ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು!ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. ಶರಣಪ್ಪನವರಿಗೆ ಶಿವಾಂಬೆ ಎಂಬ ಇನ್ನೊಬ್ಬ ಮಡದಿ ಇದ್ದರೆಂದು ಹೇಳಲಾಗಿದೆ. ಇಂಥ ಶಿವದಂಪತಿಗಳ ಮಗನೇ ಗುರುಮಲ್ಲೇಶ. ಇವರು 1827ರ ಅವಧಿಯಲ್ಲಿ ಜನಿಸಿದರೆಂದು ಹೇಳಲಾಗುತ್ತಿದೆ. ಶರಣಪ್ಪ ದಂಪತಿ ಗುರು-ಲಿಂಗ-ಜಂಗಮ ಪ್ರೇಮಿಗಳು. ಇವರ ಮನೆ ದಾಸೋಹಕ್ಕೆ ಹೆಸರಾಗಿತ್ತು. ಬಾಲಕ ಗುರುಮಲ್ಲೇಶ ಮತ್ತು ಶರಣಪ್ಪ ದಂಪತಿ ಚವುಳಂಗದಿಂದ ಮೈಸೂರಿಗೆ ಬಂದು ನೆಲೆಸಿದರು. ಇದಕ್ಕೆ ಎರಡು-ಮೂರು ಕಾರಣಗಳನ್ನು ಹೇಳುತ್ತಾರೆ. ಅವುಗಳಲ್ಲಿ ವಾಸ್ತವಿಕವಾದದ್ದು ಇದೆಂದು ತೋರುತ್ತದೆ. ಶರಣಪ್ಪ ದಂಪತಿ ಮಾಡುತ್ತಿದ್ದ ಧರ್ಮಪ್ರಸಾರ ಹಾಗೂ ದಾಸೋಹಕಾರ್ಯಗಳ ಜನಪ್ರಿಯತೆ ಆಗ ಮೈಸೂರನ್ನು ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯುತ್ತದೆ. ಉದಾರ ಚರಿತರೂ ಧರ್ವಭಿ ಮಾನಿಗಳೂ ಆದ ಮಹಾರಾಜರು ಚವುಳಂಗ ಸಮೀಪದ ಜೋಡಿಗ್ರಾಮಗಳನ್ನು ಹಾಗೂ ನ್ಯಾಮತಿಗೆ ಹೋಗುವ ಮಾರ್ಗದಲ್ಲಿರುವ ಶಿವಾಲಯದ ಸಮೀಪದ ಹಿರೇಹಳ್ಳದ ಜಮೀನನ್ನು ಇವರಿಗೆ ಇನಾಮಾಗಿ ನೀಡಿದ್ದರು. ಈ ಹೊಲಗಳಿಂದ ಬಂದ ಆದಾಯದಿಂದ ಗುರು-ಲಿಂಗ-ಜಂಗಮ ಸೇವೆ ಮಾಡಿಕೊಂಡು ದಂಪತಿ ಇರುತ್ತಿದ್ದರು. ಆಗಾಗ್ಗೆ ಮೈಸೂರಿಗೆ ಮಹಾರಾಜರನ್ನು ನೋಡಲು ಬರುತ್ತಿದ್ದುದೂ ಉಂಟು. ಹೀಗೆ ಬಂದಾಗ, ದೀವಟಿಗೆಯ ಬೀದಿಯಲ್ಲಿದ್ದ ಅನೇಕ ವೀರಶೈವಮಠಗಳಿಗೆ ಭೇಟಿನೀಡಿ ಸ್ವಾಮಿಗಳ ದರ್ಶನಾಶೀರ್ವಾದ ಪಡೆಯುತ್ತಿದ್ದರು. ಇಲ್ಲಿದ್ದ ಅನೇಕ ಮಠಗಳಲ್ಲಿ ಚೌಕಿಮಠವೂ ಒಂದು. ಈ ಮಠದ ಸ್ವಾಮಿಗಳಾಗಿದ್ದವರು ಶ್ರೀಗುರುಮಲ್ಲೇಶ್ವರರು. ಇವರನ್ನು ಶರಣಪ್ಪ ಸ್ವಾಮಿಗಳೆಂದು ಜನ ಕರೆಯುತ್ತಿದ್ದರು. ಇವರ ಬಗ್ಗೆ ಶರಣಪ್ಪ ದಂಪತಿಗೆ ಅಪಾರ ಗೌರವ, ಭಕ್ತಿ. ಇದು ಅಂತಿಮವಾಗಿ ಮೈಸೂರಿನ ಚೌಕಿಮಠದಲ್ಲಿ ಉಳಿಯಲು ಕಾರಣವಾಯಿತು. ಆಗ ಇವರ ಮಗ ಗುರುಮಲ್ಲೇಶನಿಗೆ ಎರಡು ವರ್ಷ.ಶರಣಪ್ಪ ದಂಪತಿ ಮೈಸೂರಿಗೆ ಬಂದ ಮೇಲೆ ಶಿವಯೋಗ-ಶಿವಧ್ಯಾನ- ಶಿವಕಾಯಕದಲ್ಲಿ ನಿರತರಾದರು; ಸ್ವಾಮಿಗಳ ಸೇವೆಗೆ ನಿಂತುಕೊಂಡರು. ಮಗನಿಗೆ ಸ್ವಾಮಿಗಳು ‘ಗುರುಮಲ್ಲ’ ಎಂದು ನಾಮಕರಣ ಮಾಡಿ, ಗುರು-ಲಿಂಗ-ಜಂಗಮದ ರಹಸ್ಯ ಬೋಧಿಸಿದರು. ಈತ ಮುಂದೆ ದೊಡ್ಡ ಗುರುವಾಗುತ್ತಾನೆಂದು ತಿಳಿಸಿದರು. ಗುರುಮಲ್ಲನ ಶಿವಪ್ರತಿಭೆ ಇದರಿಂದಾಗಿ ಪುಟಿದು ಬೆಳೆಯಿತು. ಶರಣಪ್ಪ ಸ್ವಾಮಿಗಳು ಶತಾಯುಷಿಗಳಾಗಿದ್ದರು. ಅವರು ಗುರುಮಲ್ಲನನ್ನು ಮಹಾಲಿಂಗೇಶ್ವರ ಮಠದ ಬೆತ್ತಲೆಗುಂಡೆ ಸ್ವಾಮಿಗಳಿಗೆ ಒಪ್ಪಿಸಿದರು. ಕೆಲವು ದಿನಗಳಲ್ಲೇ ಶರಣಪ್ಪ ಸ್ವಾಮಿ ಲಿಂಗೈಕ್ಯರಾದರು. ಬಾಲಕ ಗುರುಮಲ್ಲ ಬೆತ್ತಲೆಗುಂಡೆ ಸ್ವಾಮಿಗಳ ಸನ್ನಿಧಿಯಲ್ಲಿ ಶಿವಯೋಗ ತತ್ತ್ವದ ರಹಸ್ಯ ತಿಳಿದನು. ಊರಿಗೆ ಹೋಗಿದ್ದ ಶರಣಪ್ಪ ಅಕಾಲಿಕ ಮರಣಕ್ಕೆ ತುತ್ತಾದ. ಇತ್ತ ಚೌಕಿಮಠದಲ್ಲಿದ್ದ ತಾಯಿ ಶರಣಾಂಬೆಯೂ ಶಿವೈಕ್ಯಳಾದಳು. ಗುರುಮಲ್ಲ ಈಗ ಪ್ರೌಢಾವಸ್ಥೆಗೆ ತಲುಪಿದ್ದ. ಅವನು ಪ್ರತಿನಿತ್ಯ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಬೆಟ್ಟದ ಮಧ್ಯದಲ್ಲಿರುವ ಮಹಾನಂದಿಯ ಆಜುಬಾಜಿನ ಬೃಹತ್ ಬಿಲ್ವವೃಕ್ಷದ ಅಡಿಯಲ್ಲಿ ಸತತವಾಗಿ ಹನ್ನೆರಡು ವರ್ಷ ಲಿಂಗಾನುಷ್ಠಾನ ಮಾಡತೊಡಗಿದ. ಶಿವಕಳೆ ಆತನಲ್ಲಿ ವರ್ಧಿಸಿತು. ಗುರುಮಲ್ಲಪ್ಪ ಶಿವಯೋಗದ ಮರ್ಮ ತಿಳಿದು ಅನುಭಾವಿ ಸ್ಥಿತಿಗೆ ತಲುಪಿದ್ದು ಸಹಜವೇ ಆಗಿತ್ತು.ಸಾಧನೆಯ ಶಿಖರ: ಗುರುಮಲ್ಲಪ್ಪ ಪ್ರತಿನಿತ್ಯ ಲಿಂಗಾನುಷ್ಠಾನದಲ್ಲಿದ್ದು, ಸೂರ್ಯ ಹುಟ್ಟಿ ಮೇಲೆ ಬರುವವರೆಗೆ ಏಕಚಿತ್ತದಿಂದ ಅನುಸಂಧಾನ ಮಾಡುತ್ತ ಅಂತಮುಖಿಗಳಾಗುತ್ತಿದ್ದರು. ಅನಂತರ ಮಠಕ್ಕೆ ಬಂದು ಸ್ನಾನ, ಪೂಜಾದಿಗಳನ್ನು ಮುಗಿಸುತ್ತಿದ್ದರು. ಸ್ವಾಮಿಗಳ ಅಣತಿಯಂತೆ ಅವರು ಕಂತೆಭಿಕ್ಷೆಗಾಗಿ ಅರಮನೆಯಿಂದ ಹಿಡಿದು ಭಕ್ತರ ಮನೆಯವರೆಗೂ ಹೋಗಿ ಪ್ರಸಾದವನ್ನು ತಂದು ಲಿಂಗಕ್ಕೆ ಅರ್ಪಿಸಿ ಮಠದಲ್ಲಿ ಸೇರುತ್ತಿದ್ದ ಗುರುಜಂಗಮರಿಗೆ, ಅನಾಥರಿಗೆ ಬಡಿಸಿ ಅವರ ತೃಷೆ ನೀಗಿಸುತ್ತಿದ್ದರು. ನಂತರ ಸೂಕ್ತರೀತಿಯಲ್ಲಿ ಶಿವಬೋಧೆ ಮಾಡುತ್ತಿದ್ದರು. ಇದೆಲ್ಲದರ ಪ್ರಭಾವದಿಂದಾಗಿ ಗುರುಮಲ್ಲಪ್ಪ ಸದ್ಭಕ್ತರನ್ನು ಸಂಪಾದಿಸಿದರು. ಗುರುಮಲ್ಲಪ್ಪನವರ ಹೆಸರಿನಲ್ಲಿ ಹಲವು ಪವಾಡಗಳು ನಡೆದಿವೆ. ಅವುಗಳಲ್ಲಿ ಕರುಳಿನ ಪವಾಡ, ಬ್ರಹ್ಮಪಿಶಾಚಿ ಮುಕ್ತಗೊಳಿಸಿದ ಪವಾಡ ಪ್ರಮುಖವಾದವು.ಒಂದು ದಿನ ಮೈಸೂರಿನ ಮಹಾಲಿಂಗೇಶ್ವರ ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಪ್ರವಚನ ನಡೆಯುತ್ತಿತ್ತು. ಒಡೆಹುಲ್ಲ ಬಂಕಯ್ಯ ಎಂಬ ಶರಣನ ಜೀವನ-ಸಾಧನೆ ಕುರಿತು ಪುರಾಣಿಕರು ಪ್ರವಚನ ನೀಡುತ್ತ, ‘ಇಂಥ ಶರಣರು ಯಾರಿದ್ದಾರೆ? ಈಗಿನವರೆಲ್ಲ ಕಪಟಿಗಳು, ವಂಚಕರು’ ಎಂದು ಜರಿದರು. ಗುರುಮಲ್ಲಪ್ಪನವರಿಗೆ ಈ ಮಾತು ಇಷ್ಟವಾಗಲಿಲ್ಲ. ಅವರು ಕೋಪೋದ್ರಿಕ್ತರಾಗಿ ತಮ್ಮ ಹೊಟ್ಟೆಯನ್ನು ಸೀಳಿ ಕರುಳನ್ನು ತಮ್ಮ ಕೊರಳಿಗೆ ಹಾಕಿಕೊಂಡರು! ಈ ದೃಶ್ಯನೋಡಿದ ಪುರಾಣಿಕರು ಮತ್ತು ಭಕ್ತರು ಭಯಭೀತರಾಗಿ ಕ್ಷಮೆಯಾಚಿಸಿದರು. ಈ ಸುದ್ದಿ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯಿತು. ಅವರು ಬಂದು ಭಕ್ತರನ್ನು ರಕ್ಷಿಸಬೇಕೆಂದು ಶ್ರೀಗಳಲ್ಲಿ ಕೋರಿದರು. ಶರಣಪ್ಪ ದಂಪತಿ ವಿಷಯ ತಿಳಿದು ಅಲ್ಲಿಗೆ ಬಂದು ಪಾದೋದಕ ಕುಡಿಸಿ, ಕರುಳನ್ನು ಹೊಟ್ಟೆಗೆ ಹಾಕಿ ವಿಭೂತಿಯ ಲೇಪನ ಮಾಡಿದರು.ಗುರುಮಲ್ಲೇಶ್ವರರ ‘ಕರುಳ ಪವಾಡ’ದಿಂದ ಅವರ ಮಹತ್ವ ಅರಿತ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಅರಮನೆಗೆ ಶ್ರೀಗಳನ್ನು ಆಹ್ವಾನಿಸಿದರು. ರಾಜೋಚಿತವಾದ ಸತ್ಕಾರ ಅಲ್ಲಿ ನಡೆಯಿತು. ಒಂದು ಹರಿವಾಣದಲ್ಲಿ ಮುತ್ತು -ರತ್ನ-ಚಿನ್ನಾಭರಣಗಳನ್ನು ತುಂಬಿ ಸ್ವೀಕರಿಸಬೇಕೆಂದು ಮಹಾರಾಜರು ಬಿನ್ನವಿಸಿಕೊಂಡರು. ಕಾಯಕನಿಷ್ಠರಾದ ಗುರುಮಲ್ಲಪ್ಪನವರು ‘ಮಹಾರಾಜರೇ ಇವೆಲ್ಲ ಯಾರ ಸ್ವತ್ತು? ಪ್ರಜೆಗಳದ್ದು ಅಲ್ಲವೆ? ಇವು ನ್ಯಾಯವಾಗಿ ಅವರಿಗೆ ಸಲ್ಲ ಬೇಕು. ಶಿವನಿಗದು ಪ್ರಿಯವಲ್ಲ’ ಎಂದು ನಯವಾಗಿ ತಿರಸ್ಕರಿಸಿದರು. ನಂತರ ‘ನೋಡಿ ಮಹಾರಾಜರೇ, ಪ್ರತಿಯೊಬ್ಬರು ತನುಮನಗಳನ್ನು ದಂಡಿಸಿ ಸತ್ಯಶುದ್ಧ ಕಾಯಕದಿಂದ ಸಂಪಾದಿಸಿ ತಂದುಕೊಟ್ಟದ್ದು ಮಾತ್ರ ನಿಜವಾದ ಭಕ್ತಕಾಣಿಕೆ’ ಎಂದು ಹೇಳಿ ಮಹಾರಾಜರನ್ನು ಆಶೀರ್ವದಿಸಿ ಅರಮನೆಯಿಂದ ಹೊರಟರು. ಇದಾದ ಕೆಲದಿನಗಳ ನಂತರ ಮಹಾರಾಜರು ಮಾರುವೇಷ ಧರಿಸಿ ಕಮ್ಮಾರನ ಕುಲುಮೆಯಲ್ಲಿ ಕಾಯಕ ಮಾಡಿದರು. ಅವರು ನೀಡಿದ ಒಂದು ಹಾಗ (ನಾಲ್ಕಾಣೆ)ವನ್ನು ಗುರುಮಲ್ಲೇಶ್ವರರಿಗೆ ಅರ್ಪಿಸಿದರು. ಸತ್ಯಶುದ್ಧಕಾಯಕದ ಮಹತ್ವವನ್ನು ಅವರು ಅರಿತರು. ಗುರುಮಲ್ಲೇಶ್ವರರ ನಿಃಸ್ವಾರ್ಥ ಮತ್ತು ಸರಳತೆ ನೋಡಿ ಮಹಾರಾಜರಲ್ಲಿ ಅವರ ಬಗೆಗಿನ ಭಕ್ತಿ-ಗೌರವ-ವಿಶ್ವಾಸಗಳು ಇನ್ನಷ್ಟು ಅಧಿಕಗೊಂಡವು. ಮಹಾರಾಜರು ಗುರುಮಲ್ಲೇಶ್ವರರಿಂದ ಲಿಂಗತತ್ತೊ್ವೕಪದೇಶ ಪಡೆದರು. ನಂತರ ಕಳೆದುಹೋದ ರಾಜ್ಯಾಡಳಿತ ಮೈಸೂರು ಮಹಾರಾಜರಿಗೆ ದೊರಕಿತು. ಇದು ಗುರುಮಲ್ಲೇಶ್ವರರ ಮಹಿಮೆಯೇ ಸರಿ.ದೇವನೂರಿನತ್ತ: ಗುರುಮಲ್ಲೇಶ್ವರರು ಮೈಸೂರನ್ನು ಬಿಟ್ಟು ನಂಜನಗೂಡು ತಾಲ್ಲೂಕಿಗೆ ಸೇರಿದ ದೇವನೂರನ್ನು ತಮ್ಮ ಸುಕ್ಷೇತ್ರವನ್ನಾಗಿ ಮಾಡಿಕೊಂಡದ್ದು ಸರಿಯಷ್ಟೆ. ಅದು ಸ್ವಾಮಿಗಳ ಪಾದಸ್ಪರ್ಶದಿಂದ ಅವಿಮುಕ್ತ ಕ್ಷೇತ್ರವಾಯಿತು. ಗುರುಮಲ್ಲೇಶ್ವರರು ಇಲ್ಲಿ ಬಂದು ನೆಲೆಸಲು ಒಂದು ಅನಿಮಿತ್ತಕಾರಣ ಉಂಟು. ಈ ಊರಿನ ಮುಖಂಡರು ಪಟೇಲ್ ಸುಬ್ಬೇಗೌಡರು. ಇವರ ಧರ್ಮಪತ್ನಿ ಶಂಕರಮ್ಮ. ಈಕೆಗೆ ಬಹಳ ದಿನಗಳಿಂದ ಬ್ರಹ್ಮಪಿಶಾಚಿಯೊಂದು ಆವರಿಸಿಕೊಂಡಿತ್ತು. ಪಟೇಲರು ಇದನ್ನು ಹೋಗಲಾಡಿಸಲು ನಾನಾ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಗುರುಮಲ್ಲೇಶ್ವರರನ್ನು ಕರೆತಂದರೆ ನಿವಾರಣೆ ಆಗುತ್ತದೆಂಬ ವಿಷಯ ಸುಬ್ಬೇಗೌಡರ ಕಿವಿಗೆ ಬಿದ್ದಿತು. ಅವರು ಸಾಹಸಪಟ್ಟು ಶ್ರೀಗಳನ್ನು ತಮ್ಮ ಮನೆಗೆ ಕರೆತಂದರು. ಗುರುಮಲ್ಲೇಶ್ವರರು ತಮ್ಮೊಡನೆ ಮುಪ್ಪಿನಸ್ವಾಮಿಗಳನ್ನೂ ಕರೆದೊಯ್ದಿದ್ದರು. ಬ್ರಹ್ಮಪಿಶಾಚಿ ಆವರಿಸಿಕೊಂಡಿದ್ದ ಶಂಕರಮ್ಮನನ್ನು ಕರೆತಂದರು. ಆಕೆ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿ ಕುಳಿತುಕೊಂಡರು. ಶಂಕರಮ್ಮನವರ ಮಸ್ತಕದ ಮೇಲೆ ಗುರುಮಲ್ಲೇಶ್ವರರು ಹಸ್ತ ಇಡುತ್ತಿದ್ದಂತೆ ಬ್ರಹ್ಮಪಿಶಾಚಿ ‘ನನ್ನ ಜನ್ಮ ಸಾರ್ಥಕ ಆಯಿತು’ ಎಂದು ಹೇಳುತ್ತ ಶಂಕರಮ್ಮನವರನ್ನು ಬಿಟ್ಟು ಹೊರಟು ಹೋಯಿತು. ಸುಬ್ಬೇಗೌಡರಿಗೆ ಬೆಟ್ಟದಂತೆ ಬಂದ ಆಪತ್ತು ಮಂಜಿನಂತೆ ಕರಗಿಹೋಯಿತು. ಕೆಲವುದಿನ ಅಲ್ಲಿ ಶ್ರೀಗಳು ಕಂತೆಭಿಕ್ಷೆ ಮೂಲಕ ಜನರ ಪ್ರೀತಿ ಗಳಿಸಿದರು. ದೇವನೂರಿನ ಜನ ಶ್ರೀಗಳು ತಮ್ಮ ಊರಿನಲ್ಲೇ ಇರಬೇಕೆಂದು ಕೋರಿಕೊಂಡರು. ಭಕ್ತರೆಲ್ಲರ ಪ್ರಾರ್ಥನೆಯಂತೆ ದೇವನೂರಿನಲ್ಲಿಯೇ ನೆಲೆ ನಿಲ್ಲಲು ಶ್ರೀಗಳು ನಿರ್ಧರಿಸಿದರು. ಸ್ವಲ್ಪದಿನ ಸುಬ್ಬೇಗೌಡರ ಮನೆಯಲ್ಲಿದ್ದು, ಅನಂತರ ವಿಶಾಲವಾದ ಬೇರೊಂದು ಮನೆಯ ವ್ಯವಸ್ಥೆಯೂ ಆಯಿತು. ಮೈಸೂರಿನ ಮಹಲಿಂಗೇಶ್ವರ ಮಠದಲ್ಲಿ ನಡೆಯುತ್ತಿದ್ದಂತೆ ಇಲ್ಲಿಯೂ ಕಂತೆಭಿಕ್ಷದ ಕಾಯಕ ಪ್ರಾರಂಭಿಸಿದರು. ಈ ಕಾಯಕದಿಂದ ಮನೆಮನೆಗಳಲ್ಲಿ ನೀಡುತ್ತಿದ್ದ ಪ್ರಸಾದ ತಂದು ಸಮಸ್ತರಿಗೂ ಬಡಿಸುತ್ತಿದ್ದರು. ಶ್ರೀಗುರು ಮಲ್ಲೇಶ್ವರರು ‘ಸದ್ಭಕ್ತರ ಕಾಮಧೇನು’ ಎಂದು ಪ್ರಕೀರ್ತಿತಗೊಂಡರು. ಜನರು ಅವರಿಂದ ಲಿಂಗತತ್ತೊ್ವೕಪದೇಶ ಮಾಡಿಸಿಕೊಳ್ಳಲು ತಾಮುಂದು, ನಾ ಮುಂದು ಎಂದು ಮುಗಿ ಬೀಳತೊಡಗಿದರು. ಇಂತಹ ಜನರಿಗೆ ವೀರಶೈವಧರ್ಮದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ತತ್ತ್ವಗಳನ್ನು ಬಲು ಸುಲಭವಾಗಿ ತಿಳಿಯ ಹೇಳತೊಡಗಿದರು. ಗುರುಮಲ್ಲೇಶ್ವರರು ಶಿವಯೋಗ ಸಂಪತ್ತನ್ನು ಜನರಿಗೆ ಹಂಚುತ್ತಿದ್ದುದು ಸರಿಯಷ್ಟೆ. ಅವರು ಒಳ್ಳೆಯ ಅಂಗಸಾಧಕರು ಮತ್ತು ಯೋಗಪಟುಗಳಾಗಿದ್ದರು. ಗ್ರಾಮಗ್ರಾಮಗಳಲ್ಲಿ ‘ಗರಡಿಮನೆ’ ಕಟ್ಟಿಸಿ, ಯುವಕರಿಗೆ ಅಂಗಸಾಧನೆಗೆ ಬೆಂಬಲ ನೀಡಿದರು. ಇದು ಲಿಂಗಾನುಸಂಧಾನಕ್ಕೆ ಪರೋಕ್ಷ ದಾರಿ ಎಂದು ತಿಳಿಸುತ್ತಿದ್ದರು.ಗುರುಮಲ್ಲೇಶ್ವರರು ಅಪ್ರತಿಮ ಶಿವಯೋಗನಿಷ್ಠರು. ಎಲ್ಲೋ ಹುಟ್ಟಿ, ಮತ್ತೆಲ್ಲೊ ಬೆಳೆದು, ಇನ್ನೆಲ್ಲೊ ಸಾಧನೆಯ ಶಿಖರವೇರಿದ್ದು ಸಾಮಾನ್ಯವಲ್ಲ. ಅವರು ದುಡಿದು ತಿನ್ನುವ ಕಾಯಕವನ್ನು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೋಧಿಸಿದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರಿನ ಕಡೆ ನಾನಾ ಕಾರಣಗಳಿಂದಾಗಿ ವೀರಶೈವರು ಅಷ್ಟಾವರಣಗಳಿಂದ ದೂರವಿದ್ದರು. ಇಂಥ ಜನರಿಗೆ ‘ಲಿಂಗಬೋಧೆ’ ಮಾಡಿ ಅರಿವನ್ನು ಹೆಚ್ಚಿಸಿದರು. ಇಂಥ ಮಹಾತ್ಮರ ಶಿಷ್ಯರಲ್ಲಿ ಪೂಜ್ಯ ಭಿಕ್ಷದಾರ್ಯರು, ಶರಣಬಸಪ್ಪ ತಾತ ಪ್ರಮುಖರು. ಅವರು ಷಟ್ಸ್ಥಲ ತತ್ತ್ವ ಬೋಧಿಸುವ ಪರಿಯಂತೂ ವಿಶಿಷ್ಟವಾಗಿತ್ತು. ಸಾಧಕನು ಭಕ್ತಸ್ಥಲದಿಂದ ಹೊರಟು ಐಕ್ಯಸ್ಥಲದಲ್ಲಿ ಪ್ರಯಾಣಮಾಡಿ, ಶಿವನಲ್ಲಿ ಸಮರಸಗೊಳ್ಳುತ್ತಿದ್ದ. ಇಲ್ಲಿ ಭಕ್ತಿಯೇ ಮೊದಲ ಸೋಪಾನ. ಪ್ರತಿಯೊಬ್ಬರೂ ಮೊದಲು ತಮ್ಮ ಹೃದಯದಲ್ಲಿ ಪ್ರೇಮಜ್ಯೋತಿ ಹೊತ್ತಿಸಿಕೊಂಡು ಆ ಜ್ಯೋತಿಗೆ ತ್ಯಾಗದ ಎಣ್ಣೆ ಎರೆಯುತ್ತ ಪ್ರಪಂಚವೆಲ್ಲ ದೇವನ ಕರುಣೆಯೆಂದು ತಿಳಿದು, ಪ್ರಪಂಚದ ಕಣಕಣದಲ್ಲಿಯೂ ಪರಮಾತ್ಮ ಇರುವನೆಂದು ಅರಿತು, ಜೀವಭಾವವನ್ನು ಬಿಟ್ಟು ದೇವಭಾವವನ್ನು ಹಿಡಿಯಬೇಕೆಂದು ಶ್ರೀಗಳು ಅರುಹುತ್ತಿದ್ದರು. ಸಾಧಕನು ಸದಾನಂದನಾಗಿ ಪ್ರಪಂಚದಲ್ಲಿದ್ದರೂ ಪರಮಾತ್ಮನಲ್ಲಿ ಅವನ ಮನ ಏಕಭಾವಗೊಳ್ಳುತ್ತಿತ್ತು. ಸಾಧಕನು ಆರು ಸೋಪಾನಗಳನ್ನು ಹಂತಹಂತವಾಗಿ ಏರಿ, ಭಗವಂತನ ಸಾಕ್ಷಾತ್ಕಾರವನ್ನು ಇದರಿಂದ ಪಡೆಯಲು ಸಾಧ್ಯ. ಭಕ್ತರು ಸಾಧನೆಗೆ ಪೂರಕವಾಗಿ ನೂರಾರು ಊರುಗಳಲ್ಲಿ ಶ್ರೀಗುರುಮಲ್ಲೇಶ್ವರರ ಹೆಸರಿನಲ್ಲಿ ಭಜನಾ ಸಂಘಗಳನ್ನು ರಚಿಸಿಕೊಂಡರು.ಗುರುಮಲ್ಲೇಶ್ವರರು ನಿತ್ಯನಿರಂತರವಾಗಿ ಕಾಯಕ-ದಾಸೋಹ ನಿಷ್ಠೆ ಮಾಡಿದರು. ಆಚಾರ-ವಿಚಾರಗಳನ್ನು ಅಭೇದಗೊಳಿಸಿದರು. ಪರಿಪೂರ್ಣ ಸಾಧಕರಾಗಿ ವಿರಾಜಮಾನರಾದರು. ಶ್ರೀಗಳು ಕ್ರಿ.ಶ.1899ರ ಜೂನ್ 25ರಂದು ಬೆಳಗ್ಗೆ ಬಯಲಲ್ಲಿ ಬಯಲುಗೊಂಡರು. ಗುರುಗಳ ಅಂಗಕ್ರಿಯೆ ನಿಂತು ಲಿಂಗಮಯವಾಯಿತು. ಇವರು ಬಯಲುಗೊಳ್ಳುವ ಪೂರ್ವದಲ್ಲಿ ಭಿಕ್ಷದಾರ್ಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವರ ಮಸ್ತಕದ ಮೇಲೆ ಹಸ್ತವನ್ನು ಇಟ್ಟು ‘ನನ್ನನ್ನು ಕಂಡಂತೆ ಎಲ್ಲರನ್ನು ಕಾಣು’ ಎಂದು ಹೇಳಿ ಮೌನವಾದರು. ಗುರುಮಲ್ಲೇಶ್ವರರು ನಿರ್ವಲಯವಾದ ಸುದ್ದಿ ಹರಡಿತು. ಜನ ತಂಡೋಪತಂಡವಾಗಿ ಬಂದರು. ಶ್ರೀಗಳ ಲಿಂಗಶರೀರವನ್ನು ಶ್ರೀಮಠದಲ್ಲಿ ಸಾಂಪ್ರದಾಯಕವಾಗಿ ಕ್ರಿಯಾಸಮಾಧಿಯಲ್ಲಿ ನಿಕ್ಷೇಪಿಸಿದರು. ಅನಂತರ ಬಯಲು ಗದ್ದುಗೆ ನಿರ್ವಿುಸಲಾಯಿತು. ಶ್ರೀಗುರು ಮಲ್ಲೇಶ್ವರರು ಬಯಲಿನೊಳಗಿನ ಬಯಲಾಗಿ ನೂರ ಇಪ್ಪತ್ತು ವರ್ಷಗಳು ಕಳೆದಿವೆ. ಅವರು ಸ್ಥಾಪಿಸಿದ ಮುನ್ನೂರಕ್ಕೂ ಹೆಚ್ಚು ಭಿಕ್ಷಾಮಠಗಳು ಜನರ ಸೇವಾಕಾರ್ಯಕ್ಕೆ ಸಂಕೇತವಾಗಿ ಉಳಿದುಕೊಂಡಿವೆ. ಅವರು ಹೊತ್ತಿಸಿದ ಒಲೆ ಆರದೆ ಇಂದಿಗೂ ಉರಿಯುತ್ತಿದೆ. ದೇವನೂರು ಸುಕ್ಷೇತ್ರವಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
www.dgnsgreenworld.blogspot.com
Saturday, May 23, 2020
ದೇವನೂರು ಸುಕ್ಷೇತ್ರ ಮಠದ ಇತಿಹಾಸ..... ಶ್ರೀಮನ್ನಿರಂಜನ ಗುರುಮಲ್ಲೇಶ್ವರ ಇತಿಹಾಸ.
ದೇವನೂರು ಸುಕ್ಷೇತ್ರ ಮಠದ ಇತಿಹಾಸ..... ಶ್ರೀಮನ್ನಿರಂಜನ ಗುರುಮಲ್ಲೇಶ್ವರ ಇತಿಹಾಸ.
Sunday, May 17, 2020
👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇
👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇
👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇
ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌
💛❤💛❤💛❤💛❤💛
👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇
30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌
💛❤💛❤💛❤💛❤💛
👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ
ಬದಲಾಗಿ👇
ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇
💛❤💛❤💛❤💛❤💛
👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇
ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌
💛❤💛❤💛❤💛❤💛
👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇
ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌
💛❤💛❤💛❤💛❤💛
👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇
👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌
💛❤💛❤💛❤💛❤💛
👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇
ನಸುಕಿನ ಜಾವ ಹೊಲ-ಮನೆ ಕೆಲಸಗಳನ್ನು ಮಾಡಿ..👌
💛❤💛❤💛❤💛❤💛
👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ
ಬದಲು👇
ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌
💛❤💛❤💛❤💛❤💛
👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇
ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍
💛❤💛❤💛❤💛❤💛
👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.
ಅದರ ಬದಲು👇
ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ ಬದುಕಬಹುದು..👌👍
💛❤💛❤💛❤💛❤💛
ಈಗ👇
ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..
ಏಕೆಂದರೆ👇
ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏
💛❤💛❤💛❤💛❤💛
ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏
dgnsgreenworld
💛❤💛❤💛❤💛❤💛
ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?
ಹದಿ ಹರಯ!
ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,
ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.
ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,
ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.
ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,
ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ ಇರುವುದಿಲ್ಲ.
ಅಪ್ಪ ಕೇಳಿದ್ದೆಲ್ಲ ತಂದುಕೊಡಲಿಲ್ಲ ಎಂದು ನೀ ಬೇಸರಿಸಬೇಡ,
ಎಷ್ಟೋ ಮಕ್ಕಳ ಅಪ್ಪ ಬಾರು ಬಿಟ್ಟು ಮನೆಗೇ ಬರುವುದಿಲ್ಲ.
ಅಮ್ಮ ಮಾಡಿದ ತಿಂಡಿ ಚೆನ್ನಾಗಿಲ್ಲ ಎಂದು ನೀ ಮೂಗು ಮುರಿಯಬೇಡ,
ಎಷ್ಟೋ ಜನರ ಮನೆಯಲ್ಲಿ ಬೆಳಗ್ಗೆ ತಂಗಳನ್ನಕ್ಕೂ ಗತಿ ಇರುವುದಿಲ್ಲ.
ಗುರು ಹಿರಿಯರು ತಿದ್ದಿ ತೀಡುತ್ತಾರೆಂದು ನೀ ಹಳಿಯಬೇಡ,
ಎಷ್ಟೋ ಜನರಿಗೆ ಶಾಲೆಗೆ ಹೋಗುವ ಭಾಗ್ಯವೇ ಇರುವುದಿಲ್ಲ.
