🙏🏽ಅತ್ಯಂತ ಬೆಲೆ ಬಾಳುವ ಸಂದೇಶ🙏🏽
*ಉಷ್ಣಂ ಉಷ್ಣಾರ್ತಂ ಉಷ್ಣೇ ಚ ಯುಕ್ತಂ ಚ ಉಷ್ಣೈಃ ನಿಹಂತಿತತ್||53||*
-ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ -5 ದ್ರವದ್ರವ್ಯ ವಿಜ್ಞಾನೀಯ ಅಧ್ಯಾಯ.
*ಉಷ್ಣ ಕಾಲದಲ್ಲಿ, ಬಿಸಿಲಿನಲ್ಲಿ ಕೆಲಸಮಾಡಿ ಉಷ್ಣ ಪೀಡಿತನಾದವನಿಗೆ ಬಿಸಿ ಆಹಾರದೊಂದಿಗೆ ಬಿಸಿ ಮಾಡಿದ ಜೇನನ್ನು ತಿನ್ನಿಸಿದರೆ ತಕ್ಷಣ ಮರಣ ಸಂಭವಿಸುತ್ತದೆ!!!*
ಅಂದರೆ ಜೇನು ಇಲ್ಲಿ ಸದ್ಯೋಮರಣಕಾರಕ.
ಹಾಗಾಗಿ ಜೇನು ತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು. ಜೇನನ್ನು ಬಿಸಿಮಾಡಿದರೆ ಅದು ನಿಧಾನಗತಿಯ ವಿಷವಾಗುತ್ತದೆ. ಅದನ್ನು ಬಿಸಿ ಆಹಾರಕ್ಕೆ ಹಾಕಿದರೆ ಆ ವಿಷ ತೀಕ್ಷ್ಣತೆ ಪಡೆಯುತ್ತದೆ. ಜ್ವರಪೀಡಿತನಿಗೆ ಕುಡಿಸಿದರೆ ಅದು ಅತ್ಯುಗ್ರ ರೋಗ ತರುತ್ತದೆ. ಬಿಸಿಲಿನಲ್ಲಿ ಬಳಲಿದ ಉಷ್ಣಪೀಡಿತನಿಗೆ ಕೊಟ್ಟರೆ ತಕ್ಷಣ ಕೊಂದೇ ಹಾಕುತ್ತದೆ!!!
*****
*ಏನು ಮಾಡುತ್ತಿದ್ದೇವೆ?*
ಈಗ ಬಹುತೇಕರು, ಶರೀರವನ್ನು ತೆಳ್ಳಗೆ ಮಾಡಿಕೊಳ್ಳಲು, ಕೊಬ್ಬಿನ ಅಂಶ ಕರಗಿಸಲು ಪ್ರತಿದಿನ ಬೆಳಿಗ್ಗೆ ಬಿಸಿನೀರು ಜೇನುತುಪ್ಪವನ್ನು ಯಾವ ಸಂಶಯ ಭಯವೂ ಇಲ್ಲದೇ ಸೇವಿಸುತ್ತಿದ್ದಾರೆ!! ಯಾವ ಫಲಿತಾಂಶವೂ ಇಲ್ಲದೇ!!!
ಇದು ಅಚ್ಚರಿಯೇ ಸರಿ.
*ಪರಿಣಾಮ ಏನು?*
ಬಿಸಿನೀರಿನ ಸಂಪರ್ಕದಿಂದ ಜೇನು ಮಂದಗತಿಯ ವಿಷವಾಗುತ್ತದೆ. ಇದರಿಂದ ಹಾನಿಗೊಳಗಾಗುವುವ ಮೊದಲ ಅಂಗ ಎಂದರೆ *LIVER* *ಯಕೃತ್!*
ನೆನಪಿಡಿ, ಯಾವುದೇ ಕಾಯಿಲೆಗೆ ನಾವು ಬಿಟ್ಟೂ ಬಿಡದಂತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತುತ್ತಿರುವುದಕ್ಕೆ ಕಾರಣವೇ ( ಲಿವರ್ ) ಯಕೃತ್ತನ್ನು ವಿಷಮಯವಾಗಿಸಿರುವುದು.
