www.dgnsgreenworld.blogspot.com

Sunday, May 30, 2021

ಜಪಾನೀಯರ ಅಚ್ಚರಿಯ ಶೋಧ...

ಜಪಾನೀಯರ ಅಚ್ಚರಿಯ ಶೋಧ... 

1. ಡಯೆಟ್‌ನಲ್ಲಿ ಏರುಪೇರಾಗೋದು ಅಸಿಡಿಟಿಗೆ ಕಾರಣ ಅಲ್ಲ. ಒತ್ತಡವೇ ಅಸಿಡಿಟಿಗೆ ಮುಖ್ಯ ಕಾರಣ. 

2. ರಕ್ತದೊತ್ತಡ ಉಪ್ಪು ಹೆಚ್ಚುಳ್ಳ ತಿನಿಸುಗಳಿಂದ ಮಾತ್ರವಲ್ಲ, ನಮ್ಮ ಭಾವನೆಗಳನ್ನು ನಿಭಾಯಿಸುವಾಗ ಮಾಡುವ ತಪ್ಪುಗಳಿಂದಲೂ ಉಂಟಾಗುತ್ತದೆ. 

3. ಕೊಲೆಸ್ಟ್ರಾಲ್ ಕೊಬ್ಬುಳ್ಳ ಊಟಗಳಿಂದ ಮಾತ್ರವಲ್ಲ... ಇದಕ್ಕೆ ಹೆಚ್ಚಿನ ಸೋಮಾರಿತನ ಅಥವಾ ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಕೂಡ  ಹೊಣೆ. 

4. ಆಸ್ತಮಾ ಶ್ವಾಸಕೋಶಕ್ಕೆ ಸರಬರಾಜಾಗುವ ಆಮ್ಲಜನಕದ ಅಡೆತಡೆಯಿಂದ ಮಾತ್ರ ಅಲ್ಲ... ನಮ್ಮ ದುಃಖಭರಿತ ಭಾವನೆಗಳು ಕೂಡ ಶ್ವಾಸಕೋಶವನ್ನು ಅಸ್ಥಿರಗೊಳಿಸುತ್ತವೆ. 

5. ಡಯಾಬಿಟೀಸ್ ಹೆಚ್ಚಿನ ಗ್ಲೂಕೋಸ್ ಸೇವಿಸುವುದರಿಂದ ಮಾತ್ರವಲ್ಲ, ಸ್ವಾರ್ಥ ಮತ್ತು ಹಟಮಾರಿ ಮನೋಭಾವಗಳು ಮೇಧೋಜೀರಕ ಗ್ರಂಥದ ಕ್ರಿಯೆಯನ್ನು ಹೆಚ್ಚು ಕಡಿಮೆ ಮಾಡುತ್ತವೆ.
 
6. ಕಿಡ್ನಿ ಸ್ಟೋನ್ಸ್ ಕ್ಯಾಲ್ಶಿಯಮ್ ಆಕ್ಸಲೇಟ್ ಹೆಚ್ಚಾಗಿ ಮಾತ್ರ ಅಲ್ಲ... ನಮ್ಮೊಳಗೆ ಅದುಮಿ ಕುಳಿತ ಭಾವತೀವ್ರತೆಗಳಿಂದ, ದ್ವೇಷದಿಂದ ಉಂಟಾಗುತ್ತವೆ. 

7. ಸ್ಪಾಂಡಿಲೈಟಿಸ್ ಕುತ್ತಿಗೆಯ ಸಮಸ್ಯೆಯಿಂದ ಮಾತ್ರ ಅಲ್ಲ... ಭವಿಷ್ಯದ ಬಗ್ಗೆಗಿನ ವಿಪರೀತ ಚಿಂತೆಗಳ ಅತಿಭಾರದಿಂದ ಕೂಡ ಬರುತ್ತದೆ. 

ಆರೋಗ್ಯಕರವಾದ ಬದುಕಿಗೆ 

1. ಮನಸ್ಸು ಸ್ಥಿರವಾಗಿರಲಿ
2. ದೈನಂದಿನ ಎಕ್ಸರ್‌ಸೈಜ್ ಮುಖ್ಯ 
3. ಧ್ಯಾನ ಮುಖ್ಯ 
4. ಚಲನೆ ಇರಲಿ
5. ನಗಬೇಕು ಮತ್ತು ಇತರರನ್ನು ನಗಿಸಬೇಕು
6. ಗೆಳೆತನ ಮಾಡೋಣ. 
 
ಈ ಕ್ರಿಯೆಗಳು ನಮ್ಮ ಮನ, ಬುದ್ಧಿ ಮತ್ತು ದೇಹಗಳನ್ನು ಗಟ್ಟಿ ಮಾಡುತ್ತವೆ. 

ಆರೋಗ್ಯದಿಂದ ಇದ್ದು ಜೀವನವನ್ನು ಆನಂದಿಸೋಣ. 

ಇರುವುದೊಂದು ಜೀವನ... ಅದನ್ನು ಪೂರ್ಣವಾಗಿ ಜೀವಿಸೋಣ. 

(ವಾಟ್ಸ್ಯಾಪ್ ಆಂಗ್ಲ ಸಂದೇಶವೊಂದರ ಅನುವಾದ)

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World