www.dgnsgreenworld.blogspot.com

Friday, February 25, 2022

ಮನದಮಾತು

✍...ಮನದಮಾತು.

👉 ನೋವು ಕೊಟ್ಟವರೆ ನನಗೆ ಮಾರ್ಗದರ್ಶಕರು.
👉 ನಂಬಿಸಿ ಮೋಸ ಮಾಡಿದವರೆ ನನಗೆ ಗುರುಗಳು.
👉 ಕಷ್ಟ ಕೊಟ್ಟವರೆ ನನಗೆ ಹಿತೈಸಿಗಳು.
👉 ಅವಮಾನ ಮಾಡಿದವರೆ ನನಗೆ ಸ್ಫೂರ್ತಿದಾತರು.
👉 ಕಾಲೆಳೆದವರೆ ನನಗೆ ಶಕ್ತಿದಾತರು.
👉 ತಿರಸ್ಕಾರ ಮಾಡಿದವರೆ ನನಗೆ ಪುರಸ್ಕೃತರು.
👉 ಹಂಗಿಸಿದವರೆ ನನಗೆ ಅನ್ನದಾತರು.
👉 ನಿಂದಿಸಿದವರೆ ನನಗೆ ಬದುಕನ್ನಿತ್ತವರು.
👉 ದೂರ ತಳ್ಳಿದವರೆ ನನಗೆ ಬಂಧುಗಳು.
👉👉 ಎಲ್ಲಕ್ಕೂ ಮಿಗಿಲಾಗಿ ಪ್ರೀತಿ ಕೊಟ್ಟವರೇ ನನ್ನ ದೇವರುಗಳು, ಹಾಗಾಗಿ ಈ ಜಗದಲ್ಲಿ ನನಗೆ ಯಾರೂ ಶತೃಗಳಲ್ಲ. ..👍👍

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World