*ನಿಧಾನಗತಿಯ ವಿಷವಾಗುವ ಕಾರ್ಯ:*
ಬಿಸಿ ಜೇನುತುಪ್ಪ ಶರೀರದ ಅಂಗಗಳಿಗೆ ಬದುಕಲು ಅತ್ಯಗತ್ಯವಾಗಿ ಬೇಕಾಗುವ ಲಿಪಿಡ್ ಅನ್ನು ವಿಭಜನೆ ಮಾಡುತ್ತದೆ. ಆಗ ಲಿವರ್ ಯಕೃತ್ ಅದನ್ನು ತಡೆಯಲು ಪ್ರಯತ್ನಿಸಿ ತನ್ನ ಸ್ನಿಗ್ಧತೆಯ ಸತ್ವವನ್ನೇ ಕಳೆದುಕೊಂಡು *ಲಿವರ್ ಸಿರೋಸಿಸ್ ಎಂಬ ತಾನೇ ಒಣಗಿಹೋಗುವ ಕಾಯಿಲೆಗೆ ತುತ್ತಾಗುತ್ತದೆ.*
ತದನಂತರ ವಿಷವನ್ನು ನೇರ ರಕ್ತಕ್ಕೆ ಬಿಟ್ಟುಬಿಡುತ್ತದೆ, ತತ್ಪರಿಣಾಮ ಎರಡೂ ಕಿಡ್ನಿಗಳು ವಿಷ ಸೋಸಲು ಪ್ರಯತ್ನಿಸಿ ಶಕ್ತಿಹೀನವಾಗಿ *ನೆಫ್ರೈಟೀಸ್* ಆಗಿ ಕಿಡ್ನಿ ಫೇಲ್ ನಲ್ಲಿ ಅಂತ್ಯವಾಗುತ್ತಿವೆ.
*ಶೀಘ್ರ ವಿಷಕಾರಿ ಪರಿಣಾಮ*
ಬಿಸಿ ಜೇನು
+ಬಿಸಿನೀರು
+ಬೇಸಿಗೆ ಕಾಲದಲ್ಲಿ
+ಉಷ್ಣಪೀಡಿತ ಅವಸ್ಥೆಯಲ್ಲಿ
"ಕುದಿಸಿದ ಜೇನನ್ನು ಕೊಟ್ಟರೆ, ಲಿವರ್ ಯಕೃತ್-ಕಿಡ್ನಿಯನ್ನೂ ಮೀರಿ ಹೃಯದಯ/ ಪುಪ್ಪುಸದ ರಕ್ತನಾಳಗಳನ್ನು ಒಣಗಿಸಿ ತತ್ಕ್ಷಣ ಸಂಕೋಚ ಮಾಡಿ ಹೃದಯ ಸ್ತಂಭನ ಮಾಡಿ ಕೊಲ್ಲುತ್ತದೆ.
ಅಥವಾ
ಮೆದುಳು/ನರಗಳ ಲಿಪಿಡ್ ವಿಭಜನೆ ಮಾಡಿ ಒಣಗಿಸಿ ವಿದ್ಯುತ್ ಸಂವೇದನೆಯನ್ನು ನಿಲ್ಲಿಸಿ ತಕ್ಷಣ ಕೊಂದುಹಾಕುತ್ತದೆ.