ಜನರು ನಿನ್ನ ನಡೆ - ನುಡಿ, ಉಡುಗೆ - ತೊಡುಗೆಗಳನ್ನು ಸದಾ ಕಾಲ ಹದ್ದಿನ ಕಣ್ಣಿಟ್ಟು ಗಮನಿಸಿ ಮಾತನಾಡಿಕೊಳ್ಳುತ್ತಾರೆಂದು ಸಮಾಜವನ್ನು ದ್ವೇಷಿಸಬೇಡ,
ಯಾಕೆಂದರೆ ಬೆಂಗಳೂರಿನಂಥ ನಗರಗಳಲ್ಲಿ ನೀನು ಕುಡಿದು ತೂರಾಡುತ್ತಾ ಸಭ್ಯತೆಯ ಎಲ್ಲೆ ಮೀರಿ ಬೆತ್ತಲಾಗಿ ಚರಂಡಿಯಲ್ಲಿ ಬಿದ್ದರೂ ಯಾರೂ ನಿನ್ನ ಕಡೆ ಕಣ್ಣು ಹಾಯಿಸುವುದೂ ಇಲ್ಲ.
ಎಲ್ಲಿಗೆ ಹೋದೆ? ಯಾಕೆ ಹೋದೆ? ಇಷ್ಟೇಕ ತಡ? ಇಷ್ಟೇಕೆ ಬೇಗ? ಅದು ಏನು? ಇದು ಯಾಕೆ? ಅವರು ಯಾರು? ಇದು ಬೇಕಾ? ಅಂತ ಎಲ್ಲವನ್ನೂ ಪ್ರಶ್ನಿಸುತ್ತಾರೆಂದು ಸಿಡುಕಬೇಡ,
ಎಷ್ಟೋ ಜನರಿಗೆ ನಮ್ಮವರು - ತಮ್ಮವರು, ಹಿಂದು ಮುಂದು, ಬಂಧು - ಬಾಂಧವರು, ಹೇಳುವವರು - ಕೇಳುವವರೇ ಇರುವುದಿಲ್ಲ!
ಇತ್ತ ನೋಡು,
ಭಗವಂತ ನಿನಗೆ ಕೊಟ್ಟ ಭಾಗ್ಯ, ಅಪ್ಪ ಅಮ್ಮ ಅಣ್ಣ ಅಕ್ಕ, ಕುಟುಂಬ, ನೆಂಟರಿಷ್ಟರು, ಗುರು ಹಿರಿಯರು ಮತ್ತು ಸಮಾಜವೆಂಬ ಬಂಧನ. ನಿನ್ನ ರಕ್ಷೆಗೆಂದು ಭಗವಂತನೇ ಕಟ್ಟಿದ ರಕ್ಷಾ ಬಂಧನ!
ಒಂದು ವೇಳೆ ನೀ ಪ್ರಾಣಿಯಾಗಿ ಹುಟ್ಟಿದ್ದಿದ್ದರೆ ಈ ಬಂಧನಗಳ್ಯಾವುದೂ ನಿನಗೆ ಇರುತ್ತಲೇ ಇರಲಿಲ್ಲ.
ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ! ಅನ್ನುವ ದಾಸವಾಣಿ ನಿನಗೆ ಅರ್ಥವೂ ಆಗುತ್ತಿರಲಿಲ್ಲ!
ತಮ್ಮ/ತಂಗಿ,
ಉಳಿಯ ಪೆಟ್ಟು ಬೀಳದಿದ್ದರೆ ಶಿಲೆಯೊಂದು ಮೂರ್ತಿಯಾಗಲು ಸಾಧ್ಯವೇ?
ಹಿರಿಯರ ಬುದ್ಧಿವಾದ ಕೇಳದೇ ಪರಿಪೂರ್ಣ ವ್ಯಕ್ತಿತ್ವ ಪಡೆದ ಜನರು ಈ ಜಗದಲ್ಲಿರುವರೇ?
ನೀನು ದ್ವೇಷಿಸಬೇಕಾಗಿದ್ದು ವಯೋಸಹಜ ಅಹಂಕಾರ, ಜಂಭ, ಮದ, ದೌರ್ಬಲ್ಯ, ಆಕರ್ಷಣೆ, ಚಿತ್ತ ಚಂಚಲತೆ, ಸ್ವಾರ್ಥಗಳನ್ನೇ ಹೊರತು, ಅವುಗಳಿಗೆ ಬಲಿಯಾಗದಂತೆ ಸದಾ ಕಾಲ ನಿನ್ನನ್ನು ರಕ್ಷಿಸುವ ಅಪ್ಪ, ಅಮ್ಮ, ಅಣ್ಣ, ಅಕ್ಕ, ಗುರು - ಹಿರಿಯರು, ನೆಂಟರಿಷ್ಟರು ಮತ್ತು ಸಮಾಜವನ್ನಲ್ಲ.
ಚಿಂತಿಸು, ಭಾವಿಸು, ಯೋಚಿಸು,
ಪರಿಪೂರ್ಣವಾಗಲು ಭಗವಂತ ನಿನಗೆ ಕೊಟ್ಟ ಅವಕಾಶಕ್ಕಾಗಿ ಅವನಿಗೆ ವಂದಿಸು! ಬರುವ ಜನ್ಮದಲ್ಲೂ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ ಇಲ್ಲೇ ಹುಟ್ಟುವಂತಾ ವರವನ್ನು ಪ್ರಾರ್ಥಿಸು!
dgnsgreenworld
("ನನ್ನ ಜೀವನ - ನನ್ನಿಷ್ಟ" ಎನ್ನುವ ಮನೆಹಾಳು ಸಿದ್ಧಾಂತದ ಬೆನ್ನು ಬಿದ್ದ ಎಲ್ಲ ಹದಿಹರಯದ ಯುವಕ ಯುವತಿಯರಿಗೆ ಸಮರ್ಪಣೆ.)
*ಪ್ರತಿ ಹೆಜ್ಜೆಯಲ್ಲು ಒಂದು ತಿರುವು..**ಆ ತಿರುವಲ್ಲಿ ಅದರದೆ ಆದ ನೋವು ನಲಿವು..*
*ಪ್ರತಿ ಹೆಜ್ಜೆಯಲ್ಲು ಒಂದು ತಿರುವು..*
*ಆ ತಿರುವಲ್ಲಿ ಅದರದೆ ಆದ ನೋವು ನಲಿವು..*
*ಜೀವನ ಅಂದರೆನೇ ಇಷ್ಟು.*
*ಬಯಸಿದೆಲ್ಲ ಸಿಗೊಲ್ಲ*
*ಸಿಕ್ಕಿದರೂ ಆ ವಸ್ತುವಿಗೆ ಬೆಲೆ ಇರೊಲ್ಲ..*
*ನಾವು ಬದುಕಿನಿಂದ ನೂರು ಪಾಠ ಕಲಿತೀವಿ ಅಂದ್ರೇ ಅದೇ ಬದುಕು ನಮಗೆ ಸಾವಿರ ಪಾಠ ಹೇಳಿ ಕೊಡುತ್ತೆ.*
*ಮರೆಯದೆ ತಿಳಿ ನಿನ್ನ ಹೆಜ್ಜೆಗೆ ನಿನ್ನದೆ ಆದ ಬೆಲೆ ಇದೆ.*
💐⚜ *ಶುಭ ಮುಂಜಾನೆ*⚜💐dgns
ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು
💐🌺💐 #ಪುರಾಣಗಳಿಂದ #ಆಯ್ದ #ಕೆಲವು #ಸುಂದರವಾದ #ಸುಭಾಷಿತಗಳು 💐🌺💐
🔹ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ.
👉ರಾಮಾಯಣ
🔹ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ ಅದು ಇನ್ನು ಪ್ರಭಲವಾಗುತ್ತದೆ.
👉ಮಹಾಭಾರತ ಆದಿಪರ್ವ
🔹ಸಾವಿರಾರು ತಂದೆ ತಾಯಿಗಳು , ನೂರಾರು ಹೆಂಡರು ಮಕ್ಕಳು ಈ ಸಂಸಾರದಲ್ಲಿ ಆಗಿಹೋದರು. ಹೀಗಿರುವಾಗ ಅವರು ಯಾರ ಸಂಬಂಧಿಗಳು. ? ನಾವು ಯಾರ ಸಂಬಂಧಿಗಳು ?
👉ಮಹಾಭಾರತ ಶಾಂತಿ ಪರ್ವ
🔹ಬೆಳಿಗ್ಗೆ ಮಾಡಿದ ಅಡಿಗೆ ಮತ್ತು ಆಹಾರವು ಹಳಸಿಹೋಗುತ್ತದೆ. ಹೀಗಿರುವಾಗ, ಅದೇ ಅನ್ನರಸದಿಂದ ಬೆಳೆದು ಬಂದ ಈ ಶರೀರ ಹೇಗೆ ನಿತ್ಯವಾದೀತು.
👉ಗರುಡ ಪುರಾಣ
🔹ತಾಳವಿಲ್ಲದ ರಾಗ ಹೇಗೋ, ಮಾನವಿಲ್ಲದ ರಾಜ ಹೇಗೋ, ಮದೋದಕವಿಲ್ಲದ ಆನೆ ಹೇಗೋ, ಹಾಗೆ ಜ್ಞಾನವಿಲ್ಲದ ಯತಿ.
👉ರಾಮಾಯಣ
🔹ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ.
👉ರಾಮಾಯಣ ಸುಂದರ ಕಾಂಡ
🔹ಸುಖ ಸಾಧನಗಳಾದ ಪ್ರಿಯ ವಿಷಯಗಳು ಈ ಮೂರುಲೋಕದಲ್ಲಿ ಎಷ್ಟಿವಿಯೋ ಅವೆಲ್ಲವೂ ಸೇರಿದರು, ಇಂದ್ರಿಯಯಗಳ ಸೆಳೆತಕ್ಕೆ ಒಳಗಾದವನನ್ನು ತೃಪ್ತಿಪಡಿಸಲಾರವು.
👉ಶ್ರೀಮದ್ ಭಾಗವತ
🔹ಗಾಳಿಯನ್ನು ಸುತ್ತಿ ಬಂಧಿಸಬಹುದು. ಆಕಾಶವನ್ನಾದರೂ ಕತ್ತರಿಸಬಹುದು. ಅಲೆಗಳನ್ನು ಪೋಣಿಸಬಹುದು. ಆದರೆ ಆಯುಸ್ಸಿನಲ್ಲಿ ನಂಬಿಕೆ ಇಡುವುದಕ್ಕಾಗುವುದಿಲ್ಲ.
👉ಗರುಡ ಪುರಾಣ
🔹ಕಲಿಯುಗದಲ್ಲಿ ಯಾರು ಹರಿಸ್ಮರಣೆ ಮಾಡುತ್ತಾರೋ, ಅಥವಾ ಮಾಡಿಸುತ್ತಾರೆಯೋ, ಅವರೇ ಭಾಗ್ಯಶಾಲಿಗಳು ಹಾಗು ಕೃತಾರ್ಥರು.
👉ಶ್ರೀಮದ್ ಭಾಗವತ
🙏 ಓಂ ನಮೋ ಭಗವತೆ ವಾಸುದೇವಾಯ ನಮಃ🙏
🌷🌷ಶುಭವಂದನೆಗಳು, ಶುಭದಿನ, ಶುಭಮಸ್ತು, ಸರ್ವೇ ಜನಾ ಸುಖೀನೋ ಭವಂತು🌷🌷
Tuesday, April 28, 2020
ಕೃಷಿ ಎಂದರೆ......?
ಕೃಷಿ ಎಂದರೆ......
ಕೇವಲ ಬೇಸಾಯದ ನೆಲ ಮಾತ್ರವಲ್ಲ..
ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ.....
ಕೇವಲ ನೀರು ಹಾಯಿಸುವುದು ಮಾತ್ರವಲ್ಲ.....
ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ.......
ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ..........
ಕೇವಲ ಫಸಲು ಬೆಳೆಯುವುದು ಮಾತ್ರವಲ್ಲ..........
ಕೇವಲ ಕೊಯ್ಲು ಮಾಡುವುದು ಮಾತ್ರವಲ್ಲ.....
ಕೇವಲ ಅದನ್ನು ಶುಧ್ಧಿ ಮಾಡುವುದು ಮಾತ್ರವಲ್ಲ.....
ಕೇವಲ ಅಚ್ಚುಕಟ್ಟಾಗಿ ಸಂಗ್ರಹಿಸುವುದು ಮಾತ್ರವಲ್ಲ......
ಕೇವಲ ಅದನ್ನು ಉಪಯೋಗಿಸುವುದು ಮಾತ್ರವಲ್ಲ.....
ಕೇವಲ ಮಾರಾಟ ಮಾಡುವುದು ಮಾತ್ರವಲ್ಲ....
ಕೇವಲ ಹಣ ಗಳಿಸುವುದು ಮಾತ್ರವಲ್ಲ.....
ಕೇವಲ ಗಳಿಸಿದ ಹಣವನ್ನು ಖರ್ಚು ಮಾಡುವುದು ಮಾತ್ರವಲ್ಲ.....
ಕೃಷಿ ಎಂಬುದು ಒಂದು ಬದುಕು,
ಕೃಷಿ ಎಂಬುದು ಒಂದು ಜೀವನ ವಿಧಾನ,
ಕೃಷಿ ಎಂಬುದು ಒಂದು ಸಂಸ್ಕೃತಿ,
ಕೃಷಿ ಎಂಬುದು ಒಂದು ಸಮಾಜ,
ಕೃಷಿ ಎಂಬುದು ಒಂದು ಸೇವೆ,
ಕೃಷಿ ಎಂಬುದು ಒಂದು ಪೀಳಿಗೆಯ ಮುಂದುವರಿಕೆಯ ಮಾರ್ಗ.......
ಕೃಷಿ ಈ ಎಲ್ಲದರ ಒಟ್ಟು ಮೊತ್ತ....
ಅಂದರೆ ಕೃಷಿ ಇಲ್ಲದೆ ವ್ಯಕ್ತಿ, ಸಮುದಾಯ, ಸಮಾಜ, ದೇಶ, ಭಾಷೆ, ಧರ್ಮ, ದೇವರು ಅಸ್ತಿತ್ವವಿರುವುದಕ್ಕೆ ಸಾಧ್ಯವೇ ಇಲ್ಲ...
ಹೀಗಿರುವಾಗ
ಇಂದು ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು....
.ಎಷ್ಟೊಂದು ಅಧಿಕಾರಿಗಳು,
ಎಷ್ಟೊಂದು ರಾಜಕಾರಣಿಗಳು,
ಎಷ್ಟೊಂದು ಧರ್ಮಾಧಿಕಾರಿಗಳು,
ಎಷ್ಟೊಂದು ವಕೀಲರು,
ಎಷ್ಟೊಂದು ಪೋಲೀಸರು,
ಎಷ್ಟೊಂದು ಶಿಕ್ಷಕರು,
ಎಷ್ಟೊಂದು ಎಂಜಿನಿಯರುಗಳು,
ಎಷ್ಟೊಂದು ಕಂಟ್ರಾಕ್ಟರುಗಳು,
ಎಷ್ಟೊಂದು ಡಾಕ್ಟರುಗಳು,
ಎಷ್ಟೊಂದು ಕಲಾವಿದರು,
ಎಷ್ಟೊಂದು ವ್ಯಾಪಾರಿಗಳು,
ಎಷ್ಟೊಂದು ಎಷ್ಟೊಂದು ಎಷ್ಟೊಂದು ಇತರೆ ಜನ ಇರುವುದರಲ್ಲಿ ಒಂದಷ್ಟು ಆರಾಮವಾಗಿ ಬದುಕುತ್ತಿದ್ದಾರೆ.
ಅವರ ಆರಾಮದ ಮೂಲ ಕಾರಣ ಕೃಷಿ ಮತ್ತು ರೈತ.......
ಪ್ರತಿ ತುತ್ತು ತಿನ್ನುವ ಮುನ್ನ ಇದನ್ನು ನೆನಪಿಡಿ...........
ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡದಿರಿ.......
ಸೊಪ್ಪಿನ ಅಜ್ಜನ ಬಳಿ ಕೊಸರಾಡದಿರಿ.......
ಕಡಲೆಕಾಯಿ ಮಾರುವವರ ಹತ್ತಿರ ಜಗಳವಾಡದಿರಿ........
ಹಣ್ಣಿನವನ ಹತ್ತಿರ ಪೌರುಷ ತೋರದಿರಿ.....
ಎಳನೀರಿನವರ ಬಳಿ ಜುಗ್ಗುತನದಿಂದ ವರ್ತಿಸದಿರಿ........
ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡದಿರಿ.......
ಗೊತ್ತೇ ನಿಮಗೆ ಭತ್ತ ಬೆಳೆಯುವವರ ಕಷ್ಟ,.....
ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆಂದು......
ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆಂದು.....
ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು..........
ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆಂದು.......
ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು.......
ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾಂಡ.........
ಗೊತ್ತೇ ನಿಮಗೆ ಅದರಲ್ಲಿ ಆಗುವ ಸೋರಿಕೆಯ ನಷ್ಟ ಎಷ್ಟೆಂದು.......
ಗೊತ್ತೇ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲ ಎಷ್ಟೆಂದು.....
ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ......
ನೀವು ಊಟ ಮಾಡುವ ತರಕಾರಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ......
ಅದು ರೈತರ ಬೆವರ ಹನಿಗಳಿಂದ ಬಸಿದದ್ದು...........
ತಾಕತಿದ್ದರೆ Pizza - Burger ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ........
ಧೈರ್ಯವಿದ್ದರೆ Shopping mall ಗಳಲ್ಲಿ ಕೊಸರಾಡಿ..........
ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ........
ಕ್ಷಮಿಸಿ,
ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು,
ಆಹಾರದ ಮಹತ್ವ ಸಾರಲು ಮಾತ್ರ.......
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ವಂದೆಗಳೊಂದಿಗೆ
Thursday, April 2, 2020
ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಹಾಗೂ ಕೋರೋಣ ವೈರಸ್ ತಡೆಗಟ್ಟಲು, 10 ಹೆಲ್ತ್ ಟಿಪ್ಸ್.
SAVE NATURE : HEALTHY, WEALTHY & WISE. dgnsgreenworld Family
10 ಹೆಲ್ತ್ ಟಿಪ್ಸ್
1. ದಿನವಿಡಿ ಬಿಸಿ ನೀರು ಕುಡಿಯಿರಿ.
2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ *ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು
.
ವಿಶೇಷವಾಗಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಅದನ್ನು ಉಪಯೋಗಿಸಿ
ಸರ್ವ ಜನ ಸುಖಿನೋ ಭವಂತು
ವಂದನೆಗಳೊಂದಿಗೆ
10 ಹೆಲ್ತ್ ಟಿಪ್ಸ್
1. ದಿನವಿಡಿ ಬಿಸಿ ನೀರು ಕುಡಿಯಿರಿ.
2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ *ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು
.
ವಿಶೇಷವಾಗಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಅದನ್ನು ಉಪಯೋಗಿಸಿ
ಸರ್ವ ಜನ ಸುಖಿನೋ ಭವಂತು
ವಂದನೆಗಳೊಂದಿಗೆ
Saturday, March 28, 2020
ಇದಲ್ಲವೇ ಮನುಷ್ಯನ ದರ್ಪಕ್ಕೆ .... ಭಗವಂತನ ಉತ್ತರ.?
SAVE NATURE : HEALTHY, WEALTHY & WISE. dgnsgreenworld Family
ರಜೆಯೇನೊ ಇದೆ.
ಆದರೆ ಸಂಭ್ರಮವಿಲ್ಲ.
ಸುತ್ತಲೂ ನಮ್ಮವರೇ ಇದ್ದಾರೆ
ಆದರೂ ಒಂಟಿ ಎನ್ನಿಸುತ್ತಿದೆ.
ಗೊಂದಲದ ಗೂಡಾಗಿದೆ ಮನ
ಏನೋ ತಳಮಳ.
ತುಂಟ ಮಕ್ಕಳ ಕೈಯನ್ನು
ಕಟ್ಟಿ ಹಾಕಿದ ಅನುಭವ.
ಯಾವುದೋ ಅಜ್ಞಾತ ಕಣ್ಣುಗಳು
ನಮ್ಮನ್ನು ಬೇಟೆಯಾಡಲು
ತವಕಿಸಿ ನಿಂತಿದೆ.
ನಾವೆಲ್ಲರೂ ಬಲಿಪಶುಗಳು
ಶರಣಾಗತಿಯೊಂದೇ
ನಮ್ಮ ಮುಂದಿರುವ ದಾರಿ.
ಯಾವ ಆಯುಧವೂ
ನಾನಿದ್ದೇನೆ ಧೈರ್ಯವಾಗಿ ಹೋರಾಡು
ಎಂದು ನಮ್ಮ ರಕ್ಷಣೆಗೆ ನಿಂತಿಲ್ಲ.
ಚಂದಿರ-ಮಂಗಳ ಗ್ರಹಗಳಲ್ಲೆಲ್ಲಾ
ನಮ್ಮದೇ ಆಧಿಪತ್ಯ ಇರಬೇಕೆಂದು
ಹಪಹಪಿಸುತ್ತಿದ್ದೊ,
ನಾವಿರುವ ಭೂಮಿಯಲ್ಲೇ
ನಮ್ಮ ಉಳಿವಿಗಾಗಿ ಅಂಜಿ
ಕೂತಿದ್ದೇವೆ.
ಏನಾಯಿತು ನಮ್ಮ ಜ್ಞಾನ-ವಿಜ್ಞಾನ ?
ಪಾಂಡಿತ್ಯ?
ಬುದ್ಧಿವಂತಿಕೆ ಎಲ್ಲಾ??
ಒಂದು ಅಣುಬಾಂಬಿನಲ್ಲಿ
ಇಡೀ ಶತ್ರು ರಾಷ್ಟ್ರವನೇ
ಸರ್ವನಾಶ ಮಾಡುವ
ದಿಟ್ಟತನ ದರ್ಪ ಅಹಂಕಾರಗಳೆಲ್ಲವೂ,
ಯಾವುದೋ ಅಣುವಿಗೆ ಹೆದರಿ
ನಾವೆಲ್ಲರೂ ಮುದುರಿ
ಅಡಗಿ ಕುಳಿತ್ತಿದ್ದೇವಲ್ಲಾ;
ಕನ್ನಡಿಯೆ ನಮ್ಮನ್ನು ನೋಡಿ
ಅಣಕಿಸಿ ನಗುತ್ತಿದೆ.
ಯಾರಲ್ಲೂ ಯುದ್ಧದ ಮಾತಿಲ್ಲ,
ಯಾರನ್ನೂ ಗೆಲ್ಲುವ ಹಠವಿಲ್ಲ,
ಮನುಷ್ಯನ ಪೌರುಷದ
ಮಾತಿಗೆ ನಾವೇ ನಕ್ಕು
ಸುಮ್ಮನಾಗಬೇಕು.
*ಬದುಕಬೇಕೆಂದರೆ ಬಗ್ಗಿ ನಡೆಯಬೇಕು.* _ಆಜ್ಞಾಧಾರಕ-ಅದೃಶ್ಯ ಅವನ ಅಣತಿಯನ್ನು ಪಾಲಿಸುವುದಷ್ಟೇ ನಮಗುಳಿದಿರುವ ದಾರಿ._
*ಇದಲ್ಲವೇ ಮನುಷ್ಯನ ದರ್ಪಕ್ಕೆ .... ಭಗವಂತನ ಉತ್ತರ.*
ವಂದೆಗಳೊಂದಿಗೆ🙏🏻
Dgns
ರಜೆಯೇನೊ ಇದೆ.
ಆದರೆ ಸಂಭ್ರಮವಿಲ್ಲ.
ಸುತ್ತಲೂ ನಮ್ಮವರೇ ಇದ್ದಾರೆ
ಆದರೂ ಒಂಟಿ ಎನ್ನಿಸುತ್ತಿದೆ.
ಗೊಂದಲದ ಗೂಡಾಗಿದೆ ಮನ
ಏನೋ ತಳಮಳ.
ತುಂಟ ಮಕ್ಕಳ ಕೈಯನ್ನು
ಕಟ್ಟಿ ಹಾಕಿದ ಅನುಭವ.
ಯಾವುದೋ ಅಜ್ಞಾತ ಕಣ್ಣುಗಳು
ನಮ್ಮನ್ನು ಬೇಟೆಯಾಡಲು
ತವಕಿಸಿ ನಿಂತಿದೆ.
ನಾವೆಲ್ಲರೂ ಬಲಿಪಶುಗಳು
ಶರಣಾಗತಿಯೊಂದೇ
ನಮ್ಮ ಮುಂದಿರುವ ದಾರಿ.
ಯಾವ ಆಯುಧವೂ
ನಾನಿದ್ದೇನೆ ಧೈರ್ಯವಾಗಿ ಹೋರಾಡು
ಎಂದು ನಮ್ಮ ರಕ್ಷಣೆಗೆ ನಿಂತಿಲ್ಲ.
ಚಂದಿರ-ಮಂಗಳ ಗ್ರಹಗಳಲ್ಲೆಲ್ಲಾ
ನಮ್ಮದೇ ಆಧಿಪತ್ಯ ಇರಬೇಕೆಂದು
ಹಪಹಪಿಸುತ್ತಿದ್ದೊ,
ನಾವಿರುವ ಭೂಮಿಯಲ್ಲೇ
ನಮ್ಮ ಉಳಿವಿಗಾಗಿ ಅಂಜಿ
ಕೂತಿದ್ದೇವೆ.
ಏನಾಯಿತು ನಮ್ಮ ಜ್ಞಾನ-ವಿಜ್ಞಾನ ?
ಪಾಂಡಿತ್ಯ?
ಬುದ್ಧಿವಂತಿಕೆ ಎಲ್ಲಾ??
ಒಂದು ಅಣುಬಾಂಬಿನಲ್ಲಿ
ಇಡೀ ಶತ್ರು ರಾಷ್ಟ್ರವನೇ
ಸರ್ವನಾಶ ಮಾಡುವ
ದಿಟ್ಟತನ ದರ್ಪ ಅಹಂಕಾರಗಳೆಲ್ಲವೂ,
ಯಾವುದೋ ಅಣುವಿಗೆ ಹೆದರಿ
ನಾವೆಲ್ಲರೂ ಮುದುರಿ
ಅಡಗಿ ಕುಳಿತ್ತಿದ್ದೇವಲ್ಲಾ;
ಕನ್ನಡಿಯೆ ನಮ್ಮನ್ನು ನೋಡಿ
ಅಣಕಿಸಿ ನಗುತ್ತಿದೆ.
ಯಾರಲ್ಲೂ ಯುದ್ಧದ ಮಾತಿಲ್ಲ,
ಯಾರನ್ನೂ ಗೆಲ್ಲುವ ಹಠವಿಲ್ಲ,
ಮನುಷ್ಯನ ಪೌರುಷದ
ಮಾತಿಗೆ ನಾವೇ ನಕ್ಕು
ಸುಮ್ಮನಾಗಬೇಕು.
*ಬದುಕಬೇಕೆಂದರೆ ಬಗ್ಗಿ ನಡೆಯಬೇಕು.* _ಆಜ್ಞಾಧಾರಕ-ಅದೃಶ್ಯ ಅವನ ಅಣತಿಯನ್ನು ಪಾಲಿಸುವುದಷ್ಟೇ ನಮಗುಳಿದಿರುವ ದಾರಿ._
*ಇದಲ್ಲವೇ ಮನುಷ್ಯನ ದರ್ಪಕ್ಕೆ .... ಭಗವಂತನ ಉತ್ತರ.*
ವಂದೆಗಳೊಂದಿಗೆ🙏🏻
Dgns
Thursday, March 26, 2020
ಒಂದು ಸಣ್ಣ ಕಥೆ*
SAVE NATURE : HEALTHY, WEALTHY & WISE. dgnsgreenworld Family
*ಒಂದು ಸಣ್ಣ ಕಥೆ*
ಒಂದು ಗ್ರಾಮದಲ್ಲಿ ಅಪ್ರತಿಮ ದೈವಭಕ್ತನಾದ ವ್ಯಕ್ತಿಯೊಬ್ಬನಿದ್ದ. ತನ್ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ದೇವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದ ಅವನ ಮೇಲೆ ಊರಿನವರಿಗೆಲ್ಲ ಅತಿಯಾದ ಗೌರವವಿತ್ತು.
ಹೀಗಿರಲು ಒಂದು ದಿನ ಸಾಯಂಕಾಲ ಅವನಿಗೆ ಪಕ್ಕದೂರಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತು. ಆದರೆ ಆ ಊರಿಗೆ ಹೋಗಲು ಒಂದು ದೊಡ್ಡ ಕಾಡನ್ನು ದಾಟಿ ಹೋಗಬೇಕಾಗಿತ್ತು. ಆ ಕಾಡಿನಲ್ಲಿ ಅತ್ಯಂತ ಕ್ರೂರ ಮೃಗಗಳು ವಾಸಿಸುತ್ತಿದ್ದವು. ಕತ್ತಲೆ ಬೇರೆ. ರಾತ್ರಿ ವೇಳೆಯಲ್ಲಿ ಆ ಕಾಡನ್ನು ದಾಟಲು ಪ್ರಯತ್ನಿಸಿದ ಯಾರೊಬ್ಬರೂ ಆ ಕಡೆ ತಲುಪಿದ ಉದಾಹರಣೆ ಇರಲಿಲ್ಲ.
ಅವನ ಅನಿವಾರ್ಯತೆಯನ್ನು ತಿಳಿದ ಮಿತ್ರರನೇಕರು ರಾತ್ರಿ ಕಾಡನ್ನು ದಾಟದಿರುವಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ಅವನ ಮನವೊಲಿಸಲು ಪ್ರಯತ್ನಿಸಿದರು. ಆದರೆ ‘ನನಗೆ ದೇವರಿದ್ದಾನೆ, ಏನೂ ಆಗುವುದಿಲ್ಲ’ ಎಂಬ ಧೈರ್ಯದಿಂದಾಗಿ ಅವನು ಹೋಗಲು ತೀರ್ಮಾನಿಸಿದ.
ವಿಷಯ ತಿಳಿದ ಅವನ ಧಾರ್ಮಿಕ ಗುರುಗಳು ಅವನನ್ನು ತಡೆದರು ‘ಇಲ್ಲ ಗುರೂಜಿ, ನನಗೆ ಹೋಗಲೇ ಬೇಕು, ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದನಾತ.
ಊರಿನ ಪ್ರಧಾನ ಅವನ ಬಳಿ ಬಂದು ರಾತ್ರಿ ಹೋಗದಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ವಿನಂತಿಸಿದ. ‘ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದು ಉತ್ತರಿಸಿದ.
ಕಾಡಿನ ಬಳಿ ತಲುಪುವಷ್ಟರಲ್ಲಿ ಗ್ರಾಮದ ಕಾವಲುಗಾರ ಓಡೋಡಿ ಬಂದ ‘ಸ್ವಾಮೀ, ಈಗ ಹೋಗಬೇಡಿ, ಕ್ರೂರ ಮೃಗಗಳು ನಿಮ್ಮನ್ನು ಬೇಟೆಯಾಡುತ್ತವೆ’ ಎಂದು ನಿವೇದಿಸಿದ. ‘ಸುಮ್ನಿರು, ನನಗೇನೂ ಆಗುವುದಿಲ್ಲ, ದೇವರಿದ್ದಾನೆ’ ಎಂದು ಹೇಳಿ ಆತ ಮುನ್ನಡೆದ.
ಕಾಡನ್ನು ಪ್ರವೇಶಿಸುವಾಗ ಒಂದು ಕಾಡುಪ್ರಾಣಿ ಅವನೆದುರು ಬಂತು. ತಕ್ಷಣ ಪಕ್ಕದಲ್ಲಿದ್ದ ಕೋಲೊಂದನ್ನು ತೆಗೆದು ಅದನ್ನು ಓಡಿಸಿದ.
ಮುಂದಕ್ಕೆ ಹೋಗುವಾಗ ತೋಳಗಳ ಗುಂಪೊಂದು ಕೊಂದ ಮಾನವನ ದೇಹವೊಂದನ್ನು ಎಳೆದಾಡುತ್ತಾ ಅವನೆದುರಿನಿಂದ ಹೋದವು. ಆದರೆ ಅದಾವುದನ್ನೂ ಲೆಕ್ಕಿಸದೆ ಅತಿಯಾದ ಧೈರ್ಯದಿಂದ ಮುಂದೆ ನಡೆದ.
ಆದರೆ ಈ ನಡೆಯು ಬಹಳಷ್ಟು ಸಾಗಲಿಲ್ಲ. ಸಿಂಹವೊಂದು ಅವನ ಮೇಲೆರಗಿ ಅವನನ್ನು ಕೊಂದೇ ಬಿಟ್ಟಿತು.
ಈಗ ಆತನು ದೇವರನ್ನು ಭೇಟಿ ಮಾಡುವ ಸಮಯ
‘ದೇವರೇ, ನೀನು ನನಗೆ ಮೋಸ ಮಾಡಿದೆ’ ಆತ ದೂರಿಕೊಂಡ
‘ವತ್ಸಾ, ನಾನು ಯಾರಿಗೂ ಮೋಸ ಮಾಡುವುದಿಲ್ಲ’ ದೇವರು ಮುಗುಳ್ನಕ್ಕರು.
‘ಇಲ್ಲ, ನೀನು ನನಗೆ ಮೋಸ ಮಾಡಿದೆ. ಇಲ್ಲಾಂದ್ರೆ ಇಷ್ಟು ವರ್ಷ ನಿನ್ನನ್ನು ಪೂಜಿಸಿದ್ದಕ್ಕೆ, ನಿನ್ನ ಭಕ್ತಿ ಮಾಡಿದ್ದಕ್ಕೆ ನನ್ನನ್ನು ಕಾಡುಪ್ರಾಣಿಗೆ ಬಲಿ ಮಾಡಿದೆಯಲ್ಲ. ಒಂದು ಮುನ್ಸೂಚನೆಯನ್ನೂ ಕೊಡಲಿಲ್ಲ ನೀನು ನನಗೆ’ ಆತ ಮತ್ತೆ ದೂರಿದ.
