www.dgnsgreenworld.blogspot.com

Friday, February 25, 2022

ಮನದಮಾತು

✍...ಮನದಮಾತು.

👉 ನೋವು ಕೊಟ್ಟವರೆ ನನಗೆ ಮಾರ್ಗದರ್ಶಕರು.
👉 ನಂಬಿಸಿ ಮೋಸ ಮಾಡಿದವರೆ ನನಗೆ ಗುರುಗಳು.
👉 ಕಷ್ಟ ಕೊಟ್ಟವರೆ ನನಗೆ ಹಿತೈಸಿಗಳು.
👉 ಅವಮಾನ ಮಾಡಿದವರೆ ನನಗೆ ಸ್ಫೂರ್ತಿದಾತರು.
👉 ಕಾಲೆಳೆದವರೆ ನನಗೆ ಶಕ್ತಿದಾತರು.
👉 ತಿರಸ್ಕಾರ ಮಾಡಿದವರೆ ನನಗೆ ಪುರಸ್ಕೃತರು.
👉 ಹಂಗಿಸಿದವರೆ ನನಗೆ ಅನ್ನದಾತರು.
👉 ನಿಂದಿಸಿದವರೆ ನನಗೆ ಬದುಕನ್ನಿತ್ತವರು.
👉 ದೂರ ತಳ್ಳಿದವರೆ ನನಗೆ ಬಂಧುಗಳು.
👉👉 ಎಲ್ಲಕ್ಕೂ ಮಿಗಿಲಾಗಿ ಪ್ರೀತಿ ಕೊಟ್ಟವರೇ ನನ್ನ ದೇವರುಗಳು, ಹಾಗಾಗಿ ಈ ಜಗದಲ್ಲಿ ನನಗೆ ಯಾರೂ ಶತೃಗಳಲ್ಲ. ..👍👍

No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World