www.dgnsgreenworld.blogspot.com

Sunday, December 27, 2020

ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!

▬▬▬▬▬ஜ۩۞۩ஜ▬▬▬▬
  * *ಶುಭೋದಯ ಆತ್ಮೀಯರೆ*   
▬▬▬▬▬ஜ۩۞۩ஜ▬▬▬▬
ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ!                                                                "ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
ತಾಕತ್ತು ಮಾತಿನಲ್ಲಿರಬೇಕೇ ವಿನಃ  ... ಮಾತನಾಡುವ ಧ್ವನಿಯಲ್ಲಲ್ಲ....
ಮಳೆಯಿಂದ ಹೂ ಅರಳುತ್ತೇ ವಿನಃ ... ಪ್ರವಾಹದಿಂದಲ್ಲ... ನೆನಪಿರಲಿ..                                                                                                                                                            
▬▬▬▬▬ஜ۩۞۩ஜ▬▬▬▬
        *ಧಮೋ೯ ರಕ್ಷತಿ ರಕ್ಷಿತ:* 
▬▬▬▬▬ஜ۩۞۩ஜ▬▬▬▬

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World