www.dgnsgreenworld.blogspot.com

Sunday, December 27, 2020

ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!

▬▬▬▬▬ஜ۩۞۩ஜ▬▬▬▬
  * *ಶುಭೋದಯ ಆತ್ಮೀಯರೆ*   
▬▬▬▬▬ஜ۩۞۩ஜ▬▬▬▬
ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!                                                                "ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
ತಾಕತ್ತು ಮಾತಿನಲ್ಲಿರಬೇಕೇ ವಿನಃ  ... ಮಾತನಾಡುವ ಧ್ವನಿಯಲ್ಲಲ್ಲ....
ಮಳೆಯಿಂದ ಹೂ ಅರಳುತ್ತೇ ವಿನಃ ... ಪ್ರವಾಹದಿಂದಲ್ಲ... ನೆನಪಿರಲಿ..                                                                                                                                                            
▬▬▬▬▬ஜ۩۞۩ஜ▬▬▬▬
        *ಧಮೋ೯ ರಕ್ಷತಿ ರಕ್ಷಿತ:* 
▬▬▬▬▬ஜ۩۞۩ஜ▬▬▬▬

No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World