*‘ವತ್ಸಾ, ಯಾರು ಹೇಳಿದ್ದು ಮುನ್ಸೂಚನೆ ಕೊಟ್ಟಿಲ್ಲ ಅಂತ?? ನೀನು ಭಂಡ ಧೈರ್ಯ ತೆಗೆದುಕೊಂಡು ಪ್ರಯಾಣ ಆರಂಭಿಸಿದಾಗ ನಿನ್ನ ಗುರುಗಳ ರೂಪದಲ್ಲಿ ನಿನ್ನನ್ನು ತಡೆಯಲು ಪ್ರಯತ್ನಿಸಿದೆ. ಬಳಿಕ ಊರಿನ ಪ್ರಧಾನನ ರೂಪದಲ್ಲಿ ಬಂದೆ, ಕಾವಲುಗಾರನ ರೂಪದಲ್ಲಿ ಬಂದೆ, ಕಾಡುಪ್ರಾಣಿಯ ರೂಪದಲ್ಲಿ ಬಂದೆ, ಕಡೆಗೆ ಈ ಮೊದಲು ಆ ಕಾಡನ್ನು ದಾಟಲು ಪ್ರಯತ್ನಿಸಿದ ಓರ್ವನ ದೇಹವನ್ನು ತೋಳಗಳು ಕೊಂದು ಎಳೆದಾಡುತ್ತಿದ್ದುದನ್ನು ನಿನಗೆ ತೋರಿಸಿದೆ. ಆದರೆ ನೀನು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಧಿಕಪ್ರಸಂಗದಿಂದ ಮುನ್ನಡೆದೆ. ಈಗ ಹೇಳು, ನಾನು ನಿನಗೆ ಮೋಸ ಮಾಡಿದ್ದೇನೆಯೇ?’*
***********
ಮಿತ್ರರೇ,
ಕೊರೋನಾ ವೈರಸ್ ಜಗತ್ತನ್ನೇ ಆವರಿಸಿದೆ. ಮನೆಯಿಂದ ಹೊರಬರಬೇಡಿ ಎಂದು ತಿಳಿದವರು ಹೇಳುತ್ತಿದ್ದಾರೆ. ಟಿವಿ, ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ನೋಡುತ್ತಾ ಇದ್ದೇವೆ. ಸರಕಾರ, ಜಿಲ್ಲಾಧಿಕಾರಿ, ಪೊಲೀಸರು, ಆರೋಗ್ಯ ಇಲಾಖೆಯವರು ಪದೇ ಪದೇ ವಿನಂತಿಸಿಕೊಳ್ಳುತ್ತಿದ್ದಾರೆ. ಇತರ ದೇಶಗಳಲ್ಲಿ ಸಾವಿಗೀಡಾದವರ ಫೋಟೋಗಳನ್ನು, ವಿಡಿಯೋಗಳನ್ನು ನೋಡ್ತಾ ಇದ್ದೇವೆ. ನಮಗೆ ಇನ್ನೂ ಬುದ್ಧಿ ಯಾವಾಗ ಬರುತ್ತದೆ? ದೇವರಿದ್ದಾನೆ ಎಂಬ ಭಂಡ ಧೈರ್ಯವೋ, ನನಗೇನೂ ಆಗಲ್ಲ ಎಂಬ ಅಹಂಕಾರವೋ ಯಾವುದೂ ಈಗ ನಡೆಯಲ್ಲ. ಕೊರೋನಾ ಎಂಬ ಕ್ರೂರ ವಿಧಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುವುದೇ ಬಿಟ್ಟು ಅನ್ಯ ದಾರಿಯಿಲ್ಲ.
ವಂದೆಗಳೊಂದಿಗೆ
*ಒಂದು ಸಣ್ಣ ಕಥೆ*
ಒಂದು ಗ್ರಾಮದಲ್ಲಿ ಅಪ್ರತಿಮ ದೈವಭಕ್ತನಾದ ವ್ಯಕ್ತಿಯೊಬ್ಬನಿದ್ದ. ತನ್ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ದೇವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದ ಅವನ ಮೇಲೆ ಊರಿನವರಿಗೆಲ್ಲ ಅತಿಯಾದ ಗೌರವವಿತ್ತು.
ಹೀಗಿರಲು ಒಂದು ದಿನ ಸಾಯಂಕಾಲ ಅವನಿಗೆ ಪಕ್ಕದೂರಿಗೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತು. ಆದರೆ ಆ ಊರಿಗೆ ಹೋಗಲು ಒಂದು ದೊಡ್ಡ ಕಾಡನ್ನು ದಾಟಿ ಹೋಗಬೇಕಾಗಿತ್ತು. ಆ ಕಾಡಿನಲ್ಲಿ ಅತ್ಯಂತ ಕ್ರೂರ ಮೃಗಗಳು ವಾಸಿಸುತ್ತಿದ್ದವು. ಕತ್ತಲೆ ಬೇರೆ. ರಾತ್ರಿ ವೇಳೆಯಲ್ಲಿ ಆ ಕಾಡನ್ನು ದಾಟಲು ಪ್ರಯತ್ನಿಸಿದ ಯಾರೊಬ್ಬರೂ ಆ ಕಡೆ ತಲುಪಿದ ಉದಾಹರಣೆ ಇರಲಿಲ್ಲ.
ಅವನ ಅನಿವಾರ್ಯತೆಯನ್ನು ತಿಳಿದ ಮಿತ್ರರನೇಕರು ರಾತ್ರಿ ಕಾಡನ್ನು ದಾಟದಿರುವಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ಅವನ ಮನವೊಲಿಸಲು ಪ್ರಯತ್ನಿಸಿದರು. ಆದರೆ ‘ನನಗೆ ದೇವರಿದ್ದಾನೆ, ಏನೂ ಆಗುವುದಿಲ್ಲ’ ಎಂಬ ಧೈರ್ಯದಿಂದಾಗಿ ಅವನು ಹೋಗಲು ತೀರ್ಮಾನಿಸಿದ.
ವಿಷಯ ತಿಳಿದ ಅವನ ಧಾರ್ಮಿಕ ಗುರುಗಳು ಅವನನ್ನು ತಡೆದರು ‘ಇಲ್ಲ ಗುರೂಜಿ, ನನಗೆ ಹೋಗಲೇ ಬೇಕು, ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದನಾತ.
ಊರಿನ ಪ್ರಧಾನ ಅವನ ಬಳಿ ಬಂದು ರಾತ್ರಿ ಹೋಗದಂತೆಯೂ ಮಾರನೇಯ ದಿನ ಬೆಳಗ್ಗೆ ಹೋಗುವಂತೆಯೂ ವಿನಂತಿಸಿದ. ‘ದೇವರಿದ್ದಾನೆ, ನನಗೇನೂ ಆಗುವುದಿಲ್ಲ’ ಎಂದು ಉತ್ತರಿಸಿದ.
ಕಾಡಿನ ಬಳಿ ತಲುಪುವಷ್ಟರಲ್ಲಿ ಗ್ರಾಮದ ಕಾವಲುಗಾರ ಓಡೋಡಿ ಬಂದ ‘ಸ್ವಾಮೀ, ಈಗ ಹೋಗಬೇಡಿ, ಕ್ರೂರ ಮೃಗಗಳು ನಿಮ್ಮನ್ನು ಬೇಟೆಯಾಡುತ್ತವೆ’ ಎಂದು ನಿವೇದಿಸಿದ. ‘ಸುಮ್ನಿರು, ನನಗೇನೂ ಆಗುವುದಿಲ್ಲ, ದೇವರಿದ್ದಾನೆ’ ಎಂದು ಹೇಳಿ ಆತ ಮುನ್ನಡೆದ.
ಕಾಡನ್ನು ಪ್ರವೇಶಿಸುವಾಗ ಒಂದು ಕಾಡುಪ್ರಾಣಿ ಅವನೆದುರು ಬಂತು. ತಕ್ಷಣ ಪಕ್ಕದಲ್ಲಿದ್ದ ಕೋಲೊಂದನ್ನು ತೆಗೆದು ಅದನ್ನು ಓಡಿಸಿದ.
ಮುಂದಕ್ಕೆ ಹೋಗುವಾಗ ತೋಳಗಳ ಗುಂಪೊಂದು ಕೊಂದ ಮಾನವನ ದೇಹವೊಂದನ್ನು ಎಳೆದಾಡುತ್ತಾ ಅವನೆದುರಿನಿಂದ ಹೋದವು. ಆದರೆ ಅದಾವುದನ್ನೂ ಲೆಕ್ಕಿಸದೆ ಅತಿಯಾದ ಧೈರ್ಯದಿಂದ ಮುಂದೆ ನಡೆದ.
ಆದರೆ ಈ ನಡೆಯು ಬಹಳಷ್ಟು ಸಾಗಲಿಲ್ಲ. ಸಿಂಹವೊಂದು ಅವನ ಮೇಲೆರಗಿ ಅವನನ್ನು ಕೊಂದೇ ಬಿಟ್ಟಿತು.
ಈಗ ಆತನು ದೇವರನ್ನು ಭೇಟಿ ಮಾಡುವ ಸಮಯ
‘ದೇವರೇ, ನೀನು ನನಗೆ ಮೋಸ ಮಾಡಿದೆ’ ಆತ ದೂರಿಕೊಂಡ
‘ವತ್ಸಾ, ನಾನು ಯಾರಿಗೂ ಮೋಸ ಮಾಡುವುದಿಲ್ಲ’ ದೇವರು ಮುಗುಳ್ನಕ್ಕರು.
‘ಇಲ್ಲ, ನೀನು ನನಗೆ ಮೋಸ ಮಾಡಿದೆ. ಇಲ್ಲಾಂದ್ರೆ ಇಷ್ಟು ವರ್ಷ ನಿನ್ನನ್ನು ಪೂಜಿಸಿದ್ದಕ್ಕೆ, ನಿನ್ನ ಭಕ್ತಿ ಮಾಡಿದ್ದಕ್ಕೆ ನನ್ನನ್ನು ಕಾಡುಪ್ರಾಣಿಗೆ ಬಲಿ ಮಾಡಿದೆಯಲ್ಲ. ಒಂದು ಮುನ್ಸೂಚನೆಯನ್ನೂ ಕೊಡಲಿಲ್ಲ ನೀನು ನನಗೆ’ ಆತ ಮತ್ತೆ ದೂರಿದ.
*‘ವತ್ಸಾ, ಯಾರು ಹೇಳಿದ್ದು ಮುನ್ಸೂಚನೆ ಕೊಟ್ಟಿಲ್ಲ ಅಂತ?? ನೀನು ಭಂಡ ಧೈರ್ಯ ತೆಗೆದುಕೊಂಡು ಪ್ರಯಾಣ ಆರಂಭಿಸಿದಾಗ ನಿನ್ನ ಗುರುಗಳ ರೂಪದಲ್ಲಿ ನಿನ್ನನ್ನು ತಡೆಯಲು ಪ್ರಯತ್ನಿಸಿದೆ. ಬಳಿಕ ಊರಿನ ಪ್ರಧಾನನ ರೂಪದಲ್ಲಿ ಬಂದೆ, ಕಾವಲುಗಾರನ ರೂಪದಲ್ಲಿ ಬಂದೆ, ಕಾಡುಪ್ರಾಣಿಯ ರೂಪದಲ್ಲಿ ಬಂದೆ, ಕಡೆಗೆ ಈ ಮೊದಲು ಆ ಕಾಡನ್ನು ದಾಟಲು ಪ್ರಯತ್ನಿಸಿದ ಓರ್ವನ ದೇಹವನ್ನು ತೋಳಗಳು ಕೊಂದು ಎಳೆದಾಡುತ್ತಿದ್ದುದನ್ನು ನಿನಗೆ ತೋರಿಸಿದೆ. ಆದರೆ ನೀನು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಧಿಕಪ್ರಸಂಗದಿಂದ ಮುನ್ನಡೆದೆ. ಈಗ ಹೇಳು, ನಾನು ನಿನಗೆ ಮೋಸ ಮಾಡಿದ್ದೇನೆಯೇ?’*
***********
ಮಿತ್ರರೇ,
ಕೊರೋನಾ ವೈರಸ್ ಜಗತ್ತನ್ನೇ ಆವರಿಸಿದೆ. ಮನೆಯಿಂದ ಹೊರಬರಬೇಡಿ ಎಂದು ತಿಳಿದವರು ಹೇಳುತ್ತಿದ್ದಾರೆ. ಟಿವಿ, ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ನೋಡುತ್ತಾ ಇದ್ದೇವೆ. ಸರಕಾರ, ಜಿಲ್ಲಾಧಿಕಾರಿ, ಪೊಲೀಸರು, ಆರೋಗ್ಯ ಇಲಾಖೆಯವರು ಪದೇ ಪದೇ ವಿನಂತಿಸಿಕೊಳ್ಳುತ್ತಿದ್ದಾರೆ. ಇತರ ದೇಶಗಳಲ್ಲಿ ಸಾವಿಗೀಡಾದವರ ಫೋಟೋಗಳನ್ನು, ವಿಡಿಯೋಗಳನ್ನು ನೋಡ್ತಾ ಇದ್ದೇವೆ. ನಮಗೆ ಇನ್ನೂ ಬುದ್ಧಿ ಯಾವಾಗ ಬರುತ್ತದೆ? ದೇವರಿದ್ದಾನೆ ಎಂಬ ಭಂಡ ಧೈರ್ಯವೋ, ನನಗೇನೂ ಆಗಲ್ಲ ಎಂಬ ಅಹಂಕಾರವೋ ಯಾವುದೂ ಈಗ ನಡೆಯಲ್ಲ. ಕೊರೋನಾ ಎಂಬ ಕ್ರೂರ ವಿಧಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುವುದೇ ಬಿಟ್ಟು ಅನ್ಯ ದಾರಿಯಿಲ್ಲ.
ವಂದೆಗಳೊಂದಿಗೆ
Sunday, March 22, 2020
ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ.,,,,,
SAVE NATURE : HEALTHY, WEALTHY & WISE. dgnsgreenworld Family
" Thank you Corona "
ಬ್ರಹ್ಮಾಂಡವೆಂಬ ಮುಗಿಯದ ವಿಸ್ತಾರದಲ್ಲಿ ಭೂಮಿ ಎಂಬ ಪುಟ್ಟ ಗೂಡಿನ , ಪುಟ್ಟ ದೇಶದ , ಪುಟ್ಟ ಊರಿನ , ಪುಟ್ಟ ಗಲ್ಲಿಯಲ್ಲಿ , ಎಲ್ಲ ನನ್ನಿಂದ ಮಾರಾಯ ಎಂದು ಬೀಗುತ್ತಿದ್ದ ಮನುಷ್ಯನಿಗೆ ಪ್ರಕೃತಿ ಸಣ್ಣ ಚಡಿಯೇಟು ಕೊಟ್ಟು ಮನೆ ಒಳಗೆ ಕೂರಿಸಿದೆ.
ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮ ಅಹಂಕಾರ, ದವಲತ್ತು , ಜಾತಿ-ಧರ್ಮ ಎಲ್ಲದರ ಹೆಡೆಮುರಿಕಟ್ಟಿ ಮನೆಯೊಳಗೆ ಕೂರುವಂತೆ ಮಾಡಿದೆ , ಮಾನವ ದೇವರಾಗುವ ಹುಂಬತನದಲ್ಲಿ ಓಡುತ್ತಿದ್ದ ವೇಗಕ್ಕೆ ಕಾಲು ಮುರಿದು ಕೂರಿಸಿದೆ . ಬಂದ ಆಪತ್ತಿಗೆ ನಾವು ದೇವರನ್ನು ಬಯ್ಯುವುದಕ್ಕೆ ಆಗದೆ ಸಂಕಟ ಪಡುತ್ತಿರುವುದು ಇದು ಮೊದಲನೇ ಬಾರಿ ಇರಬೇಕು ! ಈ Corona ನಮ್ಮ ಪಾಪದ ಕೂಸು ದೇವರನ್ನು ಹೊಣೆ ಮಾಡುವುದಕ್ಕೆ ಹೇಗೆ ಸಾಧ್ಯ.
ದಿನಬೆಳಗಾದರೆ ಟಿವಿಯಲ್ಲಿ ನಿತ್ಯ ಬರುತ್ತಿದ್ದ ಜ್ಯೋತಿಷಿಗಳು ಎಲ್ಲೋ ಮಾಯವಾಗಿದ್ದಾರೆ!
ಭಕ್ತರನ್ನು ನಿತ್ಯವೂ ತಾವು ದೇವಮಾನವರು ಎಂದು ನಂಬಿಸುತ್ತಿದ್ದ ಪವಾಡಪುರುಷರು ಭಕ್ತರನ್ನು ಭೇಟಿ ಮಾಡುವುದು ನಿಲ್ಲಿಸಿದ್ದಾರೆ. ಜಾತಿಗಳ ಮೇಲೆ ದೇವಸ್ಥಾನಗಳಿಗೆ , ದೇವರ ದರ್ಶನಗಳಿಗೆ ಅನುಮತಿ ನೀಡುತ್ತಿದ್ದವರು, ಜ್ವರ ಇಲ್ಲದವರಿಗೆ ಮಾತ್ರ ಪ್ರವೇಶ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಬೀದಿಗೊಂದು ಬ್ಯೂಟಿಪಾರ್ಲರ್ ಗಳು ನಗುತ್ತಾ ನಿಂತಿದ್ದ ಬೀದಿಗಳಲ್ಲಿ , ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ , ಸಿನಿಮಾ, ರಾಜಕೀಯ, ಶೇರು ಮಾರುಕಟ್ಟೆ , ನಿತ್ಯವೂ ಸಿಂಗರಿಸಿ ನಿಲ್ಲುತ್ತಿದ್ದ Mall ಗಳು, ಊರಲ್ಲಿ ಬಳುಕುತ್ತಾ ಓಡಾಡುತ್ತಿದ್ದ ಮೆಟ್ರೋ , ಮೈಮುರಿದು ಕೈಚಾಚಿ ನಿಂತಿದ್ದ ಫ್ಲೈಓವರ್ ಗಳು ಎಲ್ಲವೂ ಬಂದ್ .
Corona ಮತ್ತೆ ನಮಗೆ ಬದುಕು ಕಲಿಸುತ್ತಿದೆ , ಬದುಕಿನ ಅರ್ಥ ತಿಳಿಸುತ್ತಿದೆ , ಗಾಳಿಯಲ್ಲಿನ ಮಲಿನ ದಿನನಿತ್ಯವೂ ಕಡಿಮೆ ಮಾಡಿದೆ , ಇರುವೆಯಂತೆ ಮುತ್ತುತ್ತಿದ್ದ ಜನರ ಗುಂಪನ್ನು ಚದುರಿಸಿದೆ , ಕುಟುಂಬಗಳನ್ನು ಮತ್ತೆ ಒಂದು ಮಾಡಿದೆ
ಗಂಡ-ಹೆಂಡತಿ ಜೊತೆಗೆ ಕುಳಿತು ಮಾತನಾಡುತ್ತಿದ್ದಾರೆ, ಮಕ್ಕಳಿಗೆ ಅಪ್ಪ ಅಮ್ಮ ಮನೆಯಲ್ಲಿ ಸಿಗುತ್ತಾರೆ ಅನ್ನೋ ನಂಬಿಕೆ ಮತ್ತೆ ಹುಟ್ಟಿದೆ , ಕೈತೊಳೆದು ಊಟ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದಾಗ ಕಿವಿಗೆ ಹಾಕಿಕೊಳ್ಳದ ನಾವು , ಈಗ ದಿನಕ್ಕೆ 30 ಬಾರಿ ಕೈತೊಳೆಯುವಂತೆ ಮಾಡಿದೆ.
ಜೀವಕ್ಕೆ ಇರುವ ಬೆಲೆ ನಮಗೆ ಸ್ಪಷ್ಟವಾಗಿ ಮನದಟ್ಟಾಗಿದೆ , ಹುಚ್ಚು ಕುದುರೆಯಂತೆ ಓಡುತ್ತಿದ್ದ ನಮಗೆ ಲಗಾಮು ಬಿದ್ದಿದೆ , ಜೀವಕ್ಕೆ ಹೆದರಿ ನಮ್ಮ ನಮ್ಮ ಊರುಗಳಿಗೆ ಓಡಿ ಬಂದಿದ್ದೇವೆ , ಅಮ್ಮನ ಕಳವಳ , ಅಪ್ಪನ ಆತಂಕ, ಸ್ನೇಹಿತರ ಕಾಳಜಿ ಎಲ್ಲವೂ ಅರಿವಾಗಿದೆ . ನಾವು ಬದುಕಿದ ಬದುಕಿನ ಬಗ್ಗೆ ಒಂದು ಅವಲೋಕನ ಮಾಡಿಕೊಳ್ಳೋಣ ಮತ್ತೆ ನಾವು ಬದುಕುವ ಬದುಕಲ್ಲಿ ತಪ್ಪುಗಳಾದರೆ ಆ ತಪ್ಪುಗಳಿಗೆ ನಮ್ಮ ಮಕ್ಕಳು ಬೆಲೆ ತೆರಬೇಕಾಗುತ್ತದೆ .
Corona ಥ್ಯಾಂಕ್ಯು ,
" Thank you Corona "
ಬ್ರಹ್ಮಾಂಡವೆಂಬ ಮುಗಿಯದ ವಿಸ್ತಾರದಲ್ಲಿ ಭೂಮಿ ಎಂಬ ಪುಟ್ಟ ಗೂಡಿನ , ಪುಟ್ಟ ದೇಶದ , ಪುಟ್ಟ ಊರಿನ , ಪುಟ್ಟ ಗಲ್ಲಿಯಲ್ಲಿ , ಎಲ್ಲ ನನ್ನಿಂದ ಮಾರಾಯ ಎಂದು ಬೀಗುತ್ತಿದ್ದ ಮನುಷ್ಯನಿಗೆ ಪ್ರಕೃತಿ ಸಣ್ಣ ಚಡಿಯೇಟು ಕೊಟ್ಟು ಮನೆ ಒಳಗೆ ಕೂರಿಸಿದೆ.
ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮ ಅಹಂಕಾರ, ದವಲತ್ತು , ಜಾತಿ-ಧರ್ಮ ಎಲ್ಲದರ ಹೆಡೆಮುರಿಕಟ್ಟಿ ಮನೆಯೊಳಗೆ ಕೂರುವಂತೆ ಮಾಡಿದೆ , ಮಾನವ ದೇವರಾಗುವ ಹುಂಬತನದಲ್ಲಿ ಓಡುತ್ತಿದ್ದ ವೇಗಕ್ಕೆ ಕಾಲು ಮುರಿದು ಕೂರಿಸಿದೆ . ಬಂದ ಆಪತ್ತಿಗೆ ನಾವು ದೇವರನ್ನು ಬಯ್ಯುವುದಕ್ಕೆ ಆಗದೆ ಸಂಕಟ ಪಡುತ್ತಿರುವುದು ಇದು ಮೊದಲನೇ ಬಾರಿ ಇರಬೇಕು ! ಈ Corona ನಮ್ಮ ಪಾಪದ ಕೂಸು ದೇವರನ್ನು ಹೊಣೆ ಮಾಡುವುದಕ್ಕೆ ಹೇಗೆ ಸಾಧ್ಯ.
ದಿನಬೆಳಗಾದರೆ ಟಿವಿಯಲ್ಲಿ ನಿತ್ಯ ಬರುತ್ತಿದ್ದ ಜ್ಯೋತಿಷಿಗಳು ಎಲ್ಲೋ ಮಾಯವಾಗಿದ್ದಾರೆ!
ಭಕ್ತರನ್ನು ನಿತ್ಯವೂ ತಾವು ದೇವಮಾನವರು ಎಂದು ನಂಬಿಸುತ್ತಿದ್ದ ಪವಾಡಪುರುಷರು ಭಕ್ತರನ್ನು ಭೇಟಿ ಮಾಡುವುದು ನಿಲ್ಲಿಸಿದ್ದಾರೆ. ಜಾತಿಗಳ ಮೇಲೆ ದೇವಸ್ಥಾನಗಳಿಗೆ , ದೇವರ ದರ್ಶನಗಳಿಗೆ ಅನುಮತಿ ನೀಡುತ್ತಿದ್ದವರು, ಜ್ವರ ಇಲ್ಲದವರಿಗೆ ಮಾತ್ರ ಪ್ರವೇಶ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಬೀದಿಗೊಂದು ಬ್ಯೂಟಿಪಾರ್ಲರ್ ಗಳು ನಗುತ್ತಾ ನಿಂತಿದ್ದ ಬೀದಿಗಳಲ್ಲಿ , ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ , ಸಿನಿಮಾ, ರಾಜಕೀಯ, ಶೇರು ಮಾರುಕಟ್ಟೆ , ನಿತ್ಯವೂ ಸಿಂಗರಿಸಿ ನಿಲ್ಲುತ್ತಿದ್ದ Mall ಗಳು, ಊರಲ್ಲಿ ಬಳುಕುತ್ತಾ ಓಡಾಡುತ್ತಿದ್ದ ಮೆಟ್ರೋ , ಮೈಮುರಿದು ಕೈಚಾಚಿ ನಿಂತಿದ್ದ ಫ್ಲೈಓವರ್ ಗಳು ಎಲ್ಲವೂ ಬಂದ್ .
Corona ಮತ್ತೆ ನಮಗೆ ಬದುಕು ಕಲಿಸುತ್ತಿದೆ , ಬದುಕಿನ ಅರ್ಥ ತಿಳಿಸುತ್ತಿದೆ , ಗಾಳಿಯಲ್ಲಿನ ಮಲಿನ ದಿನನಿತ್ಯವೂ ಕಡಿಮೆ ಮಾಡಿದೆ , ಇರುವೆಯಂತೆ ಮುತ್ತುತ್ತಿದ್ದ ಜನರ ಗುಂಪನ್ನು ಚದುರಿಸಿದೆ , ಕುಟುಂಬಗಳನ್ನು ಮತ್ತೆ ಒಂದು ಮಾಡಿದೆ
ಗಂಡ-ಹೆಂಡತಿ ಜೊತೆಗೆ ಕುಳಿತು ಮಾತನಾಡುತ್ತಿದ್ದಾರೆ, ಮಕ್ಕಳಿಗೆ ಅಪ್ಪ ಅಮ್ಮ ಮನೆಯಲ್ಲಿ ಸಿಗುತ್ತಾರೆ ಅನ್ನೋ ನಂಬಿಕೆ ಮತ್ತೆ ಹುಟ್ಟಿದೆ , ಕೈತೊಳೆದು ಊಟ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದಾಗ ಕಿವಿಗೆ ಹಾಕಿಕೊಳ್ಳದ ನಾವು , ಈಗ ದಿನಕ್ಕೆ 30 ಬಾರಿ ಕೈತೊಳೆಯುವಂತೆ ಮಾಡಿದೆ.
ಜೀವಕ್ಕೆ ಇರುವ ಬೆಲೆ ನಮಗೆ ಸ್ಪಷ್ಟವಾಗಿ ಮನದಟ್ಟಾಗಿದೆ , ಹುಚ್ಚು ಕುದುರೆಯಂತೆ ಓಡುತ್ತಿದ್ದ ನಮಗೆ ಲಗಾಮು ಬಿದ್ದಿದೆ , ಜೀವಕ್ಕೆ ಹೆದರಿ ನಮ್ಮ ನಮ್ಮ ಊರುಗಳಿಗೆ ಓಡಿ ಬಂದಿದ್ದೇವೆ , ಅಮ್ಮನ ಕಳವಳ , ಅಪ್ಪನ ಆತಂಕ, ಸ್ನೇಹಿತರ ಕಾಳಜಿ ಎಲ್ಲವೂ ಅರಿವಾಗಿದೆ . ನಾವು ಬದುಕಿದ ಬದುಕಿನ ಬಗ್ಗೆ ಒಂದು ಅವಲೋಕನ ಮಾಡಿಕೊಳ್ಳೋಣ ಮತ್ತೆ ನಾವು ಬದುಕುವ ಬದುಕಲ್ಲಿ ತಪ್ಪುಗಳಾದರೆ ಆ ತಪ್ಪುಗಳಿಗೆ ನಮ್ಮ ಮಕ್ಕಳು ಬೆಲೆ ತೆರಬೇಕಾಗುತ್ತದೆ .
Corona ಥ್ಯಾಂಕ್ಯು ,
Saturday, March 21, 2020
ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!*
SAVE NATURE, HEALTHY, WEALTHY & WISE. dgnsgreenworld Family
🏃🏽♀🏃🏼♂🧎🏾♂🙇🏻♀🙇🏻♂
*ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ.... ಪ್ರಕೃತಿ ಮಾತೆಗೆ ತಲೆತಗ್ಗಿಸಿದೆ, ದುರಹಂಕಾರ ಮದೋನ್ಮತ್ತತೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ !!!*🏃🏃😩😩
*ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!*
ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ.
ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ.
ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ ಅನ್ನಿ ಅಂತ ಎಷ್ಟು ಬಾರಿ ಆರೋಗ್ಯ ತಜ್ಞರು, ಆಹಾರ ತಜ್ಞರು ಬಡಕೊಂಡಿಲ್ಲ? ಜಂಕ್ ಫುಡ್ ಬೇಡ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳನ್ನು ಸೇವಿಸಿ ಎಂಬ ಲಕ್ಷಾಂತರ ಲೇಖನಗಳು ಬಂದಿವೆ, ಹಾಗಿದ್ದೂ ಅದಕ್ಕೆ ಕಿವಿಗೊಟ್ಟವರು ಬಹಳ ಅಪರೂಪ. ಆದರೆ, ಈ ಕೊರೊನಾ ಬಂದಿದ್ದೇ ಬಂದಿದ್ದು, ಜನ ಫ್ರೀಯಾಗಿ ಕೊಡ್ತೀವಿ ಬನ್ರಪ್ಪಾ ಎಂದರೂ ಹೊರಗಿನ ಆಹಾರ ಸೇವಿಸಲು ಮನಸ್ಸು ಮಾಡುತ್ತಿಲ್ಲ.
ಜಂಕ್ ಫುಡ್ ಅಂತೂ ದೂರದ ಮಾತು. ಗಂಜಿ ಕುಡಿದ್ರೂ ಮನೆಯಲ್ಲೇ ಮಾಡಿ ಕುಡೀತೀವಿ ಅಂತಿದಾರೆ. ಇನ್ನು ಸಸ್ಯಾಹಾರದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅದಕ್ಕೆ ಜಾತಿ, ಧರ್ಮದ ಬಣ್ಣ ಕಟ್ಟಿ ವಾದ ಮಾಡಿ ದ್ವೇಷ ಕಾರುತ್ತಿದ್ದವರೆಲ್ಲ ಸಡನ್ನಾಗಿ ಮಾಂಸಾಹಾರ ಸೇವನೆಯಿಂದ ದೂರವುಳಿದಿದ್ದಾರೆ.
ಇನ್ನು ಸಂಬಂಧಗಳ ವಿಷಯಕ್ಕೆ ಬರೋಣ. ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಪ್ರತಿ ದಿನ ಕಿತ್ತಾಟ ನಡೆಸುತ್ತಿದ್ದರು ಗಂಡ ಹೆಂಡತಿ. ರಜೆ ಬಂದರೂ ಮನೆಯೊಳಗೆ ನಿಲ್ಲದ ಮಕ್ಕಳು. ಅಜ್ಜಅಜ್ಜಿಯರಷ್ಟೇ ಮನೆ ಕಾಯೋಕೆ ಎಂಬಂತಾಗಿತ್ತು. ಎಲ್ಲ ಒಟ್ಟಾಗಿ ಸಮಯ ಕಳೆಯಲು ಪ್ರವಾಸವೊಂದೇ ದಾರಿ ಎಂಬಂತಾಗಿತ್ತು. ಎಲ್ಲರೂ ವಾರದಲ್ಲೊಂದಾದರೂ ಊಟವನ್ನು ಒಟ್ಟಿಗೇ ಕುಳಿತು ಮಾಡೋಣವೆಂದರೂ ಸಾಧ್ಯವಾಗುತ್ತಿರಲಿಲ್ಲ.
ಆದರೆ ಈಗ ಕೊರೊನಾ ಕ್ವಾರಂಟೈನ್ ಎಂದು ಇಡೀ ದಿನ ಕುಟುಂಬಗಳು ಜೊತೆಗೇ ಸಮಯ ಕಳೆಯುತ್ತಿವೆ. ವರ್ಷಗಟ್ಟಲೆಯಿಂದ ಊರಿಗೆ ಬಾರದ ಮಗನನ್ನು ನೆನೆದು ಅಳುತ್ತಿದ್ದ ಅಪ್ಪಅಮ್ಮನಿಗೆ ಹಳ್ಳಿಯ ಹಾದಿ ಹಿಡಿದ ಮಗನಿಂದ ಖುಷಿಯಾಗಿದೆ.
ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತಿದ್ದಾರೆ. ಒಂದು ವಿಷಯದ ಕುರಿತು ಮನೆಯವರೆಲ್ಲ ಚರ್ಚಿಸುತ್ತಿದ್ದಾರೆ. ಮಕ್ಕಳಿಗೆ ರಜಾಮಜಾ ಕುಟುಂಬದೊಂದಿಗೆ ಸಿಗುತ್ತಿದೆ.
ಪರಿಸರದ ಕುರಿತ ಜಾಗೃತಿ ಸಪ್ತಾಹಗಳು, ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು, ಅಧ್ಯಯನಗಳು ಎಲ್ಲದಕ್ಕೂ ಕಿವುಡಾಗಿದ್ದ ಜನರೆಲ್ಲ ಈಗ ಮನೆಯೊಳಗೇ ಉಳಿದಿರುವುದರಿಂದ, ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಕಚೇರಿಗಳು ಕ್ಲೋಸ್ ಆಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಟ್ಟಿರುವುದರಿಂದ, ಶಾಲಾಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ವಾಹನಗಳು ರಸ್ತೆಗಿಳಿಯದ ಕಾರಣ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ತಗ್ಗುತ್ತಿದೆ. ಗಾಳಿ ಸ್ವಚ್ಛವಾಗುತ್ತಿದೆ, ಶಬ್ದಮಾಲಿನ್ಯಕ್ಕೂ ತಡೆ ಬಿದ್ದಿದೆ.
ಬಹಳ ಕಡಿಮೆ ಕಸಕಡ್ಡಿ ಧೂಳು ಸಮುದ್ರ, ಹೊಳೆಗಳಿಗೆ ಸೇರುತ್ತಿವೆ. ಜಲಚರಗಳು ಖುಷಿಯಾಗಿವೆ. ವಿಮಾನಗಳ ಅಬ್ಬರವಿಲ್ಲದೆ ಆಕಾಶ ಆರಾಮಾಗಿದೆ, ಇಷ್ಟು ದಿನ ಬಚ್ಚಿಟ್ಟುಕೊಂಡಿದ್ದ ನಕ್ಷತ್ರಗಳೆಲ್ಲ ನಿಧಾನವಾಗಿ ಗೋಚರವಾಗುತ್ತಾ ಮಿಂಚಲಾರಂಭಿಸಿವೆ. ಲಕ್ಷುರಿ ಹಡಗುಗಳ ಕೊಳೆಯಿಲ್ಲದೆ ಸಾಗರಗಳು ಸಂತೋಷವಾಗಿವೆ.
ಮರ ಕಡಿಯುವವರು ಬರುತ್ತಾರೆಂಬ ಭಯವಿಲ್ಲದೆ ಖುಷಿಯಿಂದ ಗಾಳಿ ಬೀಸಲಾರಂಭಿಸಿವೆ. ಇವೆಲ್ಲವೂ ಕೊರೊನಾಕ್ಕೆ ಕೃತಜ್ಞತೆ ಹೇಳುತ್ತಿವೆ.
ಸ್ವಚ್ಛತೆಯ ಕುರಿತು ಬಾಯ್ ಬಾಯ್ ಬಡಿದುಕೊಂಡರೂ ಬದಲಾಗದ ಜನರು ಈಗ ಪದೇ ಪದೆ ಕೈ ತೊಳೆಯುತ್ತಿದ್ದಾರೆ.
ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು ಕೆಮ್ಮುವ ಸೀನುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಗಮನ ಹರಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈಗ ಅರಿತುಕೊಳ್ಳುತ್ತಿದ್ದಾರೆ.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದವರೆಲ್ಲ ಈಗ ಸಣ್ಣ ಶೀತಕ್ಕೂ ಆಸ್ಪತ್ರೆಗೆ ಓಡುತ್ತಿದ್ದಾರೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ, ಯೋಗ ಮಾಡುತ್ತಿದ್ದಾರೆ. ಹಣವೇ ಎಲ್ಲ ಅಂದುಕೊಂಡವರು ಲಕ್ಷ ಲಕ್ಷ ಲಾಸ್ ಆಗುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ, ಆರೋಗ್ಯವಿದ್ದರೆ ಸಾಕಪ್ಪಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
*ಇದಲ್ಲವೇ ಅಚ್ಛೇ ದಿನ್?*
ಯಾವುದೋ ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ. ವೇಗ ತಗ್ಗಿದರೂ ಹೆಚ್ಚೇನೂ ಬದಲಾಗದು, ನಿಧಾನದ ಬದುಕು ಕೆಟ್ಟದೇ ಎಂದು ಈಗ ಅರಿವಾಗಿದೆ. ಇಷ್ಟು ದಿನದ ಜೀವನಶೈಲಿ ಕುರಿತ ಆತ್ಮವಿಮರ್ಶೆ ಮಾಡಿಕೊಳ್ಳಲು ಈಗ ಸಮಯ ಸಿಕ್ಕಿದೆ.
*ಕಳೆದ 50 ವರ್ಷಗಳ ಹುಚ್ಚು ಕೋಡಿ ಓಟ ಪರಿಸರದ ವಿರುದ್ಧ ಮನುಷ್ಯನದಾಗಿತ್ತು. ಈಗ ಆತನಿಗೆ ಪ್ರಕೃತಿ ಮುಂದೆ ತಾನೆಷ್ಟು ಸಣ್ಣವನು ಎಂದು ಅರಿಯಲು ಸಣ್ಣದೊಂದು ದಾರಿ ಸಿಕ್ಕಿದೆ. ಉಸಿರಾಡಲು ಸಮಯ ಸಿಕ್ಕಿದೆ, ಶಾಂತವಾಗಿರಲು, ನಮ್ಮ ಅರ್ಥ ಕಳೆದುಕೊಂಡ ಬದುಕಿನ ಕುರಿತು ಪರಾಂಬರಿಸಿ ಮುಂದುವರಿಯಲು ಸರಿಯಾದ ಸಮಯ ಇದಾಗಿದೆ. ಈ ಗ್ರಹದ ಎಲ್ಲ ಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಇನ್ನೂ ಅವಕಾಶವಿದೆ. _ಕೊರೊನಾ ನೆಪದಲ್ಲಿ ಅಷ್ಟಾದರೂ ಬದಲಾಗೋಣ ಅಲ್ಲವೇ?_*
ಪ್ರಕೃತಿಯ ಮಡಿಲಿನಲ್ಲಿ ಕೋಟ್ಯಾಂತರ ಜೀವರಾಶಿಗಳು ಇವೆ, ಅದರಲ್ಲಿ ಮನುಷ್ಯನೂ ಕೂಡ ಒಂದು ಜೀವಿ, ಪ್ರಪಂಚದಲ್ಲಿ ಮನುಷ್ಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಎಷ್ಟೇ ಬೆಳವಣಿಗೆ ಸಾಧಿಸಿದರು, ಮನುಷ್ಯನಿಂದ ಯಾವುದೇ ಒಂದು ಮೂಲ ವಸ್ತುವನ್ನು ಸೃಷ್ಟಿಸುವ ಶಕ್ತಿಯಿಲ್ಲ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಪರಿವರ್ತಿಸಬಹುದು ಅಷ್ಟೇ.
ಹಾಗಾಗಿ ಮನುಷ್ಯನಿಗೆ ನಾನು ನನ್ನಿಂದ ನನ್ನಿಂದಲೇ ಎಲ್ಲಾ ನಾನೇ ಈ ತರಹದ ಆಡಂಬರದ ಅವಶ್ಯಕತೆ ಇಲ್ಲ ಕೋಟ್ಯಾಂತರ ಜೀವರಾಶಿಗಳಲ್ಲಿ ನಾವು ಸಹ ಒಂದು ಜೀವಿ ಅಷ್ಟೇ.
ಮನುಷ್ಯರು ನಾವು ಇನ್ನಾದರೂ ಪ್ರಕೃತಿಯನ್ನು ಹಾಳುಮಾಡದೆ, ನಿಸರ್ಗದ ಜೊತೆ ಬೆರೆತು ಬದುಕಬೇಕು, ಸಕಲ ಜೀವರಾಶಿಗಳು ನಮ್ಮ ಜೊತೆ ಸಂತೋಷವಾಗಿ ಬದುಕು ಸಾಗಿಸಲು ನಾವುಗಳು ಸಹಕಾರಿಯಾಗಬೇಕು ಹಾಗೂ ಪ್ರಕೃತಿ ಮಾತೆಯನ್ನು ಸಂರಕ್ಷಣೆ ಮಾಡಿ
ಮುಂದಿನ ಪೀಳಿಗೆ ಆರೋಗ್ಯವಾಗಿ ಬದುಕಲು ನಾವೆಲ್ಲರೂ ಸರ್ವರೀತಿಯಲ್ಲೂ ಸನ್ನದ್ಧರಾಗಿ ನಡೆದುಕೊಳ್ಳುತ್ತೇವೆ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಕೊಳ್ಳೋಣ
*ನಮೋ ಸನಾತನ ಧರ್ಮ, ಜೈ ಹಿಂದ್*🌺
ವಂದೆಗಳೊಂದಿಗೆ dgns,,
🏃🏽♀🏃🏼♂🧎🏾♂🙇🏻♀🙇🏻♂
*ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ.... ಪ್ರಕೃತಿ ಮಾತೆಗೆ ತಲೆತಗ್ಗಿಸಿದೆ, ದುರಹಂಕಾರ ಮದೋನ್ಮತ್ತತೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ !!!*🏃🏃😩😩
*ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!*
ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ.
ವರ್ಷಾನುಗಟ್ಟಲೆಯಿಂದ ಯಾರ್ಯಾರು ಹೇಗೇ ಬಡಕೊಂಡರೂ ಬದಲಾಗದ ಮನುಷ್ಯನನ್ನು ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಬದಲಿಸಿದೆ.
ಹೌದು, ಹೊರಗಡೆ ತಿನ್ಬೇಡ್ರೋ, ರಸ್ತೆ ಬದಿಯ ಆಹಾರ ಒಳ್ಳೆಯದಲ್ಲ, ಮನೆಯಲ್ಲೇ ಅಡುಗೆ ಮಾಡಿಕೊಂಡು ಸೇವಿಸಿ, ಹಾಳುಮೂಳಿಗೆ ಬೈಬೈ ಅನ್ನಿ ಅಂತ ಎಷ್ಟು ಬಾರಿ ಆರೋಗ್ಯ ತಜ್ಞರು, ಆಹಾರ ತಜ್ಞರು ಬಡಕೊಂಡಿಲ್ಲ? ಜಂಕ್ ಫುಡ್ ಬೇಡ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳನ್ನು ಸೇವಿಸಿ ಎಂಬ ಲಕ್ಷಾಂತರ ಲೇಖನಗಳು ಬಂದಿವೆ, ಹಾಗಿದ್ದೂ ಅದಕ್ಕೆ ಕಿವಿಗೊಟ್ಟವರು ಬಹಳ ಅಪರೂಪ. ಆದರೆ, ಈ ಕೊರೊನಾ ಬಂದಿದ್ದೇ ಬಂದಿದ್ದು, ಜನ ಫ್ರೀಯಾಗಿ ಕೊಡ್ತೀವಿ ಬನ್ರಪ್ಪಾ ಎಂದರೂ ಹೊರಗಿನ ಆಹಾರ ಸೇವಿಸಲು ಮನಸ್ಸು ಮಾಡುತ್ತಿಲ್ಲ.
ಜಂಕ್ ಫುಡ್ ಅಂತೂ ದೂರದ ಮಾತು. ಗಂಜಿ ಕುಡಿದ್ರೂ ಮನೆಯಲ್ಲೇ ಮಾಡಿ ಕುಡೀತೀವಿ ಅಂತಿದಾರೆ. ಇನ್ನು ಸಸ್ಯಾಹಾರದ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅದಕ್ಕೆ ಜಾತಿ, ಧರ್ಮದ ಬಣ್ಣ ಕಟ್ಟಿ ವಾದ ಮಾಡಿ ದ್ವೇಷ ಕಾರುತ್ತಿದ್ದವರೆಲ್ಲ ಸಡನ್ನಾಗಿ ಮಾಂಸಾಹಾರ ಸೇವನೆಯಿಂದ ದೂರವುಳಿದಿದ್ದಾರೆ.
ಇನ್ನು ಸಂಬಂಧಗಳ ವಿಷಯಕ್ಕೆ ಬರೋಣ. ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಪ್ರತಿ ದಿನ ಕಿತ್ತಾಟ ನಡೆಸುತ್ತಿದ್ದರು ಗಂಡ ಹೆಂಡತಿ. ರಜೆ ಬಂದರೂ ಮನೆಯೊಳಗೆ ನಿಲ್ಲದ ಮಕ್ಕಳು. ಅಜ್ಜಅಜ್ಜಿಯರಷ್ಟೇ ಮನೆ ಕಾಯೋಕೆ ಎಂಬಂತಾಗಿತ್ತು. ಎಲ್ಲ ಒಟ್ಟಾಗಿ ಸಮಯ ಕಳೆಯಲು ಪ್ರವಾಸವೊಂದೇ ದಾರಿ ಎಂಬಂತಾಗಿತ್ತು. ಎಲ್ಲರೂ ವಾರದಲ್ಲೊಂದಾದರೂ ಊಟವನ್ನು ಒಟ್ಟಿಗೇ ಕುಳಿತು ಮಾಡೋಣವೆಂದರೂ ಸಾಧ್ಯವಾಗುತ್ತಿರಲಿಲ್ಲ.
ಆದರೆ ಈಗ ಕೊರೊನಾ ಕ್ವಾರಂಟೈನ್ ಎಂದು ಇಡೀ ದಿನ ಕುಟುಂಬಗಳು ಜೊತೆಗೇ ಸಮಯ ಕಳೆಯುತ್ತಿವೆ. ವರ್ಷಗಟ್ಟಲೆಯಿಂದ ಊರಿಗೆ ಬಾರದ ಮಗನನ್ನು ನೆನೆದು ಅಳುತ್ತಿದ್ದ ಅಪ್ಪಅಮ್ಮನಿಗೆ ಹಳ್ಳಿಯ ಹಾದಿ ಹಿಡಿದ ಮಗನಿಂದ ಖುಷಿಯಾಗಿದೆ.
ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುತ್ತಿದ್ದಾರೆ. ಒಂದು ವಿಷಯದ ಕುರಿತು ಮನೆಯವರೆಲ್ಲ ಚರ್ಚಿಸುತ್ತಿದ್ದಾರೆ. ಮಕ್ಕಳಿಗೆ ರಜಾಮಜಾ ಕುಟುಂಬದೊಂದಿಗೆ ಸಿಗುತ್ತಿದೆ.
ಪರಿಸರದ ಕುರಿತ ಜಾಗೃತಿ ಸಪ್ತಾಹಗಳು, ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು, ಅಧ್ಯಯನಗಳು ಎಲ್ಲದಕ್ಕೂ ಕಿವುಡಾಗಿದ್ದ ಜನರೆಲ್ಲ ಈಗ ಮನೆಯೊಳಗೇ ಉಳಿದಿರುವುದರಿಂದ, ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ಕಚೇರಿಗಳು ಕ್ಲೋಸ್ ಆಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಟ್ಟಿರುವುದರಿಂದ, ಶಾಲಾಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ, ವಾಹನಗಳು ರಸ್ತೆಗಿಳಿಯದ ಕಾರಣ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ತಗ್ಗುತ್ತಿದೆ. ಗಾಳಿ ಸ್ವಚ್ಛವಾಗುತ್ತಿದೆ, ಶಬ್ದಮಾಲಿನ್ಯಕ್ಕೂ ತಡೆ ಬಿದ್ದಿದೆ.
ಬಹಳ ಕಡಿಮೆ ಕಸಕಡ್ಡಿ ಧೂಳು ಸಮುದ್ರ, ಹೊಳೆಗಳಿಗೆ ಸೇರುತ್ತಿವೆ. ಜಲಚರಗಳು ಖುಷಿಯಾಗಿವೆ. ವಿಮಾನಗಳ ಅಬ್ಬರವಿಲ್ಲದೆ ಆಕಾಶ ಆರಾಮಾಗಿದೆ, ಇಷ್ಟು ದಿನ ಬಚ್ಚಿಟ್ಟುಕೊಂಡಿದ್ದ ನಕ್ಷತ್ರಗಳೆಲ್ಲ ನಿಧಾನವಾಗಿ ಗೋಚರವಾಗುತ್ತಾ ಮಿಂಚಲಾರಂಭಿಸಿವೆ. ಲಕ್ಷುರಿ ಹಡಗುಗಳ ಕೊಳೆಯಿಲ್ಲದೆ ಸಾಗರಗಳು ಸಂತೋಷವಾಗಿವೆ.
ಮರ ಕಡಿಯುವವರು ಬರುತ್ತಾರೆಂಬ ಭಯವಿಲ್ಲದೆ ಖುಷಿಯಿಂದ ಗಾಳಿ ಬೀಸಲಾರಂಭಿಸಿವೆ. ಇವೆಲ್ಲವೂ ಕೊರೊನಾಕ್ಕೆ ಕೃತಜ್ಞತೆ ಹೇಳುತ್ತಿವೆ.
ಸ್ವಚ್ಛತೆಯ ಕುರಿತು ಬಾಯ್ ಬಾಯ್ ಬಡಿದುಕೊಂಡರೂ ಬದಲಾಗದ ಜನರು ಈಗ ಪದೇ ಪದೆ ಕೈ ತೊಳೆಯುತ್ತಿದ್ದಾರೆ.
ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು ಕೆಮ್ಮುವ ಸೀನುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಗಮನ ಹರಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈಗ ಅರಿತುಕೊಳ್ಳುತ್ತಿದ್ದಾರೆ.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದವರೆಲ್ಲ ಈಗ ಸಣ್ಣ ಶೀತಕ್ಕೂ ಆಸ್ಪತ್ರೆಗೆ ಓಡುತ್ತಿದ್ದಾರೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪ್ರಾಣಾಯಾಮ, ಯೋಗ ಮಾಡುತ್ತಿದ್ದಾರೆ. ಹಣವೇ ಎಲ್ಲ ಅಂದುಕೊಂಡವರು ಲಕ್ಷ ಲಕ್ಷ ಲಾಸ್ ಆಗುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ, ಆರೋಗ್ಯವಿದ್ದರೆ ಸಾಕಪ್ಪಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
*ಇದಲ್ಲವೇ ಅಚ್ಛೇ ದಿನ್?*
ಯಾವುದೋ ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿದ್ದಂತೆ ವೇಗ ತಗ್ಗಿಸಿದೆ. ವೇಗ ತಗ್ಗಿದರೂ ಹೆಚ್ಚೇನೂ ಬದಲಾಗದು, ನಿಧಾನದ ಬದುಕು ಕೆಟ್ಟದೇ ಎಂದು ಈಗ ಅರಿವಾಗಿದೆ. ಇಷ್ಟು ದಿನದ ಜೀವನಶೈಲಿ ಕುರಿತ ಆತ್ಮವಿಮರ್ಶೆ ಮಾಡಿಕೊಳ್ಳಲು ಈಗ ಸಮಯ ಸಿಕ್ಕಿದೆ.
*ಕಳೆದ 50 ವರ್ಷಗಳ ಹುಚ್ಚು ಕೋಡಿ ಓಟ ಪರಿಸರದ ವಿರುದ್ಧ ಮನುಷ್ಯನದಾಗಿತ್ತು. ಈಗ ಆತನಿಗೆ ಪ್ರಕೃತಿ ಮುಂದೆ ತಾನೆಷ್ಟು ಸಣ್ಣವನು ಎಂದು ಅರಿಯಲು ಸಣ್ಣದೊಂದು ದಾರಿ ಸಿಕ್ಕಿದೆ. ಉಸಿರಾಡಲು ಸಮಯ ಸಿಕ್ಕಿದೆ, ಶಾಂತವಾಗಿರಲು, ನಮ್ಮ ಅರ್ಥ ಕಳೆದುಕೊಂಡ ಬದುಕಿನ ಕುರಿತು ಪರಾಂಬರಿಸಿ ಮುಂದುವರಿಯಲು ಸರಿಯಾದ ಸಮಯ ಇದಾಗಿದೆ. ಈ ಗ್ರಹದ ಎಲ್ಲ ಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಇನ್ನೂ ಅವಕಾಶವಿದೆ. _ಕೊರೊನಾ ನೆಪದಲ್ಲಿ ಅಷ್ಟಾದರೂ ಬದಲಾಗೋಣ ಅಲ್ಲವೇ?_*
ಪ್ರಕೃತಿಯ ಮಡಿಲಿನಲ್ಲಿ ಕೋಟ್ಯಾಂತರ ಜೀವರಾಶಿಗಳು ಇವೆ, ಅದರಲ್ಲಿ ಮನುಷ್ಯನೂ ಕೂಡ ಒಂದು ಜೀವಿ, ಪ್ರಪಂಚದಲ್ಲಿ ಮನುಷ್ಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಎಷ್ಟೇ ಬೆಳವಣಿಗೆ ಸಾಧಿಸಿದರು, ಮನುಷ್ಯನಿಂದ ಯಾವುದೇ ಒಂದು ಮೂಲ ವಸ್ತುವನ್ನು ಸೃಷ್ಟಿಸುವ ಶಕ್ತಿಯಿಲ್ಲ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಪರಿವರ್ತಿಸಬಹುದು ಅಷ್ಟೇ.
ಹಾಗಾಗಿ ಮನುಷ್ಯನಿಗೆ ನಾನು ನನ್ನಿಂದ ನನ್ನಿಂದಲೇ ಎಲ್ಲಾ ನಾನೇ ಈ ತರಹದ ಆಡಂಬರದ ಅವಶ್ಯಕತೆ ಇಲ್ಲ ಕೋಟ್ಯಾಂತರ ಜೀವರಾಶಿಗಳಲ್ಲಿ ನಾವು ಸಹ ಒಂದು ಜೀವಿ ಅಷ್ಟೇ.
ಮನುಷ್ಯರು ನಾವು ಇನ್ನಾದರೂ ಪ್ರಕೃತಿಯನ್ನು ಹಾಳುಮಾಡದೆ, ನಿಸರ್ಗದ ಜೊತೆ ಬೆರೆತು ಬದುಕಬೇಕು, ಸಕಲ ಜೀವರಾಶಿಗಳು ನಮ್ಮ ಜೊತೆ ಸಂತೋಷವಾಗಿ ಬದುಕು ಸಾಗಿಸಲು ನಾವುಗಳು ಸಹಕಾರಿಯಾಗಬೇಕು ಹಾಗೂ ಪ್ರಕೃತಿ ಮಾತೆಯನ್ನು ಸಂರಕ್ಷಣೆ ಮಾಡಿ
ಮುಂದಿನ ಪೀಳಿಗೆ ಆರೋಗ್ಯವಾಗಿ ಬದುಕಲು ನಾವೆಲ್ಲರೂ ಸರ್ವರೀತಿಯಲ್ಲೂ ಸನ್ನದ್ಧರಾಗಿ ನಡೆದುಕೊಳ್ಳುತ್ತೇವೆ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಕೊಳ್ಳೋಣ
*ನಮೋ ಸನಾತನ ಧರ್ಮ, ಜೈ ಹಿಂದ್*🌺
ವಂದೆಗಳೊಂದಿಗೆ dgns,,
Friday, March 20, 2020
ಕೊರೋನ ಬಗ್ಗೆ ಇಟಲಿ ಪ್ರಜೆಯ ಪತ್ರ
SAVE NATURE, HEALTHY, WEALTHY & WISE. dgnsgreenworld Family
ಕೊರೋನ ಬಗ್ಗೆ ಇಟಲಿ ಪ್ರಜೆಯ ಪತ್ರ.
ಕನ್ನಡಕ್ಕೆ ನೌಫಲ್ ಸಾಲ್ಮರ
ಇಟಲಿ ಪ್ರಜೆಯ ಪತ್ರ,
ಎಲ್ಲರಿಗೂ ಶಾಂತಿ ...
ನಾವು ಇಟಲಿಯ ಮಿಲನ್ ಎಂಬ ನಗರದಲ್ಲಿ ವಾಸಿಸುತ್ತಿದ್ದೇವೆ.
ಇಲ್ಲಿ ಈ ಕಷ್ಟದ ದಿನಗಳಲ್ಲಿ ಜೀವನ(How is life here in Milan During These Difficult Days)ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನಮ್ಮ ತಪ್ಪುಗಳಿಂದ ನೀವು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ.
ನಾವು ಮನೆಯಲ್ಲಿದ್ದೇವೆ, ಬೀದಿಗಿಳಿಯಲು ನಮಗೆ ಅನುಮತಿ ಇಲ್ಲ, ಯಾರಾದರೂ ಮನೆಯಿಂದ ಹೊರಗೆ ಹೋದರೆ ಅವರನ್ನು ಪೊಲೀಸರು ಬಂಧಿಸುತ್ತಾರೆ.
ವ್ಯಾಪಾರಗಳು, ಮಾಲ್ಗಳು, ಇತ್ಯಾದಿಗಳನ್ನು ಮುಚ್ಚಲಾಗಿದೆ, ಬೀದಿಗಳು ನಿರ್ಜನವಾಗಿದೆ.
ಇದು ಪ್ರಪಂಚದ ಅಂತ್ಯ ಎಂಬ ಭಾವನೆಯಾಗುತ್ತಿದೆ.
ಜೀವಿಸುತ್ತಿದ್ದ ದೇಶವಾದ ಇಟಲಿ ಕೆಲವೇ ಸೆಕೆಂಡುಗಳಲ್ಲಿ ಕರಾಳ ದೇಶದಂತೆ ಮಾರ್ಪಟ್ಟಿದೆ.
ಇಲ್ಲಿನ ಜನರು ದುಃಖ, ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ.
ಈ ದುಃಸ್ವಪ್ನವು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ.
ನಾವು ಮಾಡಿದ ತಪ್ಪು ಏನೆಂದರೆ, ಇಲ್ಲಿ ರೋಗ ಪ್ರಾರಂಭವಾದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅವರು ಎಂದಿನಂತೆ ಕೆಲಸಕ್ಕೆ ಹೋದರು, ಅವರು ನಗರಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಯಾಣಿಸಿದರು. ನಾವು ರಜಾದಿನದಂತೆ ಆಚರಿಸಿದೆವು.
ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದರು.
ಅದಕ್ಕಾಗಿಯೇ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಪಾತ್ರರಿಗೆ, ಪೋಷಕರು, ಅಜ್ಜ ಅಜ್ಜಿಯರನ್ನು ರಕ್ಷಿಸಿ, ಏಕೆಂದರೆ ಈ ಅನಾರೋಗ್ಯವು ಅವರಿಗೆ ಅಪಾಯವನ್ನುಂಟು ಮಾಡುತ್ತದೆ.
ಪ್ರತಿದಿನ ಸುಮಾರು 200 ಜನರು ಇಲ್ಲಿ ಸಾಯುತ್ತಿದ್ದಾರೆ. ಉತ್ತಮ ಔಷಧವಿಲ್ಲದ ಕಾರಣ ಅಲ್ಲ(ಮಿಲನ್ನಲ್ಲಿರುವ ಆಸ್ಪತ್ರೆ ವಿಶ್ವದ ಉತ್ತಮ ವೈದ್ಯಕೀಯ ಕೇಂದ್ರವಾಗಿದೆ) ಆದರೆ ಎಲ್ಲರಿಗೂ ಸ್ಥಳವಿಲ್ಲ, ಆದ್ದರಿಂದ ವೈದ್ಯರು ಅವರನ್ನು ಸಾವಿಗೆ ಮಾತ್ರ ತಲುಪಿಸಬಹುದು ...
ಅದನ್ನು ಮೊದಲು ನೋಡಿದ್ದಕ್ಕಾಗಿ ನಾವು ಬೆಲೆ ತೆರುತ್ತಿದ್ದೇವೆ. ಆದ್ದರಿಂದ ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಮಾಡಿದ ಮೂರ್ಖತನವನ್ನು ನೀವು ಪುನರಾವರ್ತಿಸಬೇಡಿ.
ನಾವು ಹೇಳುವುದನ್ನು ನೀವು ಆಲಿಸಿ(ಪಾಲಿಸಿ).
ದಯವಿಟ್ಟು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಹೊರಗೆ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ, ಮನೆಯೊಳಗೆ ಹೆಚ್ಚಾಗಿ ಇರಿ, ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಜನರಿಂದ ಒಂದು ಮೀಟರ್ ದೂರವಿದ್ದು ಮಾತನಾಡಿ, ಹತ್ತಿರ ಹೋಗಬೇಡಿ, ಮುದ್ದಾಡಬೇಡಿ.
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ.
ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡಿ.
ನಮ್ಮ ಪುಟ್ಟ ಇಟಲಿ ದೇಶವು ಅದರ ಕೆಟ್ಟ ಸ್ಥಿತಿಗೆ ಹೋಗಬಹುದು.
ಇಟಲಿ ಇಂದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ದೇಶವಾಗಿದೆ. ಆರು ಕೋಟಿಗೂ ಹೆಚ್ಚು ಜನರು ಮನೆಗಳಿಗೆ ಸೀಮಿತರಾಗಿದ್ದಾರೆ (ಸಂಪರ್ಕತಡೆಯನ್ನು).
ನಾವು ಆರಂಭದಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ಅನುಸರಿಸಿದ್ದರೆ ಇದನ್ನು ತಡೆಯಬಹುದಿತ್ತು & ನಾವು ಈ ಪರಿಸ್ಥಿತಿಗೆ ಈ ರೀತಿ ಆಗುತ್ತಿರಲಿಲ್ಲ.
ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ
ಈ ಪೋಸ್ಟ್ ಅನ್ನು ಎಲ್ಲರಿಗೂ ಹಂಚಿಕೊಳ್ಳಿ.
A letter from Italy,
peace for all,
We live in Italy - Milan,
I'm going to share with you and explain to you, "How is life here in Milan" during these difficult days and how do I think you should learn from the mistakes and their consequences that we live here.
We are currently in quarantine. We don't take to the streets, the police are in constant motion and arrest anyone outside his home.
Everything is closed! ... business, malls, stores, all streets without movement.
Feeling of the end of the world !!
Italy, the country of living life, is transformed from one moment to the next as if it were a dark country of war.
It is a fact that I never thought I would ever live!
People are confused, sad, anxious and helpless, and often do not understand how this reality was imposed on them and when this whole nightmare will end.
The big mistake was that at the start of the first hit people continued to lead their lives as usual and took to the streets for work, entertainment and feeling like a vacation period, so gatherings with friends and banquets abound.
Everyone was wrong and so were you!
I beg you, be careful, this is neither a laugh nor a joke.
Protect your loved ones, your parents, and your grandparents! The disease is dangerous for them.
About 200 people die here every day, not because medicine in Milan is not good (it's one of the best in the world), but rather because there are no places for everyone!
Doctors choose who will die! This is only because of the silliness of the citizens at the beginning, who decided to continue their lives as usual, regardless of the new situation!
Please, learn from the mistakes, we are a small country that could end up with a great tragedy.
Listen well now ,,, 🙏
Don't go out into crowded places.
Try not to eat in public places.
Stay longer at home during this time!
Listen to the Ministry of Health guidelines (don't play it!).
Talk about a meter away from each person, do not come close, do not cuddle or accept.
Get a complementary and preventive treatment and learn from others' mistakes.
We recommend that you take vitamin C to boost your immune system.
Helping professionals prevent the spread of the epidemic ...
In Italy, the entire country is isolated, meaning 60 million people in quarantine !!
This would have been prevented if people had heard the instructions from the beginning.
Take care of yourself and the life of the one you love ❤❤
Share the message to all people
dgns
Thank you .
ಕೊರೋನ ಬಗ್ಗೆ ಇಟಲಿ ಪ್ರಜೆಯ ಪತ್ರ.
ಕನ್ನಡಕ್ಕೆ ನೌಫಲ್ ಸಾಲ್ಮರ
ಇಟಲಿ ಪ್ರಜೆಯ ಪತ್ರ,
ಎಲ್ಲರಿಗೂ ಶಾಂತಿ ...
ನಾವು ಇಟಲಿಯ ಮಿಲನ್ ಎಂಬ ನಗರದಲ್ಲಿ ವಾಸಿಸುತ್ತಿದ್ದೇವೆ.
ಇಲ್ಲಿ ಈ ಕಷ್ಟದ ದಿನಗಳಲ್ಲಿ ಜೀವನ(How is life here in Milan During These Difficult Days)ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನಮ್ಮ ತಪ್ಪುಗಳಿಂದ ನೀವು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ.
ನಾವು ಮನೆಯಲ್ಲಿದ್ದೇವೆ, ಬೀದಿಗಿಳಿಯಲು ನಮಗೆ ಅನುಮತಿ ಇಲ್ಲ, ಯಾರಾದರೂ ಮನೆಯಿಂದ ಹೊರಗೆ ಹೋದರೆ ಅವರನ್ನು ಪೊಲೀಸರು ಬಂಧಿಸುತ್ತಾರೆ.
ವ್ಯಾಪಾರಗಳು, ಮಾಲ್ಗಳು, ಇತ್ಯಾದಿಗಳನ್ನು ಮುಚ್ಚಲಾಗಿದೆ, ಬೀದಿಗಳು ನಿರ್ಜನವಾಗಿದೆ.
ಇದು ಪ್ರಪಂಚದ ಅಂತ್ಯ ಎಂಬ ಭಾವನೆಯಾಗುತ್ತಿದೆ.
ಜೀವಿಸುತ್ತಿದ್ದ ದೇಶವಾದ ಇಟಲಿ ಕೆಲವೇ ಸೆಕೆಂಡುಗಳಲ್ಲಿ ಕರಾಳ ದೇಶದಂತೆ ಮಾರ್ಪಟ್ಟಿದೆ.
ಇಲ್ಲಿನ ಜನರು ದುಃಖ, ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ.
ಈ ದುಃಸ್ವಪ್ನವು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ.
ನಾವು ಮಾಡಿದ ತಪ್ಪು ಏನೆಂದರೆ, ಇಲ್ಲಿ ರೋಗ ಪ್ರಾರಂಭವಾದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅವರು ಎಂದಿನಂತೆ ಕೆಲಸಕ್ಕೆ ಹೋದರು, ಅವರು ನಗರಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಯಾಣಿಸಿದರು. ನಾವು ರಜಾದಿನದಂತೆ ಆಚರಿಸಿದೆವು.
ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದರು.
ಅದಕ್ಕಾಗಿಯೇ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಪಾತ್ರರಿಗೆ, ಪೋಷಕರು, ಅಜ್ಜ ಅಜ್ಜಿಯರನ್ನು ರಕ್ಷಿಸಿ, ಏಕೆಂದರೆ ಈ ಅನಾರೋಗ್ಯವು ಅವರಿಗೆ ಅಪಾಯವನ್ನುಂಟು ಮಾಡುತ್ತದೆ.
ಪ್ರತಿದಿನ ಸುಮಾರು 200 ಜನರು ಇಲ್ಲಿ ಸಾಯುತ್ತಿದ್ದಾರೆ. ಉತ್ತಮ ಔಷಧವಿಲ್ಲದ ಕಾರಣ ಅಲ್ಲ(ಮಿಲನ್ನಲ್ಲಿರುವ ಆಸ್ಪತ್ರೆ ವಿಶ್ವದ ಉತ್ತಮ ವೈದ್ಯಕೀಯ ಕೇಂದ್ರವಾಗಿದೆ) ಆದರೆ ಎಲ್ಲರಿಗೂ ಸ್ಥಳವಿಲ್ಲ, ಆದ್ದರಿಂದ ವೈದ್ಯರು ಅವರನ್ನು ಸಾವಿಗೆ ಮಾತ್ರ ತಲುಪಿಸಬಹುದು ...
ಅದನ್ನು ಮೊದಲು ನೋಡಿದ್ದಕ್ಕಾಗಿ ನಾವು ಬೆಲೆ ತೆರುತ್ತಿದ್ದೇವೆ. ಆದ್ದರಿಂದ ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಮಾಡಿದ ಮೂರ್ಖತನವನ್ನು ನೀವು ಪುನರಾವರ್ತಿಸಬೇಡಿ.
ನಾವು ಹೇಳುವುದನ್ನು ನೀವು ಆಲಿಸಿ(ಪಾಲಿಸಿ).
ದಯವಿಟ್ಟು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಹೊರಗೆ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ, ಮನೆಯೊಳಗೆ ಹೆಚ್ಚಾಗಿ ಇರಿ, ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಜನರಿಂದ ಒಂದು ಮೀಟರ್ ದೂರವಿದ್ದು ಮಾತನಾಡಿ, ಹತ್ತಿರ ಹೋಗಬೇಡಿ, ಮುದ್ದಾಡಬೇಡಿ.
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ.
ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡಿ.
ನಮ್ಮ ಪುಟ್ಟ ಇಟಲಿ ದೇಶವು ಅದರ ಕೆಟ್ಟ ಸ್ಥಿತಿಗೆ ಹೋಗಬಹುದು.
ಇಟಲಿ ಇಂದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ದೇಶವಾಗಿದೆ. ಆರು ಕೋಟಿಗೂ ಹೆಚ್ಚು ಜನರು ಮನೆಗಳಿಗೆ ಸೀಮಿತರಾಗಿದ್ದಾರೆ (ಸಂಪರ್ಕತಡೆಯನ್ನು).
ನಾವು ಆರಂಭದಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ಅನುಸರಿಸಿದ್ದರೆ ಇದನ್ನು ತಡೆಯಬಹುದಿತ್ತು & ನಾವು ಈ ಪರಿಸ್ಥಿತಿಗೆ ಈ ರೀತಿ ಆಗುತ್ತಿರಲಿಲ್ಲ.
ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ
ಈ ಪೋಸ್ಟ್ ಅನ್ನು ಎಲ್ಲರಿಗೂ ಹಂಚಿಕೊಳ್ಳಿ.
A letter from Italy,
peace for all,
We live in Italy - Milan,
I'm going to share with you and explain to you, "How is life here in Milan" during these difficult days and how do I think you should learn from the mistakes and their consequences that we live here.
We are currently in quarantine. We don't take to the streets, the police are in constant motion and arrest anyone outside his home.
Everything is closed! ... business, malls, stores, all streets without movement.
Feeling of the end of the world !!
Italy, the country of living life, is transformed from one moment to the next as if it were a dark country of war.
It is a fact that I never thought I would ever live!
People are confused, sad, anxious and helpless, and often do not understand how this reality was imposed on them and when this whole nightmare will end.
The big mistake was that at the start of the first hit people continued to lead their lives as usual and took to the streets for work, entertainment and feeling like a vacation period, so gatherings with friends and banquets abound.
Everyone was wrong and so were you!
I beg you, be careful, this is neither a laugh nor a joke.
Protect your loved ones, your parents, and your grandparents! The disease is dangerous for them.
About 200 people die here every day, not because medicine in Milan is not good (it's one of the best in the world), but rather because there are no places for everyone!
Doctors choose who will die! This is only because of the silliness of the citizens at the beginning, who decided to continue their lives as usual, regardless of the new situation!
