Brutality of cow killing !!!
ಗೋಮಾತೇ :
ಕಸಾಯಿಖಾನೆಗೆ ನನ್ನನ್ನು ಹಾಕಲಾಗುತ್ತದೆ ಮತ್ತು 4 ದಿನಗಳ ವರೆಗೂ ನನ್ನ ಹೊಟ್ಟೆಗೆ ಏನೂ ಕೊಡುವುದಿಲ್ಲ!
ಯಾಕೆಂದರೆ....ನನ್ನ ರಕ್ತ ದಲ್ಲಿನ ಹಿಮೋಗ್ಲೋಬಿನ್ ಕರಗಿ ಮಾಂಸ ದಲ್ಲಿ ಆಂಟಿ ಕೊಳ್ಳಲಿ ಎಂದು!
ನಂತರ ನನ್ನನ್ನು ಎಳೆದು ಕೊಂಡು ತರಲಾಗುತ್ತದೆ ಎಕೆಂದರೆ....ನಾ ಮೂರ್ಚೆ ಹೋಗಿರುತ್ತೇನೇ.
ನನ್ನ ಮೇಲೆ 200 digree Celsius ನ ಕುದಿಯುವ ನೀರುನ್ನು ಸುರಿಯಲಾಗುತ್ತದೆ ......ನನ್ನಲ್ಲಿ ಹಾಹಾಕಾರ ಉಂಟಾಗುತ್ತದೆ .
ಆಗ ನನ್ನ ಹಾಲು ಕುಡಿಯುವ ನಿಮ್ಮನ್ನು (ಮನುಷ್ಯ)ನೆನೆಯುತ್ತೇನೆ !
ನಂತರ ನನ್ನನ್ನು ಕಠೋರವಾಗಿ ದೊಣ್ಣೆ ಯಿಂದ ಹೊಡೆಯ ಲಾಗುವುದು ....ಯಾಕೆಂದರೆ ನನ್ನ ಚರ್ಮ ಸುಲಭವಾಗಿ ಬಿಡಿಸಿ ಕೊಳ್ಳಲಿ ಎಂದು!
ನನ್ನ ಎರಡು ಕಾಲುಗಳನ್ನು ಕಟ್ಟಿ ಉಲ್ಟಾ ನೇತು ಹಾಕುತ್ತಾರೆ ನಂತರ ನನ್ನ ಶರೀರದಿಂದ ಚರ್ಮವನ್ನು ತೆಗೆದು ಹಾಕುತ್ತಾರೆ .
ಕೇಳಿ ಭೂಮಿ ಮೇಲಿನ ಜೀವಿಗಳೇ.......
ಈಗಲೂ ನನ್ನ ಪ್ರಾಣ ಹೋಗಿರುವುದಿಲ್ಲ!!
ನಾನು ಕಾತರದ ಕಣ್ಣುಗಳಿಂದ ನೋಡುವೆ ಈ ಕಸಾಯಿಖಾನೆಯವರಲ್ಲಿ ಮನುಷ್ಯತ್ವ ಜನ್ಮತಳೆಯುತ್ತದೆನೋ ಎಂದು! ಇಂತಹ ಸಮಯದಲ್ಲೂ ನನ್ನಿಂದ ಪೋಷಣೆ ಗೊ0ಡ ಯಾರಾದರೂ ಮನುಷ್ಯ ನನ್ನನ್ನು ಕಾಪಾಡುವುದಿಲ್ಲ...
ನನ್ನ ಚರ್ಮದ ಮೇಲೆ ಆಸೆ ಇಟ್ಟುಕೊಂಡ ವರೆ....ದುಷ್ಟ ಕಸಾಯಿಖಾನೆಯವ ನನ್ನ ಜೀವವಿರು ವಾಗಲೇ ನನ್ನ ಚರ್ಮ ತೆಗೆದು ಬಿಡುತ್ತಾರೆ.....ನಾನು ನರಳಿ ನರಳಿ ಹಂಬಲಿಸಿ ಪ್ರಾಣ ಬಿಡುತ್ತೇನೆ.
ಇಂತಹ ಪಾವನ ಪವಿತ್ರ ಭಾರತ ಭೂಮಿಯ ಮೇಲೆ ನನ್ನನ್ನು ಕಾಪಾಡಲು ಪಾಲನೆ ಮಾಡಲು ಯಾವುದೇ ಧರ್ಮ ಕಾನೂನು ಇಲ್ಲವೇ......
ನಿಮ್ಮಿಂದಾದ ಕ್ರೂರವಾದ ಅತ್ಯಾಚಾರವನ್ನು ಸಹಿಸಿಯು ಕೂಡ ನಾನು ನಿಮಗೆ 'ಶಾಪ ' ವನ್ನು ಕೊಡಲಾಗದು ..................
ಎಕೆಂದರೆ........ನಾನು ನಿನ್ನ ತಾಯಿಯಲ್ಲ ವೇ....
ನೀವು ಗೋಮಾತೇಯನ್ನು ಪ್ರೀತಿಸುವವರಾದರೇ ...
ಮತ್ತು ಗೋಮಾತೆಯ ಹಾಲನ್ನು ಕೂಡಿದವರೇ ಆಗಿದ್ದರೆ......ಈ message ನ್ನು share ಮಾಡಿ ಸ್ವಲ್ಪ ವಾದರೂ ಹಾಲಿನ ಋಣವನ್ನಾದರೂ ಕಮ್ಮಿ ಮಾಡಿ ಕೊಳ್ಳಿ.
ಹಿಂದೂಗಳೆಲ್ಲರ ಒಂದೇ ಕೂಗು....
ಇನ್ನು ಗೋಹತ್ಯೆ ಯನ್ನು ಸಹಿಸಲಾಗದು..!
ಗೋಮಾತೆಯ ಈ ಪೀಡನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು 2 ನಿಮಿಷ ಸಮಯ ಕೊಟ್ಟು ಸ್ನೇಹಿತ ಬಂಧು ಗಳಿಗೆಲ್ಲ share ಮಾಡಿ.
ಗೋಮಾತೆಗೆ ಜಯವಾಗಲಿ !......
ಜೈ ಶ್ರೀ ಕೃಷ್ಣ!.....
ಜೈ ಶ್ರೀರಾಮ್!....
please save cows
and value your humanity .
No comments:
Post a Comment
welcome to dgnsgreenworld Family