www.dgnsgreenworld.blogspot.com

Saturday, August 10, 2019

ಸಮುದ್ರವನ್ನು ಸೇರಲು, ಪ್ರವಾಹದಲ್ಲಿ ತೇಲಿ ಬಂದ ಬೋರ್ಡ್ ಗಳು.

SAVE NATURE, HEALTHY, WEALTHY & WISE. dgnsgreenworld Family

*ಸಮುದ್ರವನ್ನು ಸೇರಲು,  ಪ್ರವಾಹದಲ್ಲಿ  ತೇಲಿ ಬಂದ ಬೋರ್ಡ್ ಗಳು.*👇🏻

*ನಾಯಿ ಇದೆ ಎಚ್ಚರಿಕೆ...*

*ಅನುಮತಿ ವಿನಃ ಪ್ರವೇಶವಿಲ್ಲ...*

*ನೋಟೀಸ್ ಹಚ್ಚಬಾರದು*


*ಅನ್ಯ ಧರ್ಮೀಯರಿಗೆ ಅನುಮತಿ ನಿಷೇಧ*

*ಕೀಳು ಜಾತಿಯವರಿಗೆ ಪ್ರವೇಶವಿಲ್ಲ*

*ಭಂಟರ ಭವನ, ಕ್ರೈಸ್ತರ ಭವನ, ಮುಸ್ಲಿಂ ಜಮಾಹ, ಲಿಂಗಾಯತರ ಖಾನಾವಳಿ, ವೀರಶೈವ ಸಂಘ,*
*ಹಿಂದೂ ಸೇನೆ,ಶ್ರೀರಾಮ ಸೇನೆ. ಕ್ರಿಶ್ಚಿಯನ್ ಸಂಘಟನೆ,  ಮುಸ್ಲಿಂ ಸಂಘಟನೆ*

*ಬ್ರಾಹ್ಮಣರಿಗೆ ಮಾತ್ರ ಪ್ರವೇಶ*


*ಏಸುವಿನ ಮಕ್ಕಳು ಅಲ್ಲಾಹನ ಪ್ರಜೆಗಳು,*


*ಖಾಸಗಿ ಜಮೀನು, ಕಾಲು ದಾರಿಗೆ ಅವಕಾಶವಿಲ್ಲ*

*ಮನೆಯ ಮುಂದೆ ವಾಹನ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ*


*ಮನುಷ್ಯನ  ಅಹಂದತೆಗೆ ಸಮುದ್ರ ಈಗಲೂ ನಗುತ್ತಲೇ ಇದೆ...!*


*ಇನ್ನಾದರೂ ಬದಲಾಗು ಮಾನವ.! ಪ್ರೀತಿಯ ಸಂಕೇತದ‌ ಪ್ರತಿಫಲವಾಗಿ ಭೂಮಿಗೆ ಬಂದ್ದಿದಿಯಾ. ಬದುಕಿದಷ್ಟು‌ ದಿನ ಪ್ರೀತಿಯ ಹಂಚಿ ಹೋಗು.*🙏🏻
ವಂದನೆಗಳೊಂದಿಗೆ
dgnsgreenworld

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World