Please, learn from the mistakes, we are a small country that could end up with a great tragedy.
Listen well now ,,, 🙏
Don't go out into crowded places.
Try not to eat in public places.
Stay longer at home during this time!
Listen to the Ministry of Health guidelines (don't play it!).
Talk about a meter away from each person, do not come close, do not cuddle or accept.
Get a complementary and preventive treatment and learn from others' mistakes.
We recommend that you take vitamin C to boost your immune system.
Helping professionals prevent the spread of the epidemic ...
In Italy, the entire country is isolated, meaning 60 million people in quarantine !!
This would have been prevented if people had heard the instructions from the beginning.
Take care of yourself and the life of the one you love ❤❤
Share the message to all people
dgns
Thank you .
Wednesday, March 11, 2020
ಕಣ್ಣಿಗೆ ಕಾಣದ ಒಂದು ವೈರಸ್????????
SAVE NATURE, HEALTHY, WEALTHY & WISE. dgnsgreenworld Family
ಕಣ್ಣಿಗೆ ಕಾಣದ ಒಂದು ವೈರಸ್ ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳ ನಾಯಕರ ಅಹಂಕಾರ, ದೌಲತ್ತು, ಕಪಟ ರಾಜಕಾರಣ, ರಕ್ತ ರಾಜಕಾರಣ, ಗಡಿಗಳೆಂಬ ಮೌಡ್ಯ, ಅಭಿವೃದ್ಧಿ ಎನ್ನುವ ಮಿಥ್ಯೆ ಎಲ್ಲವನ್ನೂ ನಿವಾಳಿಸಿ ಬಿಸಾಡಿದೆ.
ಇಡೀ ವಿಶ್ವವನ್ನು ನೂರಾರು ಬಾರಿ ನಾಶ ಮಾಡಬಹುದಾದಷ್ಟು ಬಾಂಬ್, ಬಂಕರ್ ಗಳನ್ನು ಶೇಖರಿಸಿ ಇಟ್ಟುಕೊಂಡಿರುವ ಎಲ್ಲಾ ದೇಶಗಳನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ಹೈರಾಣಾಗಿಸಿದೆ.
ವಿಶ್ವದ ಮುಕ್ತಿ ನಮ್ಮದೇ ಕೈಯಲ್ಲಿ ಇದೆ ಎಂದು ತಾವು ನಂಬಿಕೊಂಡು, ತಮ್ಮ ಭಕ್ತರನ್ನೂ ನಂಬಿಸಿದ್ದ ಎಲ್ಲಾ ಧರ್ಮ ಗುರುಗಳೂ ತಮ್ಮ ಪಾದಪೂಜೆಗಳನ್ನು ರದ್ದುಗೊಳಿಸಿದ್ದಾರೆ. ಕೆಮ್ಮು , ಜ್ವರ ಇರುವವರಿಗೆ ದೇವರ ದರ್ಶನವನ್ನು ದೇವಸ್ಥಾನಗಳು ನಿಷೇಧಿಸಿ ಫಲಕಗಳನ್ನು ಲಗತ್ತಿಸುತ್ತಿವೆ. ಜೀವಮಾನವಿಡೀ ವಿಜ್ಞಾನದ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು ಜಗತ್ತಿನಾದ್ಯಂತ ಭಯ ಬೀತಗೊಂಡು ಮೌನಕ್ಕೆ ಶರಣಾಗಿದ್ದಾರೆ.
ದೇಶದೇಶಗಳನ್ನೇ ಖರೀದಿಸುವಷ್ಟು ಸಂಪತ್ತನ್ನು ತನ್ನದೇ ದೇಶದ ಜನರಿಂದ ಸುಲಿಗೆ ಮಾಡಿದ ಅತೀ ಶ್ರೀಮಂತರ ಹಣ ಷೇರು ಮಾರುಕಟ್ಟೆಯಲ್ಲಿ ತುಕ್ಕು ಹಿಡಿಯುತ್ತಿದೆ.
ಮನುಷ್ಯ ನಿರ್ಮಾಣದ ಬಾಂಬು,ಬಂಕರ್, ಧರ್ಮ, ಜಾತಿ, ಯುದ್ದ, ಯುದ್ದೋನ್ಮಾದ, ಗಡಿ, ವ್ಯಾಪ್ತಿ, ಬೇಲಿ, ಪೌರತ್ವ, ಅಧಿಕಾರ, ವಿಶ್ವ ನಾಯಕ, ವಿಶ್ವ ಗುರು, ಶ್ರೀಮಂತಿಕೆ...ಇತ್ಯಾದಿ ಎಲ್ಲಾ ಅಹಂ ಮತ್ತು ದೌಲತ್ತನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ನಿವಾಳಿಸಿ ಬಿಸಾಡಿದೆ..Life is short understand all human beings🙏🙏🙏🙏🙏
ವಂದೆಗಳೊಂದಿಗೆ
ಕಣ್ಣಿಗೆ ಕಾಣದ ಒಂದು ವೈರಸ್ ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳ ನಾಯಕರ ಅಹಂಕಾರ, ದೌಲತ್ತು, ಕಪಟ ರಾಜಕಾರಣ, ರಕ್ತ ರಾಜಕಾರಣ, ಗಡಿಗಳೆಂಬ ಮೌಡ್ಯ, ಅಭಿವೃದ್ಧಿ ಎನ್ನುವ ಮಿಥ್ಯೆ ಎಲ್ಲವನ್ನೂ ನಿವಾಳಿಸಿ ಬಿಸಾಡಿದೆ.
ಇಡೀ ವಿಶ್ವವನ್ನು ನೂರಾರು ಬಾರಿ ನಾಶ ಮಾಡಬಹುದಾದಷ್ಟು ಬಾಂಬ್, ಬಂಕರ್ ಗಳನ್ನು ಶೇಖರಿಸಿ ಇಟ್ಟುಕೊಂಡಿರುವ ಎಲ್ಲಾ ದೇಶಗಳನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ಹೈರಾಣಾಗಿಸಿದೆ.
ವಿಶ್ವದ ಮುಕ್ತಿ ನಮ್ಮದೇ ಕೈಯಲ್ಲಿ ಇದೆ ಎಂದು ತಾವು ನಂಬಿಕೊಂಡು, ತಮ್ಮ ಭಕ್ತರನ್ನೂ ನಂಬಿಸಿದ್ದ ಎಲ್ಲಾ ಧರ್ಮ ಗುರುಗಳೂ ತಮ್ಮ ಪಾದಪೂಜೆಗಳನ್ನು ರದ್ದುಗೊಳಿಸಿದ್ದಾರೆ. ಕೆಮ್ಮು , ಜ್ವರ ಇರುವವರಿಗೆ ದೇವರ ದರ್ಶನವನ್ನು ದೇವಸ್ಥಾನಗಳು ನಿಷೇಧಿಸಿ ಫಲಕಗಳನ್ನು ಲಗತ್ತಿಸುತ್ತಿವೆ. ಜೀವಮಾನವಿಡೀ ವಿಜ್ಞಾನದ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು ಜಗತ್ತಿನಾದ್ಯಂತ ಭಯ ಬೀತಗೊಂಡು ಮೌನಕ್ಕೆ ಶರಣಾಗಿದ್ದಾರೆ.
ದೇಶದೇಶಗಳನ್ನೇ ಖರೀದಿಸುವಷ್ಟು ಸಂಪತ್ತನ್ನು ತನ್ನದೇ ದೇಶದ ಜನರಿಂದ ಸುಲಿಗೆ ಮಾಡಿದ ಅತೀ ಶ್ರೀಮಂತರ ಹಣ ಷೇರು ಮಾರುಕಟ್ಟೆಯಲ್ಲಿ ತುಕ್ಕು ಹಿಡಿಯುತ್ತಿದೆ.
ಮನುಷ್ಯ ನಿರ್ಮಾಣದ ಬಾಂಬು,ಬಂಕರ್, ಧರ್ಮ, ಜಾತಿ, ಯುದ್ದ, ಯುದ್ದೋನ್ಮಾದ, ಗಡಿ, ವ್ಯಾಪ್ತಿ, ಬೇಲಿ, ಪೌರತ್ವ, ಅಧಿಕಾರ, ವಿಶ್ವ ನಾಯಕ, ವಿಶ್ವ ಗುರು, ಶ್ರೀಮಂತಿಕೆ...ಇತ್ಯಾದಿ ಎಲ್ಲಾ ಅಹಂ ಮತ್ತು ದೌಲತ್ತನ್ನೂ ಕಣ್ಣಿಗೆ ಕಾಣದ ಒಂದು ವೈರಸ್ ನಿವಾಳಿಸಿ ಬಿಸಾಡಿದೆ..Life is short understand all human beings🙏🙏🙏🙏🙏
ವಂದೆಗಳೊಂದಿಗೆ
Thursday, March 5, 2020
ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ,,,,,
SAVE NATURE, HEALTHY, WEALTHY & WISE. dgnsgreenworld Family
#ಮುಟ್ಟು....!
ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ
ಮುಟ್ಟಿನಿಂದಲೇ ಹುಟ್ಟಿರುವೆ ನೀನು,
ಮುಟ್ಟು ನಿಲ್ಲವುದರ ಮರ್ಮದ ಹಿಂದೆ ನೀನಿರುವೆ
ಮುಟ್ಟಿಲ್ಲದಿದ್ದರೆ ಈ ಭೂಮಿಯ ಮೇಲೆ ನೀನಿರಲಾಗುತ್ತಿತ್ತೆ....?
ಗರ್ಭಾಶಯದಿಂದ ಒಸರುವ ರಕ್ತ
ನಿನ್ನ ಮೈಯೊಳಗೆ ಹರಿದಾಡುವ ರಕ್ತ ಬೇರಿಲ್ಲ
ಓ ಮೂಢ..! ನೀನ್ಯಾಕೆ ಇದನ್ನರಿತಿಲ್ಲ
ಮುಟ್ಟಾದ ದೇಹವನು ಮೈಲಿಗೆಯೆಂದು ದೂರವಿಡುವೆಯಲ್ಲ...!
ಮೊದಲು ನಿನ್ನ ಮನದೊಳಗಿರುವ
ಮೈಲಿಗೆಯ ಸ್ವಚ್ಚ ಮಾಡಿಕೊ....!
ಮುಟ್ಟು....! ಮುಟ್ಟು....! ಮುಟ್ಟು....!
ಮುಟ್ಟಿನ ಒಳಗುಟ್ಟು ನೀ ತಿಳಿಯೋ
ಮುಟ್ಟಿರುವುದು ! ಮುಟ್ಟಬೇಕೆಂದಿರುವುದು !
ಮುಟ್ಟಿನಿಂದಲೇ ಪಡೆದಿರುವೆ,
ಮುಟ್ಟು ಕೊಳಕಲ್ಲ...! ಕೊಳಕದು ನಿನ್ನ ಮನಸು...!
ನಿನಗೇನು ಅರಿವಿದೆ..! ಮುಟ್ಟು ಕೊಳಕೆನ್ನುವ ನೀನು
ಅದರಿಂದಲೇ ಜನಿಸಿರುವೆ...!!
ಒಮ್ಮೆಯಾದರೂ ಆ ಜಾಗದಲ್ಲಿ ನಿನ್ನ ನೀ ಕಲ್ಪಿಸಿಕೊ...!
ಮುಟ್ಟಿನ ಯಾತನೆಯನ್ನೊಮ್ಮೆ ಅನುಭವಿಸಿ ನೋಡು...!
ಕರುಳ ಹಿಂಡುವ ನೋವು ನಿನಗೂ ತಿಳಿಯುವುದು
ಋತುಚಕ್ರ ಕಾಲನಿಯತಿಯ ಸಹಜ ಕ್ರಿಯೆ
ಅದನ್ಯಾಕೆ ಅಪವಿತ್ರವೆಂದು ಕಾಣುವೆ...!
ಅದರಲ್ಲಿಯೇ ಜನಿಸಿದ ನೀನು ಅಪವಿತ್ರವಲ್ಲವೇನು ??
ಬಿಸಿ ಉಸುರಿನ ದೇಹ ಬೀಗಿ ಹಿಡಿದು
ಪ್ರತಿ ಮಾಸಿಕದಲೂ ನುಂಗುವ ನೋವು
ಅದು ನಿನ್ನ ಹುಟ್ಟಿಗಲ್ಲವೇ...!
ಅವಳ ಮುಟ್ಟಿನ ರಹಸ್ಯಕೆ ವಿಸ್ಮಯಪಡು
ಮುಟ್ಟಿನ ವ್ಯಥೆ ನೋಡಿ ಮರುಕಪಡು ನಿನ್ನೊಳಗೊಮ್ಮೆ,....!!
ಒಡಲನೋವು ತನ್ನೊಳಗೆ ತಾನನುಭವಿಸಿ
ಜಗದ ಕತ್ತಲೆಯ ಸರಿಸಿ...!
ಹೊಸತುಭಾವ ಹೊಸಬೆಳಕು ತೋರುತ್ತ..!
ಉಸಿರು ಗಟ್ಟಿಹಿಡಿದು ಯಾತನೇ ಪಡುತ್ತ
ಈ ಭೂವಿಗೆ ನಿನ್ನನ್ನು ತಂದವಳು ಹೆಣ್ಣಲ್ಲವೇ...!
ಅವಳ ತಾಯ್ತನದ ನೋವು ನೀನೆಕೆ ಅರಿಯುತಿಲ್ಲ ...!!
ಮುಟ್ಟು ...! ಮುಟ್ಟು...! ಹೇಸಿಗೆಯ ಮುಟ್ಟು....!
ಹಾಸಿಗೆಯ ಮುಟ್ಟು...! ದೇಹದ ಮೈಲಿಗೆಯ ಮುಟ್ಟು !
ಮುಟ್ಟು ಕಳಂಕವೆಂದು ಜರಿಯಬೇಡವೋ ಮನುಜ
ಹೊಲೆಯಲ್ಲಲ್ಲದೆ ಜಗವು ತಲೆಯಲ್ಲಿ ಹುಟ್ಟುವುದೇ...!!
ವಂದೆಗಳೊಂದಿಗೆ,,,,,,,,,,,,
#ಮುಟ್ಟು....!
ಮುಟ್ಟು ಮುಟ್ಟೆಂದು ಯಾಕೆ ಜರಿಯುವೆ ಮನುಜ
ಮುಟ್ಟಿನಿಂದಲೇ ಹುಟ್ಟಿರುವೆ ನೀನು,
ಮುಟ್ಟು ನಿಲ್ಲವುದರ ಮರ್ಮದ ಹಿಂದೆ ನೀನಿರುವೆ
ಮುಟ್ಟಿಲ್ಲದಿದ್ದರೆ ಈ ಭೂಮಿಯ ಮೇಲೆ ನೀನಿರಲಾಗುತ್ತಿತ್ತೆ....?
ಗರ್ಭಾಶಯದಿಂದ ಒಸರುವ ರಕ್ತ
ನಿನ್ನ ಮೈಯೊಳಗೆ ಹರಿದಾಡುವ ರಕ್ತ ಬೇರಿಲ್ಲ
ಓ ಮೂಢ..! ನೀನ್ಯಾಕೆ ಇದನ್ನರಿತಿಲ್ಲ
ಮುಟ್ಟಾದ ದೇಹವನು ಮೈಲಿಗೆಯೆಂದು ದೂರವಿಡುವೆಯಲ್ಲ...!
ಮೊದಲು ನಿನ್ನ ಮನದೊಳಗಿರುವ
ಮೈಲಿಗೆಯ ಸ್ವಚ್ಚ ಮಾಡಿಕೊ....!
ಮುಟ್ಟು....! ಮುಟ್ಟು....! ಮುಟ್ಟು....!
ಮುಟ್ಟಿನ ಒಳಗುಟ್ಟು ನೀ ತಿಳಿಯೋ
ಮುಟ್ಟಿರುವುದು ! ಮುಟ್ಟಬೇಕೆಂದಿರುವುದು !
ಮುಟ್ಟಿನಿಂದಲೇ ಪಡೆದಿರುವೆ,
ಮುಟ್ಟು ಕೊಳಕಲ್ಲ...! ಕೊಳಕದು ನಿನ್ನ ಮನಸು...!
ನಿನಗೇನು ಅರಿವಿದೆ..! ಮುಟ್ಟು ಕೊಳಕೆನ್ನುವ ನೀನು
ಅದರಿಂದಲೇ ಜನಿಸಿರುವೆ...!!
ಒಮ್ಮೆಯಾದರೂ ಆ ಜಾಗದಲ್ಲಿ ನಿನ್ನ ನೀ ಕಲ್ಪಿಸಿಕೊ...!
ಮುಟ್ಟಿನ ಯಾತನೆಯನ್ನೊಮ್ಮೆ ಅನುಭವಿಸಿ ನೋಡು...!
ಕರುಳ ಹಿಂಡುವ ನೋವು ನಿನಗೂ ತಿಳಿಯುವುದು
ಋತುಚಕ್ರ ಕಾಲನಿಯತಿಯ ಸಹಜ ಕ್ರಿಯೆ
ಅದನ್ಯಾಕೆ ಅಪವಿತ್ರವೆಂದು ಕಾಣುವೆ...!
ಅದರಲ್ಲಿಯೇ ಜನಿಸಿದ ನೀನು ಅಪವಿತ್ರವಲ್ಲವೇನು ??
ಬಿಸಿ ಉಸುರಿನ ದೇಹ ಬೀಗಿ ಹಿಡಿದು
ಪ್ರತಿ ಮಾಸಿಕದಲೂ ನುಂಗುವ ನೋವು
ಅದು ನಿನ್ನ ಹುಟ್ಟಿಗಲ್ಲವೇ...!
ಅವಳ ಮುಟ್ಟಿನ ರಹಸ್ಯಕೆ ವಿಸ್ಮಯಪಡು
ಮುಟ್ಟಿನ ವ್ಯಥೆ ನೋಡಿ ಮರುಕಪಡು ನಿನ್ನೊಳಗೊಮ್ಮೆ,....!!
ಒಡಲನೋವು ತನ್ನೊಳಗೆ ತಾನನುಭವಿಸಿ
ಜಗದ ಕತ್ತಲೆಯ ಸರಿಸಿ...!
ಹೊಸತುಭಾವ ಹೊಸಬೆಳಕು ತೋರುತ್ತ..!
ಉಸಿರು ಗಟ್ಟಿಹಿಡಿದು ಯಾತನೇ ಪಡುತ್ತ
ಈ ಭೂವಿಗೆ ನಿನ್ನನ್ನು ತಂದವಳು ಹೆಣ್ಣಲ್ಲವೇ...!
ಅವಳ ತಾಯ್ತನದ ನೋವು ನೀನೆಕೆ ಅರಿಯುತಿಲ್ಲ ...!!
ಮುಟ್ಟು ...! ಮುಟ್ಟು...! ಹೇಸಿಗೆಯ ಮುಟ್ಟು....!
ಹಾಸಿಗೆಯ ಮುಟ್ಟು...! ದೇಹದ ಮೈಲಿಗೆಯ ಮುಟ್ಟು !
ಮುಟ್ಟು ಕಳಂಕವೆಂದು ಜರಿಯಬೇಡವೋ ಮನುಜ
ಹೊಲೆಯಲ್ಲಲ್ಲದೆ ಜಗವು ತಲೆಯಲ್ಲಿ ಹುಟ್ಟುವುದೇ...!!
ವಂದೆಗಳೊಂದಿಗೆ,,,,,,,,,,,,
Friday, February 28, 2020
ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.
SAVE NATURE, HEALTHY, WEALTHY & WISE. dgnsgreenworld Family
*ಒಂದು ದಿನ ಖ್ಯಾತ ಚಿತ್ರ ಕಲಾವಿದ "ರಾಜಾ ರವಿವರ್ಮ" ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!*
*ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆ ಇಂದ ಕಾಪಾಡಲು ಹೇಳಿ ಹೋಗುತ್ತಾನೆ.!!*
*ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು.!! ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು...*
*ರವಿವರ್ಮರನ್ನು ಭೇಟಿಯಾಗಿ... ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವುದೆಂದು ಗೊತ್ತಿರಲಿಲ್ಲ.!! ನನಗೂ ಸಹ ಈ ಚಿತ್ರಕಲೆಯನ್ನು ಕಲಿಸಿಕೊಡಿ, ನಿಮ್ಮಂತೆ ಹತ್ತೇ ನಿಮಿಷದಲ್ಲಿ ಆಗದಿದ್ದರೂ.. ಹತ್ತು ದಿನಕ್ಕೆ ಒಂದು ಚಿತ್ರವನ್ನಾದರೂ ಬಿಡಿಸುವೆ ಎನ್ನುತ್ತಾಳೆ.!!*
*ರವಿವರ್ಮ ನಗುತ್ತಾ... ಸುಂದರಿ..!! ನಿನಗಾಗಿ ಹತ್ತೇ ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಕೊಟ್ಟೆ.. ನಿಜ, ಆದರೆ ಅದರ ಹಿಂದೆ ನನ್ನ "ಮೂವತ್ತು ವರ್ಷಗಳ" ಕಠಿಣವಾದ ಪರಿಶ್ರಮವಿದೆ.!! ನೀನೂ ಸಹ "ನಿನ್ನ ಮೂವತ್ತು ವರ್ಷಗಳನ್ನು" ಈ ಕಲೆಗಾರಿಕೆಗೆ ತ್ಯಾಗ ಮಾಡಿದರೆ,, ನನಗಿಂತ ಎತ್ತರಕ್ಕೆ ಬೆಳೆಯ ಬಲ್ಲೆ.!!*
ರವಿವರ್ಮರ ಮಾತನ್ನು ಕೇಳಿ ಆ ಯುವತಿ "ಗರಬಡಿದಂತೆ" ನಿಂತು ಬಿಟ್ಟಳು...
ಅಂದರೆ,, *ಒಬ್ಬ ಮೇಷ್ಟ್ರು ಅಥವಾ ಉಪನ್ಯಾಸಕನ 45 ನಿಮಿಷದ ಪಾಠದ ಹಿಂದೆ ಕೂಡ ಅವನ ಜೀವನದ ಎಷ್ಟೋ ವರ್ಷಗಳ ಕಠಿಣ ಸಾಧನೆ ಇರುತ್ತದೆ.!!*
*ತಂದೆ ~ ತಾಯಿ ನಮಗಾಗಿ ನಮ್ಮ ಒಳಿತಿಗಾಗಿ ಹೇಳಿದ ಮಾತು, ನಿಮ್ಮ ಊಹೆಗೂ ನಿಲುಕದ ಅವರ "ಪ್ರೀತಿ ~ ತ್ಯಾಗ" ದ ಹಿಂದೆ ಸಾಕಷ್ಟು ವರ್ಷ ಕಳೆದ ಅನುಭವದ, ಕಷ್ಟದ ಸರಮಾಲೆಯೇ ಇರುತ್ತದೆ.!!*
ಹಾಗೆಯೇ,, *ಒಬ್ಬ "ಬ್ರಹ್ಮ ಜ್ಞಾನಿ" ಅಥವಾ ಸದ್ಗುರು ಗಳ ಜೊತೆ ಕಳೆದ ಕೆಲವೇ ಕೆಲವು ಕ್ಷಣ... ನಿಮ್ಮ ಜೀವನ ವನ್ನು ಬದಲಾಯಿಸಬಹುದು.!!*
ನೀತಿ : *ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.!!*
ವಂದನೆಗಳೊಂದಿಗೆ
*ಒಂದು ದಿನ ಖ್ಯಾತ ಚಿತ್ರ ಕಲಾವಿದ "ರಾಜಾ ರವಿವರ್ಮ" ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!*
*ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆ ಇಂದ ಕಾಪಾಡಲು ಹೇಳಿ ಹೋಗುತ್ತಾನೆ.!!*
*ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು.!! ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು...*
*ರವಿವರ್ಮರನ್ನು ಭೇಟಿಯಾಗಿ... ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವುದೆಂದು ಗೊತ್ತಿರಲಿಲ್ಲ.!! ನನಗೂ ಸಹ ಈ ಚಿತ್ರಕಲೆಯನ್ನು ಕಲಿಸಿಕೊಡಿ, ನಿಮ್ಮಂತೆ ಹತ್ತೇ ನಿಮಿಷದಲ್ಲಿ ಆಗದಿದ್ದರೂ.. ಹತ್ತು ದಿನಕ್ಕೆ ಒಂದು ಚಿತ್ರವನ್ನಾದರೂ ಬಿಡಿಸುವೆ ಎನ್ನುತ್ತಾಳೆ.!!*
*ರವಿವರ್ಮ ನಗುತ್ತಾ... ಸುಂದರಿ..!! ನಿನಗಾಗಿ ಹತ್ತೇ ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಕೊಟ್ಟೆ.. ನಿಜ, ಆದರೆ ಅದರ ಹಿಂದೆ ನನ್ನ "ಮೂವತ್ತು ವರ್ಷಗಳ" ಕಠಿಣವಾದ ಪರಿಶ್ರಮವಿದೆ.!! ನೀನೂ ಸಹ "ನಿನ್ನ ಮೂವತ್ತು ವರ್ಷಗಳನ್ನು" ಈ ಕಲೆಗಾರಿಕೆಗೆ ತ್ಯಾಗ ಮಾಡಿದರೆ,, ನನಗಿಂತ ಎತ್ತರಕ್ಕೆ ಬೆಳೆಯ ಬಲ್ಲೆ.!!*
ರವಿವರ್ಮರ ಮಾತನ್ನು ಕೇಳಿ ಆ ಯುವತಿ "ಗರಬಡಿದಂತೆ" ನಿಂತು ಬಿಟ್ಟಳು...
ಅಂದರೆ,, *ಒಬ್ಬ ಮೇಷ್ಟ್ರು ಅಥವಾ ಉಪನ್ಯಾಸಕನ 45 ನಿಮಿಷದ ಪಾಠದ ಹಿಂದೆ ಕೂಡ ಅವನ ಜೀವನದ ಎಷ್ಟೋ ವರ್ಷಗಳ ಕಠಿಣ ಸಾಧನೆ ಇರುತ್ತದೆ.!!*
*ತಂದೆ ~ ತಾಯಿ ನಮಗಾಗಿ ನಮ್ಮ ಒಳಿತಿಗಾಗಿ ಹೇಳಿದ ಮಾತು, ನಿಮ್ಮ ಊಹೆಗೂ ನಿಲುಕದ ಅವರ "ಪ್ರೀತಿ ~ ತ್ಯಾಗ" ದ ಹಿಂದೆ ಸಾಕಷ್ಟು ವರ್ಷ ಕಳೆದ ಅನುಭವದ, ಕಷ್ಟದ ಸರಮಾಲೆಯೇ ಇರುತ್ತದೆ.!!*
ಹಾಗೆಯೇ,, *ಒಬ್ಬ "ಬ್ರಹ್ಮ ಜ್ಞಾನಿ" ಅಥವಾ ಸದ್ಗುರು ಗಳ ಜೊತೆ ಕಳೆದ ಕೆಲವೇ ಕೆಲವು ಕ್ಷಣ... ನಿಮ್ಮ ಜೀವನ ವನ್ನು ಬದಲಾಯಿಸಬಹುದು.!!*
ನೀತಿ : *ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.!!*
ವಂದನೆಗಳೊಂದಿಗೆ
Tuesday, January 28, 2020
ಬದಲಾದ ಬದುಕು
SAVE NATURE, HEALTHY, WEALTHY & WISE. dgnsgreenworld Family
ಬದಲಾದ ಬದುಕು
ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು.
ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ.
ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ.
ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ.
ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್ನೆಟ್ ಎಂಬ ಹೂರಣವನ್ನು ತುಂಬಿದರು.
ಇದರ ಜೊತೆಗೆ ಹೆಂಡತಿಯನ್ನು ಬಿಟ್ಟರೂ ಇದನ್ನು ಬಿಡಲಾರೆನೆಂಬಂಥ ಉಪಕರಣವನ್ನು ತಂದರು. ಜನ ಅದನ್ನು ಮೊಬೈಲ್ ಫೋನ್ ಎಂದು ಗುರುತಿಸಿದರು. ಇವೆಲ್ಲ ನೌಕರಿ ಮಾಡುವವರ ಕೈ ಸೇರಿದವು. ಆಗ ಅವರೆಲ್ಲ ಈ ಉಪಕರಣಗಳನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಅಕ್ಷರಗಳನ್ನು, ಸಂಖ್ಯೆಗಳನ್ನು ಬಡಿಬಡಿದು ಪೆಟ್ಟಿಗೆಯೊಳಗೆ ತುಂಬಿದರು. ಅವರಿಗೆ ಅದೇನು ಸಂತೋಷ! ಮಾಲೀಕರು, ಮೇಲಧಿಕಾರಿಗಳೂ ಸಂತೋಷಪಟ್ಟರು. ಈಗ ಮೊದಲಿನಗಿಂತ ಹತ್ತು ಪಟ್ಟು ಕೆಲಸ ಹೆಚ್ಚಾಗುತ್ತಿದೆ, ಜಗತ್ತು ತುಂಬ ವೇಗವಾಗಿ ಮುಂದುವರಿಯುತ್ತಿದೆ ಎಂದು ಸಂಭ್ರಮಿಸಿದರು.
ನಂತರ ದೊಡ್ಡ ಪೆಟ್ಟಿಗೆ ಮಾಯವಾಗಿ ಚೀಲದಲ್ಲಿ ತುಂಬಿಕೊಂಡು, ಹೆಗಲಿಗೆ ತಗುಲಿಸಿಕೊಂಡು ಹೋಗುವ ಪುಸ್ತಕದಾಕಾರದ ಪೆಟ್ಟಿಗೆಗಳು ಬಂದವು. ಅವುಗಳನ್ನು ಲ್ಯಾಪ್ಟಾಪ್ ಎಂದು ಕರೆದರು. ಜನರ, ಮಾಲೀಕರ ಉತ್ಸಾಹ ಹೆಚ್ಚಾಯಿತು.
ಆಫೀಸಿನಲ್ಲಿ ಕೆಲಸ ಮುಗಿದೊಡನೆ ಅದನ್ನು ಚೀಲಕ್ಕೆ ಸೇರಿಸಿ ಮನೆಗೆ ನಡೆದು ಮತ್ತೆ ಮನೆಯಲ್ಲಿ ಕೆಲಸ. ಹೆಂಡತಿಯ ಮಲ್ಲಿಗೆಯ ಮಾಲೆ ಮರೆಯಾಯಿತು. ರಾತ್ರಿ ಎಲ್ಲರೊಡನೆ ಮಾಡುತ್ತಿದ್ದ ಊಟ ದೂರವಾಯಿತು. ಪೆಟ್ಟಿಗೆಯ ಮುಂದೆ ಕುಳಿತು ಪರದೆಯನ್ನು ನೊಡುತ್ತ, ನೋಡುತ್ತ ಕಣ್ಣಿನ ಕನ್ನಡಕಗಳು ದಪ್ಪವಾದವು. ಹೊಟ್ಟೆ ಮುಂದೆ ಬಂದಿತು, ಮಾತ್ರೆಗಳ ಸಂಖ್ಯೆ ಹೆಚ್ಚಾಯಿತು. ಬರಬರುತ್ತ ನಿದ್ರೆ ಅಪರೂಪವಾಯಿತು. ಮನಸ್ಸಿನ ಶಾಂತಿ ಕಡಿಮೆಯಾಗಿ ಮನೆಯ ಜನರೊಂದಿಗಿನ ಹೊಂದಾಣಿಕೆ ಹಿಂದೆ ಉಳಿಯಿತು. ವಿವಾಹಗಳು ಮುರಿಯತೊಡಗಿದವು. ಅತ್ಮಹತ್ಯೆಗಳು ಅಪರೂಪವಾಗಿ ಉಳಿಯಲಿಲ್ಲ.
ಇದು ಇಂದಿನ ಕೆಲಸದ ಕಥೆ.
ಯಾವುದು ಸರಿ? ಕೆಲಸ ಮಾಡದಿರುವುದು ಅಲಸ್ಯತನ. ಅಲಸ್ಯತನ ಮಾನವನ ಸ್ವಭಾವಕ್ಕೇ ನಾಚಿಕೆಯ ವಿಷಯ. ಆದರೆ ಎಷ್ಟು ಕೆಲಸ ಸರಿ? ಎಷ್ಟು ಕಾಲ ಈ ಧಾವಂತ, ಈ ಉಸಿರು ಬಿಗಿಹಿಡಿದು ಓಡುವ ಪರಿ? ಹೀಗೆ ಉಸಿರು ಬಿಗಿ ಹಿಡಿದು ಓಡುತ್ತ ಓಡುತ್ತ ಉಸಿರಾಡುವುದನ್ನೇ ಮರೆತುಬಿಡುತ್ತೇವೇನೋ? ಎಲ್ಲವೂ ಒತ್ತಡದ ಬದುಕು. ಈ ಒತ್ತಡ ನಮ್ಮ ಜೀವನವನ್ನೇ ಒಡೆದೀತು.
ಕೊನೆಗೊಂದು ಪ್ರಶ್ನೆ. ನಮ್ಮ ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ? ತೀರ್ಮಾನ, ಆಯ್ಕೆ ನಮ್ಮವೇ.
Source:Dr.Gururaj Ka
ಬದಲಾದ ಬದುಕು
ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು.
ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ.
ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ.
ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ.
ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್ನೆಟ್ ಎಂಬ ಹೂರಣವನ್ನು ತುಂಬಿದರು.
ಇದರ ಜೊತೆಗೆ ಹೆಂಡತಿಯನ್ನು ಬಿಟ್ಟರೂ ಇದನ್ನು ಬಿಡಲಾರೆನೆಂಬಂಥ ಉಪಕರಣವನ್ನು ತಂದರು. ಜನ ಅದನ್ನು ಮೊಬೈಲ್ ಫೋನ್ ಎಂದು ಗುರುತಿಸಿದರು. ಇವೆಲ್ಲ ನೌಕರಿ ಮಾಡುವವರ ಕೈ ಸೇರಿದವು. ಆಗ ಅವರೆಲ್ಲ ಈ ಉಪಕರಣಗಳನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಅಕ್ಷರಗಳನ್ನು, ಸಂಖ್ಯೆಗಳನ್ನು ಬಡಿಬಡಿದು ಪೆಟ್ಟಿಗೆಯೊಳಗೆ ತುಂಬಿದರು. ಅವರಿಗೆ ಅದೇನು ಸಂತೋಷ! ಮಾಲೀಕರು, ಮೇಲಧಿಕಾರಿಗಳೂ ಸಂತೋಷಪಟ್ಟರು. ಈಗ ಮೊದಲಿನಗಿಂತ ಹತ್ತು ಪಟ್ಟು ಕೆಲಸ ಹೆಚ್ಚಾಗುತ್ತಿದೆ, ಜಗತ್ತು ತುಂಬ ವೇಗವಾಗಿ ಮುಂದುವರಿಯುತ್ತಿದೆ ಎಂದು ಸಂಭ್ರಮಿಸಿದರು.