*ವೈಜ್ಞಾನಿಕ ವಿವರಣೆ:*
ಬಿಸಿ ಜೇನಿಗೆ ಕೊಬ್ಬನ್ನು ಕರಗಿಸುವ ಪ್ರಭಲ ಶಕ್ತಿ ಇದೆ ಎಂದು ಸಂಶೋಧನೆಗಳಿಂದ ತಿಳಿದಿದೆ. ಆದರೆ ಜೀವ ಉಳಿಯಲು ಅಗತ್ಯವಾದ ಕೊಬ್ಬನ್ನೇ ಕರಗಿಸುತ್ತದೆ ಎಂದು ಅನೇಕರು ಅರಿಯರು.
ಇದೇ ಕಾರಣಕ್ಕೆ *ಆಯುರ್ವೇದ ಓದದ, ಆ ವಿಜ್ಞಾನದ ಗಂಧವನ್ನೇ ಅರಿಯದ ಅನಾಮಧೇಯರೂ ಆಯುರ್ವೇದ ಸಲಹೆ ಮತ್ತು ಔಷಧ ಕೊಡುತ್ತಿದ್ದಾರೆ!*
*ಸಾವಿರಾರು ಜನರನ್ನು ಸೇರಿಸಿ ಯೋಗ ಹೇಳಿಕೊಡುವವರೂ ಯಾವುದೇ ಅಧ್ಯಯನ ಇಲ್ಲದೇ ಇದ್ದರೂ ಎಗ್ಗಿಲ್ಲದೇ ಸಲಹೆ ಕೊಡುತ್ತಿದ್ದಾರೆ, ಔಷಧಗಳನ್ನೂ ಕೊಡುತ್ತಿದ್ದಾರೆ(ಎಲ್ಲರೂ ಹಾಗಲ್ಲ, ಹಲವಾರು ಜನ ಯೋಗ್ಯ ಸ್ವ-ಅಧ್ಯಯನ, ಕುಟುಂಬ ಪರಂಪರೆಯಿಂದ ಶುದ್ಧ ಆಯುರ್ವೇದ ಫಾಲಿಸುವವರೂ ಇದ್ದಾರೆ)*
*ತೂಕ ಕಳೆದುಕೊಳ್ಳಲು ಜೇನುತುಪ್ಪ+ಬಿಸಿನೀರನ್ನು ಎಂದಿಗೂ ಸೇವನೆ ಮಾಡದಿರಿ.*
ಮತ್ತು
ಯಾರೇ ಹೇಳಲಿ ದಯಮಾಡಿ ಯಾವ ಆಯುರ್ವೇದ ಆಚಾರ್ಯರು ಎಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ ಎಂದು ರೆಫೆರೆನ್ಸ್ ಕೇಳಿ ತಿಳಿದುಕೊಳ್ಳುವುದನ್ನು ಮರೆಯದಿರಿ. ಇದು ನಮ್ಮೆಲ್ಲರ ಹಕ್ಕು, ಅಲ್ಲವೇ?
*ಕಂಡ ಸತ್ಯ:*
ಹಿಮಾಚಲ ಪ್ರದೇಶದ, ಕಾಂಗ್ರಾದ ಅಥರ್ವ ಆಯುರ್ಧಾಮದ ಶಾಖೆಗೆ ಇತ್ತೀಚಿಗೆ ದಂಪತಿಗಳಿಬ್ಬರೂ *"ಸಿರೋಸಿಸ್ ಆಫ್ ಲಿವರ್"* ಸಮಸ್ಯೆಯಿಂದ ಬಂದರು, ಅವರು ಜೇನು ಮತ್ತು ಬಿಸಿಬಿಸಿ ನೀರನ್ನು ನಿತ್ಯವೂ ಆರು ತಿಂಗಳಿನಿಂದ ಸೇವಿಸುತ್ತಿದ್ದರು!! ಅವರ ಕೊಬ್ಬಿನ ಮೂಲ ಸ್ಥಾನ ಯಕೃತ್ ( ಲಿವರ್ ) ಒಣಗಿಹೋಗಿತ್ತು.!!!
No comments:
Post a Comment
welcome to dgnsgreenworld Family