ನಂತರ ದೊಡ್ಡ ಪೆಟ್ಟಿಗೆ ಮಾಯವಾಗಿ ಚೀಲದಲ್ಲಿ ತುಂಬಿಕೊಂಡು, ಹೆಗಲಿಗೆ ತಗುಲಿಸಿಕೊಂಡು ಹೋಗುವ ಪುಸ್ತಕದಾಕಾರದ ಪೆಟ್ಟಿಗೆಗಳು ಬಂದವು. ಅವುಗಳನ್ನು ಲ್ಯಾಪ್ಟಾಪ್ ಎಂದು ಕರೆದರು. ಜನರ, ಮಾಲೀಕರ ಉತ್ಸಾಹ ಹೆಚ್ಚಾಯಿತು.
ಆಫೀಸಿನಲ್ಲಿ ಕೆಲಸ ಮುಗಿದೊಡನೆ ಅದನ್ನು ಚೀಲಕ್ಕೆ ಸೇರಿಸಿ ಮನೆಗೆ ನಡೆದು ಮತ್ತೆ ಮನೆಯಲ್ಲಿ ಕೆಲಸ. ಹೆಂಡತಿಯ ಮಲ್ಲಿಗೆಯ ಮಾಲೆ ಮರೆಯಾಯಿತು. ರಾತ್ರಿ ಎಲ್ಲರೊಡನೆ ಮಾಡುತ್ತಿದ್ದ ಊಟ ದೂರವಾಯಿತು. ಪೆಟ್ಟಿಗೆಯ ಮುಂದೆ ಕುಳಿತು ಪರದೆಯನ್ನು ನೊಡುತ್ತ, ನೋಡುತ್ತ ಕಣ್ಣಿನ ಕನ್ನಡಕಗಳು ದಪ್ಪವಾದವು. ಹೊಟ್ಟೆ ಮುಂದೆ ಬಂದಿತು, ಮಾತ್ರೆಗಳ ಸಂಖ್ಯೆ ಹೆಚ್ಚಾಯಿತು. ಬರಬರುತ್ತ ನಿದ್ರೆ ಅಪರೂಪವಾಯಿತು. ಮನಸ್ಸಿನ ಶಾಂತಿ ಕಡಿಮೆಯಾಗಿ ಮನೆಯ ಜನರೊಂದಿಗಿನ ಹೊಂದಾಣಿಕೆ ಹಿಂದೆ ಉಳಿಯಿತು. ವಿವಾಹಗಳು ಮುರಿಯತೊಡಗಿದವು. ಅತ್ಮಹತ್ಯೆಗಳು ಅಪರೂಪವಾಗಿ ಉಳಿಯಲಿಲ್ಲ.
ಇದು ಇಂದಿನ ಕೆಲಸದ ಕಥೆ.
ಯಾವುದು ಸರಿ? ಕೆಲಸ ಮಾಡದಿರುವುದು ಅಲಸ್ಯತನ. ಅಲಸ್ಯತನ ಮಾನವನ ಸ್ವಭಾವಕ್ಕೇ ನಾಚಿಕೆಯ ವಿಷಯ. ಆದರೆ ಎಷ್ಟು ಕೆಲಸ ಸರಿ? ಎಷ್ಟು ಕಾಲ ಈ ಧಾವಂತ, ಈ ಉಸಿರು ಬಿಗಿಹಿಡಿದು ಓಡುವ ಪರಿ? ಹೀಗೆ ಉಸಿರು ಬಿಗಿ ಹಿಡಿದು ಓಡುತ್ತ ಓಡುತ್ತ ಉಸಿರಾಡುವುದನ್ನೇ ಮರೆತುಬಿಡುತ್ತೇವೇನೋ? ಎಲ್ಲವೂ ಒತ್ತಡದ ಬದುಕು. ಈ ಒತ್ತಡ ನಮ್ಮ ಜೀವನವನ್ನೇ ಒಡೆದೀತು.
ಕೊನೆಗೊಂದು ಪ್ರಶ್ನೆ. ನಮ್ಮ ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ? ತೀರ್ಮಾನ, ಆಯ್ಕೆ ನಮ್ಮವೇ.
Source:Dr.Gururaj Ka
Saturday, January 25, 2020
ಆಹಾರ ಆರೋಗ್ಯ ಐಶ್ವರ್ಯ ?
SAVE NATURE, HEALTHY, WEALTHY & WISE. dgnsgreenworld Family
1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.
(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.
(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.
(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.
(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.
(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.
(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.
(8) ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.
(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.
(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.
ಮತ್ತು
(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.
ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.
ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ.
ವಂದನೆಗಳೊಂದಿಗೆ
1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.
(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.
(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.
(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.
(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.
(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.
(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.
(8) ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.
(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.
(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.
ಮತ್ತು
(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.
ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.
ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ.
ವಂದನೆಗಳೊಂದಿಗೆ
Saturday, January 11, 2020
ಸಮೂಹ ಅಂದು, ಇಂದು* ?
SAVE NATURE, HEALTHY, WEALTHY & WISE. dgnsgreenworld Family
*ಓಂ ಸಾಯಿರಾಂ*💐👏🏻
*ಸಮೂಹದ ಅಂದು, ಇಂದು*
*ಅಂದು,*
_ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು._
*ಇಂದು,*
_ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ._
*ಅಂದು,*
_ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು._
*ಇಂದು,*
_ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ._
*ಅಂದು,*
_ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು._
*ಇಂದು,*
_ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ._
*ಅಂದು,*
_ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು._
*ಇಂದು,*
_ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ._
*ಅಂದು,*
_ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ._
*ಇಂದು ,*
_ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ._
*ಅಂದು,*
_ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು._
*ಇಂದು,*
_ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ._
*ಅಂದು*
ಸಾವಿರ ಜನಕ್ಕೆ ಅಡುಗೆ ಮಾಡಿ ಬಡಿಸಿದರೂ ಅಯಸ ಪಡದವಳು ತಾಯಿ
*ಇಂದು*
ಈಗಿನ ಹೆಣ್ಣುಮಕ್ಕಳು ಕಸ ಗುಡಿಸುವುದೆ ಅಯಸ.
*ಅಂದು,*
_ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು._
*ಇಂದು,*
_ತಿನ್ನಲಿಕ್ಕೋಸ್ಕರ ಜೀವಿಸುತ್ತಿದ್ದೇವೆ._
*ಅಂದು ,*
_ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು._
*ಇಂದು,*
_ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ._
*ಅಂದು,*
_ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು._
*ಇಂದು,*
_ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ._
*ಅಂದು ,*
_ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು._
*ಇಂದು,*
_ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ._
*ಒಮ್ಮೆ ಯೋಚಿಸಿ ಸಾಧ್ಯವಾದರೆ ಬದಲಾಗುವುದಕ್ಕೆ ಪ್ರಯತ್ನಿಸಿ*🌱
*_ಬದಲಾಗಿರುವುದು ನಾವೇ ಹೊರತು, ಕಾಲವಲ್ಲ._*
,,,,,,,,,✍❓
💐💐💐ಶುಭವಾಗಲಿ
ವಂದೆಗಳೊಂದಿಗೆ.
*ಓಂ ಸಾಯಿರಾಂ*💐👏🏻
*ಸಮೂಹದ ಅಂದು, ಇಂದು*
*ಅಂದು,*
_ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು._
*ಇಂದು,*
_ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ._
*ಅಂದು,*
_ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು._
*ಇಂದು,*
_ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ._
*ಅಂದು,*
_ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು._
*ಇಂದು,*
_ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ._
*ಅಂದು,*
_ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು._
*ಇಂದು,*
_ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ._
*ಅಂದು,*
_ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ._
*ಇಂದು ,*
_ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ._
*ಅಂದು,*
_ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು._
*ಇಂದು,*
_ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ._
*ಅಂದು*
ಸಾವಿರ ಜನಕ್ಕೆ ಅಡುಗೆ ಮಾಡಿ ಬಡಿಸಿದರೂ ಅಯಸ ಪಡದವಳು ತಾಯಿ
*ಇಂದು*
ಈಗಿನ ಹೆಣ್ಣುಮಕ್ಕಳು ಕಸ ಗುಡಿಸುವುದೆ ಅಯಸ.
*ಅಂದು,*
_ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು._
*ಇಂದು,*
_ತಿನ್ನಲಿಕ್ಕೋಸ್ಕರ ಜೀವಿಸುತ್ತಿದ್ದೇವೆ._
*ಅಂದು ,*
_ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು._
*ಇಂದು,*
_ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ._
*ಅಂದು,*
_ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು._
*ಇಂದು,*
_ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ._
*ಅಂದು ,*
_ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು._
*ಇಂದು,*
_ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ._
*ಒಮ್ಮೆ ಯೋಚಿಸಿ ಸಾಧ್ಯವಾದರೆ ಬದಲಾಗುವುದಕ್ಕೆ ಪ್ರಯತ್ನಿಸಿ*🌱
*_ಬದಲಾಗಿರುವುದು ನಾವೇ ಹೊರತು, ಕಾಲವಲ್ಲ._*
,,,,,,,,,✍❓
💐💐💐ಶುಭವಾಗಲಿ
ವಂದೆಗಳೊಂದಿಗೆ.
Wednesday, January 8, 2020
ಹಾಲು ತುಪ್ಪವಾಗಿ ದೀಪದ ಮೂಲಕ ದೇವರಿಗೆ ಅರ್ಪಣೆ ಆಗುವ ಬಗ್ಗೆ
SAVE NATURE, HEALTHY, WEALTHY & WISE. dgnsgreenworld Family
*ಸಂಸ್ಕೃತದಲ್ಲಿ ಒಂದು ಕಥೆ ಇದೆ*...
*ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ*..
*ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ*..
*ಆಗ ಹಾಲು ಹೇಳಿತಂತೆ*..' *ದೇವರೇ*.. *ನಾನು ಹಾಲು*
*ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ*...
*ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ*..
*ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ*..
*ಆಗ ದೇವರು ನಕ್ಕು*.
*' ಎಲೈ* .. *ಹಾಲೇ ಇಲ್ಲಿ ಕೇಳು*.. *ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು*..
*ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ*.. *ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ*.. *ಮೊಸರಾಗಿ ಕಡೆದರೆ*.. *ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ*..
*ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ*...
*ಬೆಣ್ಣೆಯನ್ನು ಹದವಾಗಿ ಕಾಯಿಸಿ*.. *ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ ತುಂಬಾ ದಿನ ಬದುಕುವೆ ಹಾಗೂ ಔಷಧವಾಗುವೆ*..
*ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ*.
*ಈಗ ಹೇಳು ಒಂದು ದಿನ ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ*..
*ಅಥವಾ ಕ್ಷಣ ಕ್ಷಣವೂ*.. *ಅನುದಿನವೂ* .. *ದಿನ ದಿನವೂ*.. *ಬೆಳೆದು*.. *ರೂಪಾಂತರ ಪಡೆದು* .. *ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ*...
*ದೇವರ ಮಾತಿಗೆ*..
*ಹಾಲು ಮೂಕವಾಯಿತು*..
*ಶರಣಾಯಿತು*..
*ತನ್ನ ಮನದ ಅಂಧಕಾರ*.. *ಮದದಿಂದ ಹೊರಬಂತು*..
*ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು*..
*ನಾವು ಹಾಗೇ ಅಲ್ವಾ*.. *ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ*..
*ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ*..
ವಂದನೆಗಳೊಂದಿಗೆ
*ಸಂಸ್ಕೃತದಲ್ಲಿ ಒಂದು ಕಥೆ ಇದೆ*...
*ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ*..
*ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ*..
*ಆಗ ಹಾಲು ಹೇಳಿತಂತೆ*..' *ದೇವರೇ*.. *ನಾನು ಹಾಲು*
*ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ*...
*ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ*..
*ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ*..
*ಆಗ ದೇವರು ನಕ್ಕು*.
*' ಎಲೈ* .. *ಹಾಲೇ ಇಲ್ಲಿ ಕೇಳು*.. *ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು*..
*ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ*.. *ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ*.. *ಮೊಸರಾಗಿ ಕಡೆದರೆ*.. *ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ*..
*ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ*...
*ಬೆಣ್ಣೆಯನ್ನು ಹದವಾಗಿ ಕಾಯಿಸಿ*.. *ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ ತುಂಬಾ ದಿನ ಬದುಕುವೆ ಹಾಗೂ ಔಷಧವಾಗುವೆ*..
*ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ*.
*ಈಗ ಹೇಳು ಒಂದು ದಿನ ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ*..
*ಅಥವಾ ಕ್ಷಣ ಕ್ಷಣವೂ*.. *ಅನುದಿನವೂ* .. *ದಿನ ದಿನವೂ*.. *ಬೆಳೆದು*.. *ರೂಪಾಂತರ ಪಡೆದು* .. *ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ*...
*ದೇವರ ಮಾತಿಗೆ*..
*ಹಾಲು ಮೂಕವಾಯಿತು*..
*ಶರಣಾಯಿತು*..
*ತನ್ನ ಮನದ ಅಂಧಕಾರ*.. *ಮದದಿಂದ ಹೊರಬಂತು*..
*ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು*..
*ನಾವು ಹಾಗೇ ಅಲ್ವಾ*.. *ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ*..
*ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ*..
ವಂದನೆಗಳೊಂದಿಗೆ
Friday, December 27, 2019
ಬಿಟ್ಟು ಬಿಡಿ ಅವಳನ್ನು ಅವಳದೇ ಸಮಯ ಅನುಭವಿಸಲು.
SAVE NATURE, HEALTHY, WEALTHY & WISE. dgnsgreenworld Family
ಬಿಟ್ಟು ಬಿಡಿ ಅವಳನ್ನು
ಅವಳದೇ ಸಮಯ ಅನುಭವಿಸಲು.
ಮುಂಜಾನೆಯೇ ಎದ್ದು ಕಸಗೂಡಿಸಿ
ಒದ್ದೆಯಾದ ನೆಲದಲ್ಲಿ ರಂಗೋಲಿಯ ಬಿಡಿಸಿ
ಮಗಳ ಜಡೆಯ ಹೆಣೆದು ಮಗನ ಕ್ರಾಪು ತೆಗೆದು
ಕೂಗುವ ಗಂಡನ ನಿಭಾಯಿಸಿ
ಉಸ್ಸೆಂದು ತುಸು ಬೆಚ್ಚಗಿನ ಚಹಾ ಕುಡಿಯಲು ಕುಳಿತಾಗ
ಬಿಟ್ಟು ಬಿಡಿ ಅವಳನು
ಅವಳದೇ ಸಮಯ ಅನುಭವಿಸಲು.
ಅಪರೂಪಕ್ಕೆ ಮನೆಮಂದಿಯೆಲ್ಲಾ
ಹೊರಗೆ ಊಟಕ್ಕೆ ಹೋದಾಗ
ತನ್ನ ಆಸೆಯ ಅದುಮಿಟ್ಟು
ನಿಮ್ಮ ಅಭಿರುಚಿಯ ತಿನಿಸುಗಳನ್ನು ತಯಾರಿಸಿ
ತನ್ನ ಇಷ್ಟದ ತಿಂಡಿಯನ್ನೇ ಮರೆತ
ಅವಳನ್ನು ಬಿಟ್ಟು ಬಿಡಿ ಅವಳದೇ ನೆಚ್ಚಿನ ಖಾದ್ಯ ಆರಿಸಲು.
ಸಂಬಂಧಿಕರ ಮದುವೆ ಮುಂಜಿಗಳಿಗೆ
ಸೀರೆಗೊಪ್ಪುವ ರವಿಕೆ ತೊಟ್ಟು ಸಿದ್ಧವಾಗುತ್ತಿರುವಾಗ
ನಿಮಗೆ ಒಪ್ಪುವ ದಿರಿಸು
ಮಕ್ಕಳು ಇಷ್ಟಪಡುವ ಉಡುಪು
ಅನುದಿನವು ಒಗೆದು ಇಸ್ತ್ರಿ ಮಾಡಿ
ನಿಮ್ಮನ್ನು ಮಕ್ಕಳನ್ನು ಕಳೆಗಟ್ಟುವಂತೆ ಮಾಡಿದ
ಬಿಟ್ಟುಬಿಡಿ ಅವಳನ್ನು ಅವಳ
ಇಷ್ಟದ ಬಟ್ಟೆಗಳ ಧರಿಸಲು
ಬೆಳೆಗ್ಗೆಯಿಂದ ಬಿಡುವಿಲ್ಲದ ಕೆಲಸದಲಿ
ಮೈಮನಗಳೆಲ್ಲಾ ಆಯಾಸದಿಂದ ಬಳಲಿರಲು
ಸಿಕ್ಕ ಅಲ್ಪ ಸಮಯದಲ್ಲೇ ತನ್ನ ನೆಚ್ಚಿನ ಧಾರವಾಹಿ ನೋಡಲೆಂದು ಅವಳು ಕುಳಿತಾಗ
ನಿಮ್ಮ ಮನರಂಜನೆಯ ಕಾರ್ಯಕ್ರಮಗಳಲಿ
ನೀವು ಮೈಮರೆತು ಕುಳಿತಿರಲು
ಸದ್ದಿಲ್ಲದೆ ರಾತ್ರಿ ಊಟ ತಯಾರಿಸಲು
ಕಣ್ಮರೆಯಾಗುವ ಅವಳನು
ಬಿಟ್ಟುಬಿಡಿ ಅವಳದೇ ಪ್ರಪಂಚದಲಿ ವಿಹರಿಸಲು
ಯಾವುದೋ ಒಂದು ದಿನ ಏಳುವುದು ತಡವಾಗಿ
ನಿಮಗೆ ತಿಂಡಿಯ ಕೊಡುವುದು ವಿಳಂಬವಾದರೆ
ತರೇವಾರಿ ಭಕ್ಷಗಳ ತಯಾರಿಸಿ
ಬಗೆಬಗೆಯ ಜನರ ಸಮ್ಮಾಳಿಸಿ
ಹಸಿದ ಹೊಟ್ಟೆಯ ತುಂಬಿಸಿದ ಆ ಮಾತೆಯನು
ಬಿಟ್ಟುಬಿಡಿ ಒಂದು ದಿನವಾದರೂ ಅವಳ ಸಮಯಕ್ಕೆ ಏಳಲು.
ಬಿಟ್ಟು ಬಿಡಿ ಅವಳನು ಜೀವಿಸಲು
ಕಳೆಯಲಿ ಸಮಯವ
ದಿಟ್ಟಿಸುತ ಕಿಟಕಿಯಲಿ
ನಡುವೆ ಗುಟುಕರಿಸುತ ಬಿಸಿ ಕಾಫಿಯ
ಜೀವನವಿಡೀ ತನ್ನ ಬಹುಪಾಲು ಸಮಯವ
ಕುಟುಂಬಕ್ಕೆ ಧಾರೆಯೆರೆದು
ಪೊರೆದ ಆ ಮಹಾತ್ಯಾಗಿಗೆ
ತನ್ನದೇ ಕೆಲವು ಕ್ಷಣಗಳನು
ತನಗಾಗಿ ಅನುಭವಿಸಲು
ಬಿಟ್ಟು ಬಿಡಿ...... ಬಿಟ್ಟು ಬಿಡಿ.......
ವಂದೆಗಳೊಂದಿಗೆ.
ಬಿಟ್ಟು ಬಿಡಿ ಅವಳನ್ನು
ಅವಳದೇ ಸಮಯ ಅನುಭವಿಸಲು.
ಮುಂಜಾನೆಯೇ ಎದ್ದು ಕಸಗೂಡಿಸಿ
ಒದ್ದೆಯಾದ ನೆಲದಲ್ಲಿ ರಂಗೋಲಿಯ ಬಿಡಿಸಿ
ಮಗಳ ಜಡೆಯ ಹೆಣೆದು ಮಗನ ಕ್ರಾಪು ತೆಗೆದು
ಕೂಗುವ ಗಂಡನ ನಿಭಾಯಿಸಿ
ಉಸ್ಸೆಂದು ತುಸು ಬೆಚ್ಚಗಿನ ಚಹಾ ಕುಡಿಯಲು ಕುಳಿತಾಗ
ಬಿಟ್ಟು ಬಿಡಿ ಅವಳನು
ಅವಳದೇ ಸಮಯ ಅನುಭವಿಸಲು.
ಅಪರೂಪಕ್ಕೆ ಮನೆಮಂದಿಯೆಲ್ಲಾ
ಹೊರಗೆ ಊಟಕ್ಕೆ ಹೋದಾಗ
ತನ್ನ ಆಸೆಯ ಅದುಮಿಟ್ಟು
ನಿಮ್ಮ ಅಭಿರುಚಿಯ ತಿನಿಸುಗಳನ್ನು ತಯಾರಿಸಿ
ತನ್ನ ಇಷ್ಟದ ತಿಂಡಿಯನ್ನೇ ಮರೆತ
ಅವಳನ್ನು ಬಿಟ್ಟು ಬಿಡಿ ಅವಳದೇ ನೆಚ್ಚಿನ ಖಾದ್ಯ ಆರಿಸಲು.
ಸಂಬಂಧಿಕರ ಮದುವೆ ಮುಂಜಿಗಳಿಗೆ
ಸೀರೆಗೊಪ್ಪುವ ರವಿಕೆ ತೊಟ್ಟು ಸಿದ್ಧವಾಗುತ್ತಿರುವಾಗ
ನಿಮಗೆ ಒಪ್ಪುವ ದಿರಿಸು
ಮಕ್ಕಳು ಇಷ್ಟಪಡುವ ಉಡುಪು
ಅನುದಿನವು ಒಗೆದು ಇಸ್ತ್ರಿ ಮಾಡಿ
ನಿಮ್ಮನ್ನು ಮಕ್ಕಳನ್ನು ಕಳೆಗಟ್ಟುವಂತೆ ಮಾಡಿದ
ಬಿಟ್ಟುಬಿಡಿ ಅವಳನ್ನು ಅವಳ
ಇಷ್ಟದ ಬಟ್ಟೆಗಳ ಧರಿಸಲು
ಬೆಳೆಗ್ಗೆಯಿಂದ ಬಿಡುವಿಲ್ಲದ ಕೆಲಸದಲಿ
ಮೈಮನಗಳೆಲ್ಲಾ ಆಯಾಸದಿಂದ ಬಳಲಿರಲು
ಸಿಕ್ಕ ಅಲ್ಪ ಸಮಯದಲ್ಲೇ ತನ್ನ ನೆಚ್ಚಿನ ಧಾರವಾಹಿ ನೋಡಲೆಂದು ಅವಳು ಕುಳಿತಾಗ
ನಿಮ್ಮ ಮನರಂಜನೆಯ ಕಾರ್ಯಕ್ರಮಗಳಲಿ
ನೀವು ಮೈಮರೆತು ಕುಳಿತಿರಲು
ಸದ್ದಿಲ್ಲದೆ ರಾತ್ರಿ ಊಟ ತಯಾರಿಸಲು
ಕಣ್ಮರೆಯಾಗುವ ಅವಳನು
ಬಿಟ್ಟುಬಿಡಿ ಅವಳದೇ ಪ್ರಪಂಚದಲಿ ವಿಹರಿಸಲು
ಯಾವುದೋ ಒಂದು ದಿನ ಏಳುವುದು ತಡವಾಗಿ
ನಿಮಗೆ ತಿಂಡಿಯ ಕೊಡುವುದು ವಿಳಂಬವಾದರೆ
ತರೇವಾರಿ ಭಕ್ಷಗಳ ತಯಾರಿಸಿ
ಬಗೆಬಗೆಯ ಜನರ ಸಮ್ಮಾಳಿಸಿ
ಹಸಿದ ಹೊಟ್ಟೆಯ ತುಂಬಿಸಿದ ಆ ಮಾತೆಯನು
ಬಿಟ್ಟುಬಿಡಿ ಒಂದು ದಿನವಾದರೂ ಅವಳ ಸಮಯಕ್ಕೆ ಏಳಲು.
ಬಿಟ್ಟು ಬಿಡಿ ಅವಳನು ಜೀವಿಸಲು
ಕಳೆಯಲಿ ಸಮಯವ
ದಿಟ್ಟಿಸುತ ಕಿಟಕಿಯಲಿ
ನಡುವೆ ಗುಟುಕರಿಸುತ ಬಿಸಿ ಕಾಫಿಯ
ಜೀವನವಿಡೀ ತನ್ನ ಬಹುಪಾಲು ಸಮಯವ
ಕುಟುಂಬಕ್ಕೆ ಧಾರೆಯೆರೆದು
ಪೊರೆದ ಆ ಮಹಾತ್ಯಾಗಿಗೆ
ತನ್ನದೇ ಕೆಲವು ಕ್ಷಣಗಳನು
ತನಗಾಗಿ ಅನುಭವಿಸಲು
ಬಿಟ್ಟು ಬಿಡಿ...... ಬಿಟ್ಟು ಬಿಡಿ.......
ವಂದೆಗಳೊಂದಿಗೆ.
Thursday, December 26, 2019
ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು
SAVE NATURE, HEALTHY, WEALTHY & WISE. dgnsgreenworld Family
ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು!!
ಮನುಷ್ಯನು ತನ್ನ ಜೀವನದಲ್ಲಿ ಎಷ್ಟು ಒಳ್ಳೆಯವರಾಗಿದ್ದರೂ ಕೂಡ ಅವನಿಗೆ ಜನರು ಈ ಸಮಾಜದಲ್ಲಿ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅವನನ್ನು ಅಲ್ಲಗೆಳೆಯುತ್ತಾರೆ. ಆಗ ಅವನಿಗೆ ಅನಿಸುತ್ತದೆ ನಾನು ಜೀವನದಲ್ಲಿ ಇಷ್ಟು ಒಳ್ಳೆಯವನಾಗಿ ಯಾಕೆ ಇರಬೇಕು ಅಂತ. ಕೆಲವೊಮ್ಮೆ ಅವನಲ್ಲಿರುವ ಹುಮ್ಮಸ್ಸು ಕಡಿಮೆಯಾಗಿಬಿಡುತ್ತದೆ ಇಂಥ ಜನರ ನಡುವೆ ಹೇಗೆ ಇರೋದು ಅಂತ. ಆದರೆ ಸ್ನೇಹಿತರೇ ಜನರ ವರ್ತನೆಯಿಂದ ನೀವು ಎಂದಿಗೂ ಕೂಡ ಮನಸ್ಸನ್ನು ಬದಲಾಯಿಸಕೊಳ್ಬೇಡಿ. ನೀವು ಒಳ್ಳೆಯವರು ಅಥವಾ ನೀವು ಏನು ಅಂತ ನಿಮಗೆ ತಿಳಿದಿದ್ದರೆ ಸಾಕು.
ಹಾಗಾದರೆ ಮನುಷ್ಯನಿಗೆ ಬೇಸರವಾದಾಗ ಅಥವಾ ಅವನಲ್ಲಿರುವ ತಹ ಉತ್ಸಾಹ ಹುಮ್ಮಸ್ಸು ಕಡಿಮೆಯಾದಾಗ ಏನು ಮಾಡಬೇಕು ಅಂತ ಅನಿಸುತ್ತಾ ಇದ್ದರೆ ಬುದ್ಧನ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಆಗ ನಿಮ್ಮಲ್ಲಿರುವ ಚೈತನ್ಯ ಹುಮ್ಮಸ್ಸು ಇನ್ನೂ ಹೆಚ್ಚುತ್ತದೆ. ಹಾಗಾದರೆ ಬುದ್ಧ ಹೇಳಿರುವಂತಹ ಆ ಮಾತುಗಳನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ.
* ಬುದ್ಧ ಹೇಳಿರುವುದು ಏನೆಂದರೆ ಮನುಷ್ಯರು ಒಳ್ಳೆಯವರಾಗಿ ಇರಬೇಕು. ಆದರೆ ಅದನ್ನು ಯಾವತ್ತಿಗೂ ಸಾಬೀತು ಮಾಡಿ ತೋರಿಸಲು ಹೋಗಬಾರದು.
*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವನೇ ಅವನ ಬಾಳಿನ ಚಾಲಕ ನಾಗಿರಬೇಕು. ಆ ಒಂದು ಅಧಿಕಾರವನ್ನು ಬೇರೆಯವರ ಕೈಗೆ ಕೊಡಬಾರದು. ಹಾಗೆ ಮಾಡಿದಲ್ಲಿ ನಿಮ್ಮ ಜೀವನದ ದಾರಿಯೂ ಕೂಡಾ ತಪ್ಪಿ ಬಿಡುತ್ತದೆ. ಆಗ ಅದು ಸೂತ್ರವಿಲ್ಲದ ಗಾಳಿ ಪಟದ ಹಾಗೆ ಆಗಿ ಬಿಡುತ್ತದೆ ಆ ವ್ಯಕ್ತಿಯ ಜೀವನ.
* ನಮ್ಮ ಜೀವನದಲ್ಲಿ ನಾವು ಯಾರಿಗೂ ಕೂಡಾ ಕ್ಷಮೆ ಕೇಳಲು ಹೋಗಬಾರದು. ಯಾಕೆ ಅಂದರೆ ಅವರುಗಳೇ ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಮೇಲೆ ನಾವೇಕೆ ಕ್ಷಮೆ ಕೇಳಬೇಕು. ಒಂದು ವೇಳೆ ತಪ್ಪು ನಮ್ಮದಿದ್ದರೆ ಮಾತ್ರ ಕ್ಷಮೆ ಕೇಳುವುದು ಉತ್ತಮ. ಅದಲ್ಲದೆ ಯಾವತ್ತಿಗೂ ಕೂಡ ನಮ್ಮ ತಪ್ಪಿಲ್ಲದಿದ್ದರೆ ಯಾರಿಗೂ ಕ್ಷಮೆ ಕೇಳಬಾರದು.
* ವ್ಯಕ್ತಿಯೊಬ್ಬ ಒಂಟಿಯಾಗಿ ಇದ್ದರೆ ಅವನ ಹಾಗೆ ಯಾರೂ ಇಲ್ಲ ಎಂದು ಅದರ ಅರ್ಥ ಅಲ್ಲ. ಅವನುಗೆ ಎಷ್ಟೇ ಕಷ್ಟ ಬಂದರೂ ಕೂಡ ಒಬ್ಬನೇ ನಿಭಾಯಿಸುವ ಶಕ್ತಿ ಅವನಿಗಿದೆ ಎಂದು ಅರ್ಥ.
* ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಂಡಿರಬೇಕು. ಅದು ನಮ್ಮ ಖಾಸಗಿ ಜೀವನದ ವಿಷಯವೇ ಇರಲಿ ಅಥವಾ ಮತ್ತೊಬ್ಬರ ಜೀವನದ ವಿಷಯವೇ ಆಗಲಿ ಎಲ್ಲಾ ಸಂದರ್ಭದಲ್ಲಿ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಳ್ಳಬೇಕು.
* ಮನುಷ್ಯ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ. ಆದರೆ ಅದೇ ಹಣ ಮನುಷ್ಯನು ನಂಬಿಕೆಗೆ ಅರ್ಹವೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತದೆ ಮತ್ತು ಮನುಷ್ಯನ ಸ್ವಭಾವವನ್ನು ಕೂಡ ಈ ಒಂದು ಹಣ ಪರಿಕ್ಷಿಸಬಲ್ಲದು.
* ಈ ಜಗತ್ತಿನಲ್ಲಿ ಎಲ್ಲರೂ ಕೂಡ ಒಂದಲ್ಲಾ ಒಂದು ತರಹದ ಮುಖವಾಡವನ್ನು ಹಾಕಿಕೊಂಡಿರುವವರು. ಆದ್ದರಿಂದ ಮನುಷ್ಯನು ತನ್ನ ಹುಷಾರಿನಲ್ಲಿ ಅವನು ಇದ್ದರೆ ಒಳ್ಳೆಯದು. ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಆಪ್ತರು ಎಂದು ನಂಬಿ ಮೋಸ ಹೋಗುವುದು ಹೆಚ್ಚಾಗಿದೆ. ಆದ್ದರಿಂದ ಮುಖವಾಡವನ್ನು ಹಾಕಿಕೊಂಡು ನಡೆಸುತ್ತಿರುವ ಈ ಬದುಕನ್ನು ಎಂದಿಗೂ ಕೂಡ ನಂಬಲು ಹೋಗಬಾರದು.
* ಮಕ್ಕಳಿಗೆ ಶಿಕ್ಷಣವನ್ನು ಎಂದಿಗೂ ಕೂಡ ಅವರು ಶ್ರೀಮಂತರಾಗಬೇಕು ಎಂದು ಕೊಡಿಸಬೇಡಿ. ಅವರಿಗೆ ಖುಷಿಯಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡಿ. ಆಗ ಅವರು ದೊಡ್ಡವರಾದಾಗ ವಸ್ತುವಿನ ಬೆಲೆ ತಿಳಿಯುವುದರ ಬದಲು ಆ ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ.
* ಮನುಷ್ಯನ ಜೀವನದಲ್ಲಿ ಅವನು ಎಷ್ಟು ಕೆಟ್ಟ ಜನರ ಸಹವಾಸವನ್ನು ಮಾಡುವುದಿಲ್ಲವೋ ಅವನಿಗೆ ಅಷ್ಟು ಒಳ್ಳೆಯದಾಗುತ್ತದೆ.
* ಈ ಸಮಾಜದಲ್ಲಿ ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಬಲಶಾಲಿ ವ್ಯಕ್ತಿಗಳು ಅದನ್ನು ಕ್ಷಮಿಸಿ ಬಿಡುತ್ತಾರೆ ಮತ್ತು ಬುದ್ಧಿವಂತ ವ್ಯಕ್ತಿಗಳು ಅದನ್ನು ನಿರ್ಲಕ್ಷಿಸುತ್ತಾರೆ.
* ಮನುಷ್ಯ ತನ್ನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ ತನ್ನ ಹಿಂದಿನ ದಿನಗಳನ್ನು ನೆನೆದು ದುಃಖಿಸದೇ ಮತ್ತು ಮುಂದಿನ ದಿನಗಳ ಬಗ್ಗೆ ಯೋಚಿಸಬಾರದು. ಇಂದಿನ ದಿನವನ್ನು ಖುಷಿಯಿಂದ ಕಳೆಯುವುದನ್ನು ಕಲಿತುಕೊಳ್ಳಬೇಕು.
* ಮನುಷ್ಯನ ಜೀವನದಲ್ಲಿ ಅವನ ಖುಷಿಗೆ ಅವನೇ ಕಾರಣೀಕರ್ತರಾಗಬೇಕು. ಆ ಖುಷಿಗೆ ಬೇರೆಯವರು ಕಾರಣೀಕರ್ತರಾಗಬಾರದು. ಅಂದರೆ ಅರ್ಥ ತಾನು ಖುಷಿಯಾಗಿರಬೇಕು. ಅಂದರೆ ಅದಕ್ಕೆ ಕಾರಣ ನಾವೇ ಆಗಿರಬೇಕು ನಮಗೆ ಬೇರೆಯವರು ಬಂದು ಖುಷಿ ಪಡಿಸಬೇಕು ಅಂತ ಕುಳಿತುಕೊಂಡರೆ ಅದು ತಪ್ಪಾಗುತ್ತದೆ.
* ಮನುಷ್ಯನು ತನ್ನ ಜೀವನದಲ್ಲಿ ಸತ್ಯ ಹೇಳುವವರನ್ನು ನಂಬಬೇಕು. ಆ ಸತ್ಯ ಎಷ್ಟೇ ಕಹಿಯಾಗಿದ್ದರೂ ಪರವಾಗಿಲ್ಲ ಅದನ್ನು ನಾವು ಸ್ವೀಕರಿಸುವಂತೆ ಇರಬೇಕು.
* ಮನುಷ್ಯನು ಜೀವನದಲ್ಲಿ ಎಂದಿಗೂ ಕೂಡ ಗಿಳಿಯಂತೆ ಇರಬಾರದು. ಯಾವಾಗಲೂ ಹದ್ದಿನಂತೆ ಇರಬೇಕು. ಯಾಕೆ ಅಂದರೆ ಗಿಳಿಯೂ ತುಂಬಾನೇ ಮಾತನಾಡುತ್ತದೆ. ಯಾವುದೇ ರೀತಿಯ ಕೆಲಸ ಮಾಡಿ ತೋರಿಸುವುದಿಲ್ಲ. ಆದರೆ ಹದ್ದು ಮಾತನ್ನು ಕಡಿಮೆ ಮಾಡಿ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತದೆ ಅದಕ್ಕೆ ಅದು ಬಾನೆತ್ತರಕ್ಕೆ ಹಾರುವ ಶಕ್ತಿ ಹದ್ದಿಗೆ ಇದೆ.
* ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ ಅಂದಾಗ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಬೇಕು. ನೀವು ಏನನ್ನಾದರೂ ಒಂದು ಒಳ್ಳೆಯದನ್ನು ತ್ಯಾಗ ಮಾಡುತ್ತಿದ್ದೀರಾ ಅಂದರೆ ನಿಮಗೆ ಅಲ್ಲೊಂದು ಉತ್ತಮವಾದದ್ದು ಸಿಕ್ಕೇ ಸಿಗುತ್ತದೆ.
* ಈ ಭೂಮಿ ಮೇಲೆ ಯಾರೊಂದಿಗೂ ಕೂಡ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಹೋಗಬಾರದು. ಯಾಕೆ ಅಂದರೆ ಬಾಂಧವ್ಯವೂ ಹೆಚ್ಚಾದಾಗ ನಿರೀಕ್ಷೆಗಳು ಹೆಚ್ಚಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ನೋವು ಆಗುವುದು ಕೂಡ ಹೆಚ್ಚಾಗುತ್ತದೆ.
* ಅತಿಯಾದ ಯೋಚನೆ ಮಾಡುವುದೇ ನಮ್ಮ ಜೀವನದಲ್ಲಿ ಹೆಚ್ಚು ದುಃಖವನ್ನು ತಂದೊಡ್ಡುವುದು. ಆದ್ದರಿಂದ ಅತಿಯಾದ ಯೋಚನೆ ಮಾಡುವುದು ಬಿಟ್ಟು ಬಿಡಬೇಕು.
* ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು.
ಇದು ಬುದ್ಧ ನಮಗೆಲ್ಲ ಹೇಳಿರುವಂತಹ ಕೆಲವೊಂದು ಮಾತುಗಳು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನೆಮ್ಮದಿಯ ಜೀವನ ಸಾಗಿಸಬಹುದು.
ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು!!
ಮನುಷ್ಯನು ತನ್ನ ಜೀವನದಲ್ಲಿ ಎಷ್ಟು ಒಳ್ಳೆಯವರಾಗಿದ್ದರೂ ಕೂಡ ಅವನಿಗೆ ಜನರು ಈ ಸಮಾಜದಲ್ಲಿ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅವನನ್ನು ಅಲ್ಲಗೆಳೆಯುತ್ತಾರೆ. ಆಗ ಅವನಿಗೆ ಅನಿಸುತ್ತದೆ ನಾನು ಜೀವನದಲ್ಲಿ ಇಷ್ಟು ಒಳ್ಳೆಯವನಾಗಿ ಯಾಕೆ ಇರಬೇಕು ಅಂತ. ಕೆಲವೊಮ್ಮೆ ಅವನಲ್ಲಿರುವ ಹುಮ್ಮಸ್ಸು ಕಡಿಮೆಯಾಗಿಬಿಡುತ್ತದೆ ಇಂಥ ಜನರ ನಡುವೆ ಹೇಗೆ ಇರೋದು ಅಂತ. ಆದರೆ ಸ್ನೇಹಿತರೇ ಜನರ ವರ್ತನೆಯಿಂದ ನೀವು ಎಂದಿಗೂ ಕೂಡ ಮನಸ್ಸನ್ನು ಬದಲಾಯಿಸಕೊಳ್ಬೇಡಿ. ನೀವು ಒಳ್ಳೆಯವರು ಅಥವಾ ನೀವು ಏನು ಅಂತ ನಿಮಗೆ ತಿಳಿದಿದ್ದರೆ ಸಾಕು.
ಹಾಗಾದರೆ ಮನುಷ್ಯನಿಗೆ ಬೇಸರವಾದಾಗ ಅಥವಾ ಅವನಲ್ಲಿರುವ ತಹ ಉತ್ಸಾಹ ಹುಮ್ಮಸ್ಸು ಕಡಿಮೆಯಾದಾಗ ಏನು ಮಾಡಬೇಕು ಅಂತ ಅನಿಸುತ್ತಾ ಇದ್ದರೆ ಬುದ್ಧನ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಆಗ ನಿಮ್ಮಲ್ಲಿರುವ ಚೈತನ್ಯ ಹುಮ್ಮಸ್ಸು ಇನ್ನೂ ಹೆಚ್ಚುತ್ತದೆ. ಹಾಗಾದರೆ ಬುದ್ಧ ಹೇಳಿರುವಂತಹ ಆ ಮಾತುಗಳನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ.
* ಬುದ್ಧ ಹೇಳಿರುವುದು ಏನೆಂದರೆ ಮನುಷ್ಯರು ಒಳ್ಳೆಯವರಾಗಿ ಇರಬೇಕು. ಆದರೆ ಅದನ್ನು ಯಾವತ್ತಿಗೂ ಸಾಬೀತು ಮಾಡಿ ತೋರಿಸಲು ಹೋಗಬಾರದು.
*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವನೇ ಅವನ ಬಾಳಿನ ಚಾಲಕ ನಾಗಿರಬೇಕು. ಆ ಒಂದು ಅಧಿಕಾರವನ್ನು ಬೇರೆಯವರ ಕೈಗೆ ಕೊಡಬಾರದು. ಹಾಗೆ ಮಾಡಿದಲ್ಲಿ ನಿಮ್ಮ ಜೀವನದ ದಾರಿಯೂ ಕೂಡಾ ತಪ್ಪಿ ಬಿಡುತ್ತದೆ. ಆಗ ಅದು ಸೂತ್ರವಿಲ್ಲದ ಗಾಳಿ ಪಟದ ಹಾಗೆ ಆಗಿ ಬಿಡುತ್ತದೆ ಆ ವ್ಯಕ್ತಿಯ ಜೀವನ.
* ನಮ್ಮ ಜೀವನದಲ್ಲಿ ನಾವು ಯಾರಿಗೂ ಕೂಡಾ ಕ್ಷಮೆ ಕೇಳಲು ಹೋಗಬಾರದು. ಯಾಕೆ ಅಂದರೆ ಅವರುಗಳೇ ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಮೇಲೆ ನಾವೇಕೆ ಕ್ಷಮೆ ಕೇಳಬೇಕು. ಒಂದು ವೇಳೆ ತಪ್ಪು ನಮ್ಮದಿದ್ದರೆ ಮಾತ್ರ ಕ್ಷಮೆ ಕೇಳುವುದು ಉತ್ತಮ. ಅದಲ್ಲದೆ ಯಾವತ್ತಿಗೂ ಕೂಡ ನಮ್ಮ ತಪ್ಪಿಲ್ಲದಿದ್ದರೆ ಯಾರಿಗೂ ಕ್ಷಮೆ ಕೇಳಬಾರದು.
* ವ್ಯಕ್ತಿಯೊಬ್ಬ ಒಂಟಿಯಾಗಿ ಇದ್ದರೆ ಅವನ ಹಾಗೆ ಯಾರೂ ಇಲ್ಲ ಎಂದು ಅದರ ಅರ್ಥ ಅಲ್ಲ. ಅವನುಗೆ ಎಷ್ಟೇ ಕಷ್ಟ ಬಂದರೂ ಕೂಡ ಒಬ್ಬನೇ ನಿಭಾಯಿಸುವ ಶಕ್ತಿ ಅವನಿಗಿದೆ ಎಂದು ಅರ್ಥ.
* ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಂಡಿರಬೇಕು. ಅದು ನಮ್ಮ ಖಾಸಗಿ ಜೀವನದ ವಿಷಯವೇ ಇರಲಿ ಅಥವಾ ಮತ್ತೊಬ್ಬರ ಜೀವನದ ವಿಷಯವೇ ಆಗಲಿ ಎಲ್ಲಾ ಸಂದರ್ಭದಲ್ಲಿ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಳ್ಳಬೇಕು.
* ಮನುಷ್ಯ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ. ಆದರೆ ಅದೇ ಹಣ ಮನುಷ್ಯನು ನಂಬಿಕೆಗೆ ಅರ್ಹವೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತದೆ ಮತ್ತು ಮನುಷ್ಯನ ಸ್ವಭಾವವನ್ನು ಕೂಡ ಈ ಒಂದು ಹಣ ಪರಿಕ್ಷಿಸಬಲ್ಲದು.
* ಈ ಜಗತ್ತಿನಲ್ಲಿ ಎಲ್ಲರೂ ಕೂಡ ಒಂದಲ್ಲಾ ಒಂದು ತರಹದ ಮುಖವಾಡವನ್ನು ಹಾಕಿಕೊಂಡಿರುವವರು. ಆದ್ದರಿಂದ ಮನುಷ್ಯನು ತನ್ನ ಹುಷಾರಿನಲ್ಲಿ ಅವನು ಇದ್ದರೆ ಒಳ್ಳೆಯದು. ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಆಪ್ತರು ಎಂದು ನಂಬಿ ಮೋಸ ಹೋಗುವುದು ಹೆಚ್ಚಾಗಿದೆ. ಆದ್ದರಿಂದ ಮುಖವಾಡವನ್ನು ಹಾಕಿಕೊಂಡು ನಡೆಸುತ್ತಿರುವ ಈ ಬದುಕನ್ನು ಎಂದಿಗೂ ಕೂಡ ನಂಬಲು ಹೋಗಬಾರದು.
* ಮಕ್ಕಳಿಗೆ ಶಿಕ್ಷಣವನ್ನು ಎಂದಿಗೂ ಕೂಡ ಅವರು ಶ್ರೀಮಂತರಾಗಬೇಕು ಎಂದು ಕೊಡಿಸಬೇಡಿ. ಅವರಿಗೆ ಖುಷಿಯಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡಿ. ಆಗ ಅವರು ದೊಡ್ಡವರಾದಾಗ ವಸ್ತುವಿನ ಬೆಲೆ ತಿಳಿಯುವುದರ ಬದಲು ಆ ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ.
* ಮನುಷ್ಯನ ಜೀವನದಲ್ಲಿ ಅವನು ಎಷ್ಟು ಕೆಟ್ಟ ಜನರ ಸಹವಾಸವನ್ನು ಮಾಡುವುದಿಲ್ಲವೋ ಅವನಿಗೆ ಅಷ್ಟು ಒಳ್ಳೆಯದಾಗುತ್ತದೆ.
* ಈ ಸಮಾಜದಲ್ಲಿ ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಬಲಶಾಲಿ ವ್ಯಕ್ತಿಗಳು ಅದನ್ನು ಕ್ಷಮಿಸಿ ಬಿಡುತ್ತಾರೆ ಮತ್ತು ಬುದ್ಧಿವಂತ ವ್ಯಕ್ತಿಗಳು ಅದನ್ನು ನಿರ್ಲಕ್ಷಿಸುತ್ತಾರೆ.
* ಮನುಷ್ಯ ತನ್ನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ ತನ್ನ ಹಿಂದಿನ ದಿನಗಳನ್ನು ನೆನೆದು ದುಃಖಿಸದೇ ಮತ್ತು ಮುಂದಿನ ದಿನಗಳ ಬಗ್ಗೆ ಯೋಚಿಸಬಾರದು. ಇಂದಿನ ದಿನವನ್ನು ಖುಷಿಯಿಂದ ಕಳೆಯುವುದನ್ನು ಕಲಿತುಕೊಳ್ಳಬೇಕು.
* ಮನುಷ್ಯನ ಜೀವನದಲ್ಲಿ ಅವನ ಖುಷಿಗೆ ಅವನೇ ಕಾರಣೀಕರ್ತರಾಗಬೇಕು. ಆ ಖುಷಿಗೆ ಬೇರೆಯವರು ಕಾರಣೀಕರ್ತರಾಗಬಾರದು. ಅಂದರೆ ಅರ್ಥ ತಾನು ಖುಷಿಯಾಗಿರಬೇಕು. ಅಂದರೆ ಅದಕ್ಕೆ ಕಾರಣ ನಾವೇ ಆಗಿರಬೇಕು ನಮಗೆ ಬೇರೆಯವರು ಬಂದು ಖುಷಿ ಪಡಿಸಬೇಕು ಅಂತ ಕುಳಿತುಕೊಂಡರೆ ಅದು ತಪ್ಪಾಗುತ್ತದೆ.
* ಮನುಷ್ಯನು ತನ್ನ ಜೀವನದಲ್ಲಿ ಸತ್ಯ ಹೇಳುವವರನ್ನು ನಂಬಬೇಕು. ಆ ಸತ್ಯ ಎಷ್ಟೇ ಕಹಿಯಾಗಿದ್ದರೂ ಪರವಾಗಿಲ್ಲ ಅದನ್ನು ನಾವು ಸ್ವೀಕರಿಸುವಂತೆ ಇರಬೇಕು.
* ಮನುಷ್ಯನು ಜೀವನದಲ್ಲಿ ಎಂದಿಗೂ ಕೂಡ ಗಿಳಿಯಂತೆ ಇರಬಾರದು. ಯಾವಾಗಲೂ ಹದ್ದಿನಂತೆ ಇರಬೇಕು. ಯಾಕೆ ಅಂದರೆ ಗಿಳಿಯೂ ತುಂಬಾನೇ ಮಾತನಾಡುತ್ತದೆ. ಯಾವುದೇ ರೀತಿಯ ಕೆಲಸ ಮಾಡಿ ತೋರಿಸುವುದಿಲ್ಲ. ಆದರೆ ಹದ್ದು ಮಾತನ್ನು ಕಡಿಮೆ ಮಾಡಿ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತದೆ ಅದಕ್ಕೆ ಅದು ಬಾನೆತ್ತರಕ್ಕೆ ಹಾರುವ ಶಕ್ತಿ ಹದ್ದಿಗೆ ಇದೆ.
* ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ ಅಂದಾಗ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಬೇಕು. ನೀವು ಏನನ್ನಾದರೂ ಒಂದು ಒಳ್ಳೆಯದನ್ನು ತ್ಯಾಗ ಮಾಡುತ್ತಿದ್ದೀರಾ ಅಂದರೆ ನಿಮಗೆ ಅಲ್ಲೊಂದು ಉತ್ತಮವಾದದ್ದು ಸಿಕ್ಕೇ ಸಿಗುತ್ತದೆ.
* ಈ ಭೂಮಿ ಮೇಲೆ ಯಾರೊಂದಿಗೂ ಕೂಡ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಹೋಗಬಾರದು. ಯಾಕೆ ಅಂದರೆ ಬಾಂಧವ್ಯವೂ ಹೆಚ್ಚಾದಾಗ ನಿರೀಕ್ಷೆಗಳು ಹೆಚ್ಚಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ನೋವು ಆಗುವುದು ಕೂಡ ಹೆಚ್ಚಾಗುತ್ತದೆ.
* ಅತಿಯಾದ ಯೋಚನೆ ಮಾಡುವುದೇ ನಮ್ಮ ಜೀವನದಲ್ಲಿ ಹೆಚ್ಚು ದುಃಖವನ್ನು ತಂದೊಡ್ಡುವುದು. ಆದ್ದರಿಂದ ಅತಿಯಾದ ಯೋಚನೆ ಮಾಡುವುದು ಬಿಟ್ಟು ಬಿಡಬೇಕು.
* ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು.
ಇದು ಬುದ್ಧ ನಮಗೆಲ್ಲ ಹೇಳಿರುವಂತಹ ಕೆಲವೊಂದು ಮಾತುಗಳು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನೆಮ್ಮದಿಯ ಜೀವನ ಸಾಗಿಸಬಹುದು.
Wednesday, December 25, 2019
ಅಂದಿನ ಮನೆಗಳು ಇಂದಿನಂತಿರಲಿಲ್ಲ ,,,,,
SAVE NATURE, HEALTHY, WEALTHY & WISE. dgnsgreenworld Family
ಅಂದಿನ ಮನೆಗಳು ಇಂದಿನಂತಿರಲಿಲ್ಲ
ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ
ಮನೆಸುತ್ತ ಕಾಂಪೌಂಡು ಗೇಟು ಭದ್ರ
ಒಳಗಿರುವ ಮನಸುಗಳೇ ಏಕೋ ಛಿದ್ರ
ಬಂಧುಗಳೇ ಬಾರದ ಸ್ನೇಹಿತರೂ ಸೇರದ
ಮನೆಗಳ ಮುಂದೆ ಸದಾ ಕಾವಲುಗಾರ!
ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ
ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ!
ಅಡುಗೆ ಮನೆ ಸದಾ ಖಾಲಿ ಖಾಲಿ ಇರುತ್ತೆ
ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ
ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ
ಯಾಕೋ ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ
ಸಂತೋಷವೇನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ
ಅಂದು...ಬಿಸಿಲು ಚಳಿ ಮಳೆಗೆ ಮೈ ಒಗ್ಗಿತ್ತು
ಮನೆ ತಣ್ಣಗಿತ್ತು ಒಲೆ ಹೊಗೆಯಾಡುತ್ತಿತ್ತು
ಬಿಸಿನೀರ ಹಂಡೆ ಹಬೆಯಾಡುತ್ತಿತ್ತು.
ಕಣಜದ ತುಂಬಾ ದವಸ ಧಾನ್ಯವಿತ್ತು
ಬಂಧುಬಳಗದ ನಡುವೆ ಅನುಬಂಧವಿತ್ತು
ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು
ಮನೆ ಚಿಕ್ಕದಾದ್ರೂ ಮನಸು ಚೊಕ್ಕವಾಗಿತ್ತು
ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...
ನಲಿವಿತ್ತು ಒಲವಿತ್ತು ಸಂತಸದ ಸೆಲೆಯಿತ್ತು
ತಾಯಿಬಾಗಿಲು ಚಿಕ್ಕದಿತ್ತು ತಲೆಬಾಗಬೇಕಿತ್ತು
ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು
ಮಾಡು ಚಿಕ್ಕದಿತ್ತು ಬದುಕು ದೊಡ್ಡದಿತ್ತು
ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು
ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು
ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ
ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು
ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು
ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು
ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ
ಕೆಲಸಕ್ಕೆ ಶ್ರದ್ಧೆ ದೇವರ ಮೇಲೆ ನಂಬಿಕೆಯಿತ್ತು
ಸಾವಿಗೂ ಸಹ ಮನೆಯೇ ಸಾಕ್ಷಿಯಾಗುತ್ತಿತ್ತು
ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು
ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು
ನೆಂಟರು ಬಂದರೆ ಹಬ್ಬದ ಸಡಗರವಿತ್ತು
ಕೆಲವು ಸಾವುಗಳ ಸೂತಕವೂ ಇತ್ತು
ಸತ್ತ ಹಿರಿಯರ ನೆನಪು ಅಚ್ಚಳಿಯದುಳಿದಿತ್ತು
ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕವೂ ಇತ್ತು
ಬದುಕಿನ ಸಾಧಕ ಭಾದಕಗಳೆಲ್ಲವೂ ಇತ್ತು
ಇಂದು ಮನೆ ರಾಜನಿಲ್ಲದ ಅರಮನೆಯಂತೆ
ಸಕಲ ಸವಲತ್ತುಗಳಿರುವ ದರ್ಬಾರಿನಂತೆ
ನೆರೆಮನೆಯ ಹಂಗಿಲ್ಲದ ಸೆರೆಮನೆಯಂತೆ
ಆದ್ರೂ ಮನೆಮಂದಿಗೆ ದುಡ್ಡಿನದೇ ಚಿಂತೆ!
ಬೇಕಾಗಿದ್ದದ್ದಕ್ಕಿಂತ ಬೇಕೆನಿಸಿದ್ದೇ ತುಂಬಿದೆ
ದೊಡ್ಡದಿದೆ ಶ್ರೀಮಂತವಾಗಿದೆ ಸಜ್ಜಾಗಿದೆ
ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ
ಶುಭಕಾರ್ಯಗಳು ಸಂತೋಷಕೂಟಗಳು
ಮನೆಬಿಟ್ಟು ಹೋಟೆಲ್ಲು ಸೇರಿಕೊಂಡಿವೆ
ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ
ನೆಂಟರಿಷ್ಟರು ಮನೆಗೆ ಬಂದರೆ ಬರೀ ನಕ್ಕು
ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆಮಕ್ಕಳು
ಸ್ನೇಹಸಂಬಂಧಗಳಲ್ಲೂ ತೋರಿಕೆ ತಾತ್ಸಾರ
ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ
ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ
ಆಗಲಿ ಮನೆ ಮನೆಗಳೂ ನಂದಗೋಕುಲ
ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ
ಕಲಿಯಲೆಲ್ಲ ಸಂತಸದಿ ಒಟ್ಟಾಗಿ ನಗುವ ಕಲೆ
ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು
ಶ್ರೀಮಂತಿಕೆಗಿಂತ ಹೃದಯವಂತಿಕೆ ಮೇಲು
ವಂದನೆಗಳೊಂದಿಗೆ
ಅಂದಿನ ಮನೆಗಳು ಇಂದಿನಂತಿರಲಿಲ್ಲ
ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ
ಮನೆಸುತ್ತ ಕಾಂಪೌಂಡು ಗೇಟು ಭದ್ರ
ಒಳಗಿರುವ ಮನಸುಗಳೇ ಏಕೋ ಛಿದ್ರ
ಬಂಧುಗಳೇ ಬಾರದ ಸ್ನೇಹಿತರೂ ಸೇರದ
ಮನೆಗಳ ಮುಂದೆ ಸದಾ ಕಾವಲುಗಾರ!
ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ
ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ!
ಅಡುಗೆ ಮನೆ ಸದಾ ಖಾಲಿ ಖಾಲಿ ಇರುತ್ತೆ
ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ
ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ
ಯಾಕೋ ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ
ಸಂತೋಷವೇನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ
ಅಂದು...ಬಿಸಿಲು ಚಳಿ ಮಳೆಗೆ ಮೈ ಒಗ್ಗಿತ್ತು
ಮನೆ ತಣ್ಣಗಿತ್ತು ಒಲೆ ಹೊಗೆಯಾಡುತ್ತಿತ್ತು
ಬಿಸಿನೀರ ಹಂಡೆ ಹಬೆಯಾಡುತ್ತಿತ್ತು.
ಕಣಜದ ತುಂಬಾ ದವಸ ಧಾನ್ಯವಿತ್ತು
ಬಂಧುಬಳಗದ ನಡುವೆ ಅನುಬಂಧವಿತ್ತು
ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು
ಮನೆ ಚಿಕ್ಕದಾದ್ರೂ ಮನಸು ಚೊಕ್ಕವಾಗಿತ್ತು
ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...
ನಲಿವಿತ್ತು ಒಲವಿತ್ತು ಸಂತಸದ ಸೆಲೆಯಿತ್ತು
ತಾಯಿಬಾಗಿಲು ಚಿಕ್ಕದಿತ್ತು ತಲೆಬಾಗಬೇಕಿತ್ತು
ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು
ಮಾಡು ಚಿಕ್ಕದಿತ್ತು ಬದುಕು ದೊಡ್ಡದಿತ್ತು
ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು
ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು
ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ
ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು
ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು
ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು
ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ
ಕೆಲಸಕ್ಕೆ ಶ್ರದ್ಧೆ ದೇವರ ಮೇಲೆ ನಂಬಿಕೆಯಿತ್ತು
ಸಾವಿಗೂ ಸಹ ಮನೆಯೇ ಸಾಕ್ಷಿಯಾಗುತ್ತಿತ್ತು
ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು
ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು
ನೆಂಟರು ಬಂದರೆ ಹಬ್ಬದ ಸಡಗರವಿತ್ತು
ಕೆಲವು ಸಾವುಗಳ ಸೂತಕವೂ ಇತ್ತು
ಸತ್ತ ಹಿರಿಯರ ನೆನಪು ಅಚ್ಚಳಿಯದುಳಿದಿತ್ತು
ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕವೂ ಇತ್ತು
ಬದುಕಿನ ಸಾಧಕ ಭಾದಕಗಳೆಲ್ಲವೂ ಇತ್ತು
ಇಂದು ಮನೆ ರಾಜನಿಲ್ಲದ ಅರಮನೆಯಂತೆ
ಸಕಲ ಸವಲತ್ತುಗಳಿರುವ ದರ್ಬಾರಿನಂತೆ
ನೆರೆಮನೆಯ ಹಂಗಿಲ್ಲದ ಸೆರೆಮನೆಯಂತೆ
ಆದ್ರೂ ಮನೆಮಂದಿಗೆ ದುಡ್ಡಿನದೇ ಚಿಂತೆ!
ಬೇಕಾಗಿದ್ದದ್ದಕ್ಕಿಂತ ಬೇಕೆನಿಸಿದ್ದೇ ತುಂಬಿದೆ
ದೊಡ್ಡದಿದೆ ಶ್ರೀಮಂತವಾಗಿದೆ ಸಜ್ಜಾಗಿದೆ
ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ
ಶುಭಕಾರ್ಯಗಳು ಸಂತೋಷಕೂಟಗಳು
ಮನೆಬಿಟ್ಟು ಹೋಟೆಲ್ಲು ಸೇರಿಕೊಂಡಿವೆ
ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ
ನೆಂಟರಿಷ್ಟರು ಮನೆಗೆ ಬಂದರೆ ಬರೀ ನಕ್ಕು
ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆಮಕ್ಕಳು
ಸ್ನೇಹಸಂಬಂಧಗಳಲ್ಲೂ ತೋರಿಕೆ ತಾತ್ಸಾರ
ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ
ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ
ಆಗಲಿ ಮನೆ ಮನೆಗಳೂ ನಂದಗೋಕುಲ
ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ
ಕಲಿಯಲೆಲ್ಲ ಸಂತಸದಿ ಒಟ್ಟಾಗಿ ನಗುವ ಕಲೆ
ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು
ಶ್ರೀಮಂತಿಕೆಗಿಂತ ಹೃದಯವಂತಿಕೆ ಮೇಲು
ವಂದನೆಗಳೊಂದಿಗೆ
Friday, December 13, 2019
*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
SAVE NATURE, HEALTHY, WEALTHY & WISE. dgnsgreenworld Family
*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ ಇದು ಮಿತಿ ಮೀರಿದೆ,*
*ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ*
*ಎಂದು ಕೋಪದಿಂದ ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು.*
*ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಕೃಷ್ಣ,*
*ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*
*ಅದಕ್ಕೆ ಸುದಾಮನ ಉತ್ತರ:-*
*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*
*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
*ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ.*
*ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.*
*ಒಳ್ಳೆಯ ದಿನಗಳಲ್ಲಿ ದುರಹಂಕಾರಕ್ಕಿಂತ ವಿನಯವನ್ನು ರೂಡಿಸಿಕೊಳ್ಳೋಣ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದ ಬದುಕುವುದು ಸೂಕ್ತ
ವಂದನೆಗಳೊಂದಿಗೆ
*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ ಇದು ಮಿತಿ ಮೀರಿದೆ,*
*ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ*
*ಎಂದು ಕೋಪದಿಂದ ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು.*
*ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಕೃಷ್ಣ,*
*ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*
*ಅದಕ್ಕೆ ಸುದಾಮನ ಉತ್ತರ:-*
*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*
*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
*ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ.*
*ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.*
*ಒಳ್ಳೆಯ ದಿನಗಳಲ್ಲಿ ದುರಹಂಕಾರಕ್ಕಿಂತ ವಿನಯವನ್ನು ರೂಡಿಸಿಕೊಳ್ಳೋಣ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದ ಬದುಕುವುದು ಸೂಕ್ತ
ವಂದನೆಗಳೊಂದಿಗೆ
Thursday, December 12, 2019
*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,?
SAVE NATURE, HEALTHY, WEALTHY & WISE. dgnsgreenworld Family
*ನಮಸ್ತೆ*
*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,ಯಾರನ್ನು ನಂಬಿ ಬಂದಿಲ್ಲಾ ಎನ್ನವುದೇ ಸತ್ಯವಾದರೆ ಯಾರಾದರೂ ನಮ್ಮೊಂದಿಗೆ ಇರುತ್ತಾರೆನ್ನುವ ನಿರೀಕ್ಷೆಯೇ ಸುಳ್ಳು.ಯಾರಾದರೂ ಇರುತ್ತಾರೆಂದರೆ ಅದು ನಾವು ಮತ್ತು ನಮ್ಮ ಆತ್ಮ ವಿಶ್ವಾಸ ಮಾತ್ರ.
ವಂದನೆಗಳೊಂದಿಗೆ
*ನಮಸ್ತೆ*
*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,ಯಾರನ್ನು ನಂಬಿ ಬಂದಿಲ್ಲಾ ಎನ್ನವುದೇ ಸತ್ಯವಾದರೆ ಯಾರಾದರೂ ನಮ್ಮೊಂದಿಗೆ ಇರುತ್ತಾರೆನ್ನುವ ನಿರೀಕ್ಷೆಯೇ ಸುಳ್ಳು.ಯಾರಾದರೂ ಇರುತ್ತಾರೆಂದರೆ ಅದು ನಾವು ಮತ್ತು ನಮ್ಮ ಆತ್ಮ ವಿಶ್ವಾಸ ಮಾತ್ರ.
ವಂದನೆಗಳೊಂದಿಗೆ
ಐಸ್ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !* ಬದುಕು?
SAVE NATURE, HEALTHY, WEALTHY & WISE. dgnsgreenworld Family
. 😊😊😊😊😊
*ಐಸ್ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !*
*"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.*
*ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!*
*ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.*
*ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.*
*"FINAL JUDGMENT IS"* 👇🏻
*ಹೊತ್ತೊತ್ತಿಗೆ ಊಟಮಾಡಿ, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,*
😊 *ಖುಷಿಯಾಗಿರಿ😊*
😊 *ಬೇರೆಯವರಿಗೂ ಖುಷಿಕೊಡಿ*😊
*ಜೀವನ ಆನಂದಮಯವಾಗಿರಲಿ 🌹😊
ವಂದನೆಗಳೊಂದಿಗೆ.
. 😊😊😊😊😊
*ಐಸ್ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !*
*"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.*
*ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!*
*ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.*
*ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.*
*"FINAL JUDGMENT IS"* 👇🏻
*ಹೊತ್ತೊತ್ತಿಗೆ ಊಟಮಾಡಿ, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,*
😊 *ಖುಷಿಯಾಗಿರಿ😊*
😊 *ಬೇರೆಯವರಿಗೂ ಖುಷಿಕೊಡಿ*😊
*ಜೀವನ ಆನಂದಮಯವಾಗಿರಲಿ 🌹😊
ವಂದನೆಗಳೊಂದಿಗೆ.
Tuesday, December 3, 2019
ಶ್ರೀಕೃಷ್ಣ ಪರಮಾತ್ಮನು ಕರ್ಣನಿಗೆ ಹೇಳಿದ ಮೈ ಜುಮ್ಮೆನ್ನುವ ಇದೊಂದು ಮಾತನ್ನು ಕೇಳಿ,,,?
SAVE NATURE, HEALTHY, WEALTHY & WISE. dgnsgreenworld Family
*ಶ್ರೀಕೃಷ್ಣ* *ಪರಮಾತ್ಮನು* *ಕರ್ಣನಿಗೆ* *ಹೇಳಿದ* *ಮೈ* *ಜುಮ್ಮೆನ್ನುವ* *ಇದೊಂದು* *ಮಾತು* *ಕೇಳಿ* *ಸಾಕು* *!*
ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ... ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ, ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ.
ಅಂದು ಕರ್ಣ ಕೃಷ್ಣನಿಗೆ ಹೇಳಿದ. “ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕುತೂಹಲದ ಪರೀಕ್ಷೆಗಾಗಿ ಹುಟ್ಟಿದ್ದು ನನ್ನ ತಪ್ಪೇ?
“ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಮನ ನೋಯಿಸುವ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ.... ಶಾಪ ಕೊಟ್ಟೇ ಬಿಟ್ಟರು.
ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಬಾ... ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿ ಹೋಗಲಿ ಎಂಬಂಥ ಶಾಪವಲ್ಲವೇ ಅದು?
ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನೂ ಮುಗಿಯಲಿಲ್ಲ ಕೃಷ್ಣ. ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ - ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಿಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ.
ಇನ್ನೊಬ್ಬ.... ಇಂದ್ರ! ನನ್ನ ಕರ್ಣ ಕವಚ ಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು.... ನೀನೇ ಹೇಳು".
ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ.
"ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ.... ಅಲ್ಲವೇ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ?
ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ - ಗಾಳಿ ಹಾಗೂ ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.
ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರ ಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.
ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿ ಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆಯನ್ನು ಮುಗಿಸಿ, ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ....
ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ.....ಅವರನ್ನೂ ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿ ಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೇ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲಿಯೇ ಇರಬೇಕಾಗಿ ಬಂತು.
ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿ ಹೋಗುತ್ತಿದ್ದಾನೆ ಎಂದರು. ಎಲ್ಲ ಗೇಲಿ - ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು.
ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ದುರ್ಯೋಧನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ. ಪ್ರೀತಿಯಿಂದ ಅರ್ಧ ರಾಜ್ಯವನ್ನು ನಿನಗೆ ಬಿಟ್ಟು ಕೊಟ್ಟಾನೇನೋ ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.... ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ.
ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ.... ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡ ಇತ್ತು. ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ.
ಗಾಂಧಾರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲ.
ಸಹನೆಯಿಂದ ಅನುಭವಿಸಬೇಕಾಯಿತು.
ಕರ್ಣ!
ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ, ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.
ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ.... ಎಷ್ಟೊಂದು ಸಲ ಕೆಳಗೆ ಬಿದ್ದರೂ.... ಮೀಸೆ ಮಣ್ಣಾದರೂ.... ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು.
ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ... ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುವುದರಿಂದ. ಅದನ್ನು
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು".
ವಂದನೆಗಳೊಂದಿಗೆ.
*ಶ್ರೀಕೃಷ್ಣ* *ಪರಮಾತ್ಮನು* *ಕರ್ಣನಿಗೆ* *ಹೇಳಿದ* *ಮೈ* *ಜುಮ್ಮೆನ್ನುವ* *ಇದೊಂದು* *ಮಾತು* *ಕೇಳಿ* *ಸಾಕು* *!*
ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ... ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ, ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ.
ಅಂದು ಕರ್ಣ ಕೃಷ್ಣನಿಗೆ ಹೇಳಿದ. “ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕುತೂಹಲದ ಪರೀಕ್ಷೆಗಾಗಿ ಹುಟ್ಟಿದ್ದು ನನ್ನ ತಪ್ಪೇ?
“ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಮನ ನೋಯಿಸುವ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ.... ಶಾಪ ಕೊಟ್ಟೇ ಬಿಟ್ಟರು.
ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಬಾ... ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿ ಹೋಗಲಿ ಎಂಬಂಥ ಶಾಪವಲ್ಲವೇ ಅದು?
ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನೂ ಮುಗಿಯಲಿಲ್ಲ ಕೃಷ್ಣ. ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ - ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಿಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ.
ಇನ್ನೊಬ್ಬ.... ಇಂದ್ರ! ನನ್ನ ಕರ್ಣ ಕವಚ ಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು.... ನೀನೇ ಹೇಳು".
ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ.
"ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ.... ಅಲ್ಲವೇ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ?
ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ - ಗಾಳಿ ಹಾಗೂ ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.
ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರ ಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.
ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿ ಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆಯನ್ನು ಮುಗಿಸಿ, ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ....
ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ.....ಅವರನ್ನೂ ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿ ಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೇ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲಿಯೇ ಇರಬೇಕಾಗಿ ಬಂತು.
ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿ ಹೋಗುತ್ತಿದ್ದಾನೆ ಎಂದರು. ಎಲ್ಲ ಗೇಲಿ - ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು.
ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ದುರ್ಯೋಧನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ. ಪ್ರೀತಿಯಿಂದ ಅರ್ಧ ರಾಜ್ಯವನ್ನು ನಿನಗೆ ಬಿಟ್ಟು ಕೊಟ್ಟಾನೇನೋ ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.... ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ.
ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ.... ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡ ಇತ್ತು. ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ.
ಗಾಂಧಾರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲ.
ಸಹನೆಯಿಂದ ಅನುಭವಿಸಬೇಕಾಯಿತು.
ಕರ್ಣ!
ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ, ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.
ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ.... ಎಷ್ಟೊಂದು ಸಲ ಕೆಳಗೆ ಬಿದ್ದರೂ.... ಮೀಸೆ ಮಣ್ಣಾದರೂ.... ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು.
ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ... ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುವುದರಿಂದ. ಅದನ್ನು
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು".
ವಂದನೆಗಳೊಂದಿಗೆ.
Wednesday, November 13, 2019
"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"
SAVE NATURE, HEALTHY, WEALTHY & WISE. dgnsgreenworld Family
"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"
ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ.
ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು.
ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ ಅಲ್ಲವೇ....
ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ...
ನಿಮ್ಮೊಳಗಿನ ಕಿಚ್ಚು ಹೊರಗಡೆ ಇರುವ ಬೆಂಕಿಗಿಂತ ಪ್ರಕಾಶಮಾನವಾಗಿದ್ದರೆ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ. ಆತ್ಮವಿಶ್ವಾಸ, ಛಲ ಇದ್ದರೆ ಸೋಲು ಕೂಡ ಗೆಲುವಿಗೆ ಸ್ಪೂರ್ತಿಯಾಗುತ್ತದೆ.
ಹೌದು ನಮ್ಮ ಜೀವನದಲ್ಲೂ ಆತ್ಮವಿಶ್ವಾಸವಿರಬೇಕು ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಯಾದುದ್ದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನೆಡೆಗೆ ಸಾಗುತ್ತೇವೆ..
"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"
ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ.
ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು.
ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ ಅಲ್ಲವೇ....
ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ...
ನಿಮ್ಮೊಳಗಿನ ಕಿಚ್ಚು ಹೊರಗಡೆ ಇರುವ ಬೆಂಕಿಗಿಂತ ಪ್ರಕಾಶಮಾನವಾಗಿದ್ದರೆ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ. ಆತ್ಮವಿಶ್ವಾಸ, ಛಲ ಇದ್ದರೆ ಸೋಲು ಕೂಡ ಗೆಲುವಿಗೆ ಸ್ಪೂರ್ತಿಯಾಗುತ್ತದೆ.
ಹೌದು ನಮ್ಮ ಜೀವನದಲ್ಲೂ ಆತ್ಮವಿಶ್ವಾಸವಿರಬೇಕು ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಯಾದುದ್ದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನೆಡೆಗೆ ಸಾಗುತ್ತೇವೆ..
Tuesday, October 29, 2019
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು
SAVE NATURE, HEALTHY, WEALTHY & WISE. dgnsgreenworld Family
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..
1998 ರಲ್ಲಿ, ಕೊಡಾಕ್ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.
HMT (ವಾಚ್)
ಬಜಾಜ್ (ಸ್ಕೂಟರ್)
ಡೈನೋರಾ (ಟಿವಿ)
ಮರ್ಫಿ (ರೇಡಿಯೋ)
ನೋಕಿಯಾ (ಮೊಬೈಲ್)
ರಾಜ್ದೂತ್ (ಬೈಕ್)
ಅಂಬಾಸಿಡರ್ (ಕಾರು)
ದಿನೇಶ್ (ಬಟ್ಟೆ)
ಸ್ನೇಹಿತರೇ,
ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
ಕಾರಣ ???
ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!
ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.
ಉಬರ್ ಕೇವಲ ಸಾಫ್ಟ್ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.
ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.
Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.
ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.
ವ್ಯಾಟ್ಸನ್ ಹೆಸರಿನ ಸಾಫ್ಟ್ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.
ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.
ನೀವು ಉಬರ್ನಂತಹ ಸಾಫ್ಟ್ವೇರ್ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್ಗಿಂತ ಅಗ್ಗವಾಗಿರುತ್ತದೆ.
ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.
ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.
5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್ಲೈನ್ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.
ನೀವು ಎಂದಾದರೂ ಗಮನಿಸಿದ್ದೀರಾ ..?
ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್
ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.
ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್ಗಳಿಂದಲೂ ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.
ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….
ಆದ್ದರಿಂದ ...
ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ.
ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..
1998 ರಲ್ಲಿ, ಕೊಡಾಕ್ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.
HMT (ವಾಚ್)
ಬಜಾಜ್ (ಸ್ಕೂಟರ್)
ಡೈನೋರಾ (ಟಿವಿ)
ಮರ್ಫಿ (ರೇಡಿಯೋ)
ನೋಕಿಯಾ (ಮೊಬೈಲ್)
ರಾಜ್ದೂತ್ (ಬೈಕ್)
ಅಂಬಾಸಿಡರ್ (ಕಾರು)
ದಿನೇಶ್ (ಬಟ್ಟೆ)
ಸ್ನೇಹಿತರೇ,
ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
ಕಾರಣ ???
ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!
ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.
ಉಬರ್ ಕೇವಲ ಸಾಫ್ಟ್ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.
ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.
Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.
ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.
ವ್ಯಾಟ್ಸನ್ ಹೆಸರಿನ ಸಾಫ್ಟ್ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.
ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.
ನೀವು ಉಬರ್ನಂತಹ ಸಾಫ್ಟ್ವೇರ್ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್ಗಿಂತ ಅಗ್ಗವಾಗಿರುತ್ತದೆ.
ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.
ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.
5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್ಲೈನ್ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.
ನೀವು ಎಂದಾದರೂ ಗಮನಿಸಿದ್ದೀರಾ ..?
ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್
ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.
ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್ಗಳಿಂದಲೂ ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.
ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….
ಆದ್ದರಿಂದ ...
ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ.
ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.
Saturday, October 26, 2019
ಪತ್ನಿಯ ತಪಸ್ಸಿಗೆ ಮೆಚ್ಚಿ ದೇವರು ಅನುಗ್ರಹಿಸಿದ ವರ ?
SAVE NATURE, HEALTHY, WEALTHY & WISE. dgnsgreenworld Family
*ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.*
*ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.*
*1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.*
*2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.*
*3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.*
*4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.*
*5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.*
*ದೇವರು:- ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.*
*ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.*
*ದೇವರು: ತಥಾಸ್ತು.*
*ಹೆಂಡತಿಯು " ಒಂದು ಮೊಬೈಲ್ ಫೋನ್ " ಆಗಿ ಬದಲಾದಳು.
ವಂದನೆಗಳೊಂದಿಗೆ
*ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.*
*ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.*
*1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.*
*2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.*
*3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.*
*4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.*
*5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.*
*ದೇವರು:- ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.*
*ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.*
*ದೇವರು: ತಥಾಸ್ತು.*
*ಹೆಂಡತಿಯು " ಒಂದು ಮೊಬೈಲ್ ಫೋನ್ " ಆಗಿ ಬದಲಾದಳು.
ವಂದನೆಗಳೊಂದಿಗೆ
Tuesday, October 22, 2019
Monday, October 21, 2019
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.*
SAVE NATURE, HEALTHY, WEALTHY & WISE. dgnsgreenworld Family
_*ಇದನ್ನು ತಪ್ಪದೇ ಓದಿ*_
*ಸ್ವಾರಸ್ಯವಾದ ಕಥೆ*
*ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು.* ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-
*‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು*.
ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. *ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ.*
*ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ*.
*ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ*. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ *ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?*
ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ.
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.* ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ.
*ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ*.
*ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ* ಯಾರಾದರೂ ಉಡುಗೊರೆಯಾಗಿ ಕೊಟ್ಟ *ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ*. ಸ್ವಲ್ಪದಿನಗಳ ಬಳಿಕ ನೋಡಿದಾಗ
*ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ.*
*ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ.*
*ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?*
ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. *ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ*.
*ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ*
ವಂದನೆಗಳೊಂದಿಗೆ
_*ಇದನ್ನು ತಪ್ಪದೇ ಓದಿ*_
*ಸ್ವಾರಸ್ಯವಾದ ಕಥೆ*
*ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು.* ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-
*‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು*.
ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. *ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ.*
*ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ*.
*ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ*. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ *ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?*
ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ.
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.* ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ.
*ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ*.
*ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ* ಯಾರಾದರೂ ಉಡುಗೊರೆಯಾಗಿ ಕೊಟ್ಟ *ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ*. ಸ್ವಲ್ಪದಿನಗಳ ಬಳಿಕ ನೋಡಿದಾಗ
*ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ.*
*ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ.*
*ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?*
ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. *ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ*.
*ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ*
ವಂದನೆಗಳೊಂದಿಗೆ
ನಮ್ಮ ದೈನಂದಿನ ಆಹಾರ ಕ್ರಮವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.
SAVE NATURE, HEALTHY, WEALTHY & WISE. dgnsgreenworld Family
1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.
(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.
(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.
(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.
(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.
(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.
(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.
(8) ನಿಮ್ಮ als ಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.
(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.
(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.
ಮತ್ತು
(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.
ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.
ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ.
ವಂದನೆಗಳೊಂದಿಗೆ
Saturday, October 19, 2019
Friday, October 18, 2019
Wednesday, October 16, 2019
Monday, October 14, 2019
Saturday, October 12, 2019
ಮನಸ್ಸಿದ್ದರೆ ಮಾರ್ಗ, ಮನಸ್ಸಿದ್ದೆಡೇ ಜೇವನ.
SAVE NATURE, HEALTHY, WEALTHY & WISE. dgnsgreenworld Family
*Namaste* 🔯🔯🔯☸☸
*ನುಂಗುವ ಮನಸಿದ್ದರೆ*
ಕೋಪವನ್ನು ನುಂಗು
*ಮಾಡುವ ಮನಸಿದ್ದರೆ*
ಸತ್ಕಾರ್ಯವನ್ನು ಮಾಡು
*ತ್ಯಜಿಸುವ ಮನಸಿದ್ದರೆ*
ಆಹಂಕಾರ ತ್ಯಜಿಸು
*ಹೇಳುವ ಮನಸಿದ್ದರೆ*
ಸತ್ಯವನ್ನು ಹೇಳು
*ಕೊಡುವ ಮನಸಿದ್ದರೆ*
ವಿದ್ಯೆ,ಅನ್ನವನ್ನು ಕೋಡು
*ನೆನಯುವ ಮನಸಿದ್ದರೆ*
ಸಹಾಯ ಮಾಡಿದವರನ್ನು ನೆನೆ
*ಬಾಳುವ ಮನಸಿದ್ದರೆ*
ಹಕ್ಕಿಯಂತೆ ಬಾಳು
*ನಡೆಯುವ ಮನಸಿದ್ದರೆ*
ಧರ್ಮದಂತೆ ನಡೆ
*ಪೂಜಿಸುವ ಮನಸಿದ್ದರೆ*
ತಂದೆ ತಾಯಿಯನ್ನು ಪೂಜಿಸು
*ಉತ್ತಮ ಆರೋಗ್ಯಕ್ಕೆ ಮನಸಿದ್ದರೆ*
ಪ್ರತಿ ದಿನ ಬೆಳಿಗ್ಗೆ ಯೋಗ ಮಾಡು
*ಚಂಚಲ ಮನಸ್ಸಿದ್ದರೆ*
ಪ್ರತಿ ನಿತ್ಯ ಧ್ಯಾನ ಮಾಡು
*🙏ಶುಭೋದಯ*🙏
*Namaste* 🔯🔯🔯☸☸
*ನುಂಗುವ ಮನಸಿದ್ದರೆ*
ಕೋಪವನ್ನು ನುಂಗು
*ಮಾಡುವ ಮನಸಿದ್ದರೆ*
ಸತ್ಕಾರ್ಯವನ್ನು ಮಾಡು
*ತ್ಯಜಿಸುವ ಮನಸಿದ್ದರೆ*
ಆಹಂಕಾರ ತ್ಯಜಿಸು
*ಹೇಳುವ ಮನಸಿದ್ದರೆ*
ಸತ್ಯವನ್ನು ಹೇಳು
*ಕೊಡುವ ಮನಸಿದ್ದರೆ*
ವಿದ್ಯೆ,ಅನ್ನವನ್ನು ಕೋಡು
*ನೆನಯುವ ಮನಸಿದ್ದರೆ*
ಸಹಾಯ ಮಾಡಿದವರನ್ನು ನೆನೆ
*ಬಾಳುವ ಮನಸಿದ್ದರೆ*
ಹಕ್ಕಿಯಂತೆ ಬಾಳು
*ನಡೆಯುವ ಮನಸಿದ್ದರೆ*
ಧರ್ಮದಂತೆ ನಡೆ
*ಪೂಜಿಸುವ ಮನಸಿದ್ದರೆ*
ತಂದೆ ತಾಯಿಯನ್ನು ಪೂಜಿಸು
*ಉತ್ತಮ ಆರೋಗ್ಯಕ್ಕೆ ಮನಸಿದ್ದರೆ*
ಪ್ರತಿ ದಿನ ಬೆಳಿಗ್ಗೆ ಯೋಗ ಮಾಡು
*ಚಂಚಲ ಮನಸ್ಸಿದ್ದರೆ*
ಪ್ರತಿ ನಿತ್ಯ ಧ್ಯಾನ ಮಾಡು
*🙏ಶುಭೋದಯ*🙏
Wednesday, October 9, 2019
ಹಚ್ಚಿದರೆ ಶ್ರೀಗಂಧವನ್ನು ಹಚ್ಚೋಣ ನಮ್ಮ ಕೈ ಗಂಧ ವಾಗುತ್ತದೆ.
SAVE NATURE, HEALTHY, WEALTHY & WISE. dgnsgreenworld Family
💐ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ,
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ,
ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು💐
💐ಶುಭೋಧಯ💐
💐ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ,
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ,
ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು💐
💐ಶುಭೋಧಯ💐
ಜೀವನವನ್ನು ಹಗುರವಾಗಿ ತೆಗೆದುಕೊಳ್ಳಿ,. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ, ಆರೋಗ್ಯವಂತ ಜೀವನ ಮುಖ್ಯ.
SAVE NATURE, HEALTHY, WEALTHY & WISE. dgnsgreenworld Family
ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)
ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)
ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)
ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)
ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಗೌರವ ಕೊಡಲಾರ)
ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)
ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)
ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)
ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.
*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸೋಣ🙏
ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)
ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)
ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)
ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)
ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಗೌರವ ಕೊಡಲಾರ)
ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)
ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)
ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)
ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.
*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸೋಣ🙏
Tuesday, October 8, 2019
ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸದ ಪ್ರಾಮುಖ್ಯತೆ ಎಷ್ಟು?
SAVE NATURE, HEALTHY, WEALTHY & WISE. dgnsgreenworld Family
💐ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸ ಒಂದೇ ರೀತಿಯ ಪ್ರಾಮುಖ್ಯತೆಯನ್ನು ಪಡೆದಿವೆ
ಶ್ವಾಸ ನಿಂತರೆ
ಜೀವನ ಕೊನೆಯಾಗುತ್ತದೆ
ವಿಶ್ವಾಸ ನಿಂತರೆ
ಸಂಬಂಧ ಕೊನೆಯಾಗುತ್ತದೆ💐
💐ಶುಭೋಧಯ💐
💐ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸ ಒಂದೇ ರೀತಿಯ ಪ್ರಾಮುಖ್ಯತೆಯನ್ನು ಪಡೆದಿವೆ
ಶ್ವಾಸ ನಿಂತರೆ
ಜೀವನ ಕೊನೆಯಾಗುತ್ತದೆ
ವಿಶ್ವಾಸ ನಿಂತರೆ
ಸಂಬಂಧ ಕೊನೆಯಾಗುತ್ತದೆ💐
💐ಶುಭೋಧಯ💐
Monday, October 7, 2019
Sunday, October 6, 2019
ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ?
SAVE NATURE, HEALTHY, WEALTHY & WISE. dgnsgreenworld Family
ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ ನೋಡಿ… ಮೈಸೂರು ದಸರ ಎಂದರೆ ಅದು ಕನ್ನಡ ನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ, ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹು ಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ. ಜಂಬೂ ಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ. ಅಂಬಾರಿಯ ಇತಿಹಾಸ ಬಹಳ ರೋಚಕವಾಗಿದೆ. ಮೂಲತಃ ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ. ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲ ರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನು ರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀ ರಂಗಪಟ್ಟಣ್ಣ ವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಚಿನ್ನದ ಅಂಬಾರಿ ತನ್ನೊಡನೆ ಇತಿಹಾಸವನ್ನೇ ಹೊತ್ತು ತಿರುಗುತ್ತಿದೆ ಎಂದರೂ ತಪ್ಪಾಗಲಾರದು.
ವಂದನೆಗಳೊಂದಿಗೆ.
ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ ನೋಡಿ… ಮೈಸೂರು ದಸರ ಎಂದರೆ ಅದು ಕನ್ನಡ ನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ, ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹು ಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ. ಜಂಬೂ ಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ. ಅಂಬಾರಿಯ ಇತಿಹಾಸ ಬಹಳ ರೋಚಕವಾಗಿದೆ. ಮೂಲತಃ ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ. ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲ ರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನು ರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀ ರಂಗಪಟ್ಟಣ್ಣ ವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಚಿನ್ನದ ಅಂಬಾರಿ ತನ್ನೊಡನೆ ಇತಿಹಾಸವನ್ನೇ ಹೊತ್ತು ತಿರುಗುತ್ತಿದೆ ಎಂದರೂ ತಪ್ಪಾಗಲಾರದು.
ವಂದನೆಗಳೊಂದಿಗೆ.
Friday, October 4, 2019
ಮಾರಕ ಕಾಯಿಲೆ ಏಡ್ಸ್ ಮತ್ತು ಕ್ಯಾನ್ಸರ್ಗೆ ಔಷಧಿ ಕಂಡುಹಿಡಿದಿರುವ ರೈತ…!
SAVE NATURE, HEALTHY, WEALTHY & WISE. dgnsgreenworld Family
ಮಾರಕ ಕಾಯಿಲೆ ಏಡ್ಸ್ ಮತ್ತು ಕ್ಯಾನ್ಸರ್ಗೆ ಔಷಧಿ ಕಂಡುಹಿಡಿದಿರುವ ರೈತ…! ಕ್ಯಾನ್ಸರ್ ಕಾಯಿಲೆ ಜೊತೆಗೆ ಮಾರಕ ಕಾಯಿಲೆಯಾದ ಎಚ್ಐವಿ ಏಡ್ಸ್ಗೂ ಕೂಡ ರಾಮಬಾಣವೊಂದನ್ನು ಗಡಿಜಿಲ್ಲೆಯ ರೈತನೊಬ್ಬ ಕಂಡುಹಿಡಿದಿದ್ದು ಸಾವಿನ ಅಂತಿಮ ಕ್ಷಣಗಳ ಎಣಿಸುವ ಎಚ್ಐವಿ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ.
ಮಹೇಶ್ ಕುಮಾರ್ ಎಂಬ ರೈತ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಬೆಳೆದ ಒಂದು ಮರದ ಎಲೆಗಳಿಂದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಸದ್ಯ ಈಗ ಅದೇ ಎಲೆಯಗಳಲ್ಲೇ ಎಚ್.ಐ.ವಿ ಏಡ್ಸ್ ಸೋಂಕಿತರಿಗೂ ಕೂಡ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗತೊಡಗಿದೆ.
ಎಷ್ಟೋ ಮಂದಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗುವ ಬದಲು ಕಾಯಿಲೆ ಬಂದಿದೆ ಎಂದು ತಿಳಿದಾಗಲೇ ಕೊರಗಿ ಮೃತಪಡುವಂತಹ ಕಾಯಿಲೆಗಳಲ್ಲಿ ಒಂದು ಎಚ್ಐವಿ ಏಡ್ಸ್. ವಿಜ್ಞಾನಿಗಳೂ ಕೂಡ ಏಡ್ಸ್ನನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ಸಫಲವಾಗದಿರುವುದು ಕಣ್ಮುಂದೆಯೇ ಇರುವಾಗಲೇ ನಮ್ಮ ರೈತ ಮುಖಂಡ ಮಹೇಶ್ ಕುಮಾರ್ ಅದಕ್ಕೊಂದು ರಾಮಬಾಣವನ್ನು ಕಂಡುಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರದ ಸಾವಯವ ರೈತ ಮತ್ತು ಚಳವಳಿಗಾರ ಹನುಮಫಲದ ಮೂಲಕ ಎಚ್ಐವಿ ಸೋಂಕಿಗೆ ರಾಮಬಾಣ ಆವಿಷ್ಕರಿಸಿದ್ದಾರೆ.
ಈಗಾಗಲೇ ಕ್ಯಾನ್ಸರ್ ರೋಗಕ್ಕೆ ಹನುಮಫಲದ ಮೂಲಕ ಹಲವರನ್ನು ಗುಣಪಡಿಸಿರುವ ಮಹೇಶ್ ಕುಮಾರ್ ಎಚ್ಐವಿ ಸೋಂಕಿಗೂ ಕೂಡ ಹನುಮಫಲದ ಮೂಲಕವೇ ಮದ್ದು ಕಂಡುಹಿಡಿದಿದ್ದು ಈಗಾಗಲೇ ಗೌಪ್ಯವಾಗಿ ನೂರಾರು ಮಂದಿ ಇದರ ಲಾಭ ಪಡೆದಿದ್ದಾರೆ. ಬಿಳಿರಕ್ತ ಕಣಗಳ ಸಂಖ್ಯೆ ಹೆಚ್ಚಿಸಿಕೊಂಡು ಸೋಂಕಿನ ಬಾಧೆಯಿಂದ ಬಿಡುಗಡೆಯಾಗುತ್ತಿದ್ದಾರೆ. 16 ಹನುಮಫಲದ ಎಲೆ ಮತ್ತು ಕೆಲವು ಬೇರುಗಳನ್ನು 4 ಲೀಟರ್ ನೀರಿನಲ್ಲಿ ಕುದಿಸುತ್ತಾ 1 ಲೀಟರ್ ಮಾಡಿಕೊಳ್ಳಬೇಕು ಅದನ್ನು ಬೆಳಗ್ಗೆ ಸಂಜೆ ನಿಯಮಿತವಾಗಿ 50 ml. ಯಂತೆ 80 ದಿನ ಸೇವಿಸುತ್ತಾ ಬಂದರೇ ಕ್ಯಾನ್ಸರ್ ಕೋಶಗಳೇ ಇಲ್ಲದಂತಾಗುತ್ತದೆ. ಶೇ.99 ಮಂದಿಗೆ ಗುಣಮುಖವಾಗಿದೆ, ಯಾವುದೇ ಹಣದಾಸೆಯಿಲ್ಲದೇ ಹಿಮಾಲಯದ ಗುರುಗಳ ಮಾತಿನಂತೆ ಈ ಸೇವೆ ಮಾಡುತ್ತಿದ್ದು ಕೊನೇ ಹಂತದ ಕ್ಯಾನ್ಸರ್ ರೋಗಿಗಳೂ ಚೇತರಿಕೆ ಕಂಡಿದ್ದಾರೆ ಎಂಬುದು ರೈತ ಮಹೇಶ್ ಕುಮಾರ್ ಮಾತು.
35 ಸಾವಿರ ಮಂದಿಗೆ ಔಷಧಿ ವಿತರಣೆ!
ಕಳೆದ 8 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ದೇಶದ ನಾನಾ ಭಾಗಗಳಲ್ಲಿನ 35 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಹನುಮಫಲದ ಔಷದಿ ನೀಡಿದ್ದು ಕೆಲವು ದಿನಗಳಿಂದೀಚೆಗೆ ನೂರಾರು ಎಚ್ಐವಿ ಪೀಡಿತರಿಗೂ ಕೂಡ ಔಷದಿ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯು ಸಂಪೂರ್ಣ ಉಚಿತವಾಗಿದ್ದು ಆತ್ಮತೃಪ್ತಿ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಇವರ ಕನಸಾಗಿದೆ.
ದೂರದ ಬಾಂಬೆ, ದೆಹಲಿಯಿಂದಲೂ ಪ್ರತಿನಿತ್ಯ ಒಂದಿಲ್ಲೊಬ್ಬರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿಂದ ಹೋದ ನಂತರ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕೂಡ ಆಗಿರುವ ರಿಪೋರ್ಟ್ ಕಾರ್ಡ್ ಕಳಿಸಿಕೊಟ್ಟು,ಕೆಲವರು ತಮ್ಮ ಆರೋಗ್ಯದಲ್ಲಾದ ಬದಲಾವಣೆಯನ್ನು ಕಂಡುಕೊಂಡಿದ್ದಾರೆ.
ಒಟ್ನಲ್ಲಿ ಡಾಕ್ಟರ್ ಅಂತ ಹೇಳಿಕೊಂಡು ಅದೆಷ್ಟೋ ಮಂದಿ ಜನರ ಬಳಿ ಹಣ ಲಪಟಾಯಿಸುವ ಈ ಕಾಲದಲ್ಲಿ ಯಾವ ಫಲಾಪೇಕ್ಷೇ ಇಲ್ಲದೆ ಕಷ್ಟ ಹೇಳಿಕೊಂಡು ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡುವ ಈ ಅನ್ನದಾತನಿಗೆ ಒಂದು ಸಲಾಂ ಹೇಳಲೇಬೇಕು. ಹೆಚ್ಚಿನ ಮಾಹಿತಿಗಾಗಿ ಮಹೇಶಕುಮಾರ್ ಅವರ ಮಗ ಓಂಕಾರ್ ಅವರನ್ನು ಮೊ.ಸಂ.
81508 15194 ಮೂಲಕ ಸಂಪರ್ಕಿಸಬಹುದಾಗಿದೆ.
ವಂದೆಗಳೊಂದಿಗೆ
ಮಾರಕ ಕಾಯಿಲೆ ಏಡ್ಸ್ ಮತ್ತು ಕ್ಯಾನ್ಸರ್ಗೆ ಔಷಧಿ ಕಂಡುಹಿಡಿದಿರುವ ರೈತ…! ಕ್ಯಾನ್ಸರ್ ಕಾಯಿಲೆ ಜೊತೆಗೆ ಮಾರಕ ಕಾಯಿಲೆಯಾದ ಎಚ್ಐವಿ ಏಡ್ಸ್ಗೂ ಕೂಡ ರಾಮಬಾಣವೊಂದನ್ನು ಗಡಿಜಿಲ್ಲೆಯ ರೈತನೊಬ್ಬ ಕಂಡುಹಿಡಿದಿದ್ದು ಸಾವಿನ ಅಂತಿಮ ಕ್ಷಣಗಳ ಎಣಿಸುವ ಎಚ್ಐವಿ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ.
ಮಹೇಶ್ ಕುಮಾರ್ ಎಂಬ ರೈತ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಬೆಳೆದ ಒಂದು ಮರದ ಎಲೆಗಳಿಂದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಸದ್ಯ ಈಗ ಅದೇ ಎಲೆಯಗಳಲ್ಲೇ ಎಚ್.ಐ.ವಿ ಏಡ್ಸ್ ಸೋಂಕಿತರಿಗೂ ಕೂಡ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗತೊಡಗಿದೆ.
ಎಷ್ಟೋ ಮಂದಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗುವ ಬದಲು ಕಾಯಿಲೆ ಬಂದಿದೆ ಎಂದು ತಿಳಿದಾಗಲೇ ಕೊರಗಿ ಮೃತಪಡುವಂತಹ ಕಾಯಿಲೆಗಳಲ್ಲಿ ಒಂದು ಎಚ್ಐವಿ ಏಡ್ಸ್. ವಿಜ್ಞಾನಿಗಳೂ ಕೂಡ ಏಡ್ಸ್ನನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ಸಫಲವಾಗದಿರುವುದು ಕಣ್ಮುಂದೆಯೇ ಇರುವಾಗಲೇ ನಮ್ಮ ರೈತ ಮುಖಂಡ ಮಹೇಶ್ ಕುಮಾರ್ ಅದಕ್ಕೊಂದು ರಾಮಬಾಣವನ್ನು ಕಂಡುಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರದ ಸಾವಯವ ರೈತ ಮತ್ತು ಚಳವಳಿಗಾರ ಹನುಮಫಲದ ಮೂಲಕ ಎಚ್ಐವಿ ಸೋಂಕಿಗೆ ರಾಮಬಾಣ ಆವಿಷ್ಕರಿಸಿದ್ದಾರೆ.
ಈಗಾಗಲೇ ಕ್ಯಾನ್ಸರ್ ರೋಗಕ್ಕೆ ಹನುಮಫಲದ ಮೂಲಕ ಹಲವರನ್ನು ಗುಣಪಡಿಸಿರುವ ಮಹೇಶ್ ಕುಮಾರ್ ಎಚ್ಐವಿ ಸೋಂಕಿಗೂ ಕೂಡ ಹನುಮಫಲದ ಮೂಲಕವೇ ಮದ್ದು ಕಂಡುಹಿಡಿದಿದ್ದು ಈಗಾಗಲೇ ಗೌಪ್ಯವಾಗಿ ನೂರಾರು ಮಂದಿ ಇದರ ಲಾಭ ಪಡೆದಿದ್ದಾರೆ. ಬಿಳಿರಕ್ತ ಕಣಗಳ ಸಂಖ್ಯೆ ಹೆಚ್ಚಿಸಿಕೊಂಡು ಸೋಂಕಿನ ಬಾಧೆಯಿಂದ ಬಿಡುಗಡೆಯಾಗುತ್ತಿದ್ದಾರೆ. 16 ಹನುಮಫಲದ ಎಲೆ ಮತ್ತು ಕೆಲವು ಬೇರುಗಳನ್ನು 4 ಲೀಟರ್ ನೀರಿನಲ್ಲಿ ಕುದಿಸುತ್ತಾ 1 ಲೀಟರ್ ಮಾಡಿಕೊಳ್ಳಬೇಕು ಅದನ್ನು ಬೆಳಗ್ಗೆ ಸಂಜೆ ನಿಯಮಿತವಾಗಿ 50 ml. ಯಂತೆ 80 ದಿನ ಸೇವಿಸುತ್ತಾ ಬಂದರೇ ಕ್ಯಾನ್ಸರ್ ಕೋಶಗಳೇ ಇಲ್ಲದಂತಾಗುತ್ತದೆ. ಶೇ.99 ಮಂದಿಗೆ ಗುಣಮುಖವಾಗಿದೆ, ಯಾವುದೇ ಹಣದಾಸೆಯಿಲ್ಲದೇ ಹಿಮಾಲಯದ ಗುರುಗಳ ಮಾತಿನಂತೆ ಈ ಸೇವೆ ಮಾಡುತ್ತಿದ್ದು ಕೊನೇ ಹಂತದ ಕ್ಯಾನ್ಸರ್ ರೋಗಿಗಳೂ ಚೇತರಿಕೆ ಕಂಡಿದ್ದಾರೆ ಎಂಬುದು ರೈತ ಮಹೇಶ್ ಕುಮಾರ್ ಮಾತು.
35 ಸಾವಿರ ಮಂದಿಗೆ ಔಷಧಿ ವಿತರಣೆ!
ಕಳೆದ 8 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ದೇಶದ ನಾನಾ ಭಾಗಗಳಲ್ಲಿನ 35 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಹನುಮಫಲದ ಔಷದಿ ನೀಡಿದ್ದು ಕೆಲವು ದಿನಗಳಿಂದೀಚೆಗೆ ನೂರಾರು ಎಚ್ಐವಿ ಪೀಡಿತರಿಗೂ ಕೂಡ ಔಷದಿ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯು ಸಂಪೂರ್ಣ ಉಚಿತವಾಗಿದ್ದು ಆತ್ಮತೃಪ್ತಿ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಇವರ ಕನಸಾಗಿದೆ.
ದೂರದ ಬಾಂಬೆ, ದೆಹಲಿಯಿಂದಲೂ ಪ್ರತಿನಿತ್ಯ ಒಂದಿಲ್ಲೊಬ್ಬರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿಂದ ಹೋದ ನಂತರ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕೂಡ ಆಗಿರುವ ರಿಪೋರ್ಟ್ ಕಾರ್ಡ್ ಕಳಿಸಿಕೊಟ್ಟು,ಕೆಲವರು ತಮ್ಮ ಆರೋಗ್ಯದಲ್ಲಾದ ಬದಲಾವಣೆಯನ್ನು ಕಂಡುಕೊಂಡಿದ್ದಾರೆ.
ಒಟ್ನಲ್ಲಿ ಡಾಕ್ಟರ್ ಅಂತ ಹೇಳಿಕೊಂಡು ಅದೆಷ್ಟೋ ಮಂದಿ ಜನರ ಬಳಿ ಹಣ ಲಪಟಾಯಿಸುವ ಈ ಕಾಲದಲ್ಲಿ ಯಾವ ಫಲಾಪೇಕ್ಷೇ ಇಲ್ಲದೆ ಕಷ್ಟ ಹೇಳಿಕೊಂಡು ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡುವ ಈ ಅನ್ನದಾತನಿಗೆ ಒಂದು ಸಲಾಂ ಹೇಳಲೇಬೇಕು. ಹೆಚ್ಚಿನ ಮಾಹಿತಿಗಾಗಿ ಮಹೇಶಕುಮಾರ್ ಅವರ ಮಗ ಓಂಕಾರ್ ಅವರನ್ನು ಮೊ.ಸಂ.
81508 15194 ಮೂಲಕ ಸಂಪರ್ಕಿಸಬಹುದಾಗಿದೆ.
ವಂದೆಗಳೊಂದಿಗೆ
Subscribe to:
Posts (Atom)
*🍎 ಮಳೆಗಾಲದಲ್ಲಿ ಸೇಬು ತಿನ್ನುವುದರಿಂದಾಗುವ ವಿಶೇಷ ಪ್ರಯೋಜನಗಳು:*
*_ಮಳೆಗಾಲದಲ್ಲಿ ಸೇಬು (Apple) ತಿನ್ನುವುದು ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ._* ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂ...
Green World
-
"Start each day with a grateful heart and a positive mind". "ಪ್ರತಿ ದಿನವನ್ನು ಕೃತಜ್ಞತಾಪೂರ್ವಕ ಹೃದಯ ಮತ್ತು ಸಕಾರಾತ್ಮಕ ಮನಸ್ಸಿನಿಂದ ಪ...
-
"The journey of a thousand miles begins with a single step." "ಸಾವಿರ ಮೈಲುಗಳ ಪ್ರಯಾಣವು ಒಂದೇ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ."...






















