www.dgnsgreenworld.blogspot.com

Wednesday, February 8, 2023

*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು**ಎಂದು ಯಾರಾದರೂ ನಿಮ್ಮನ್ನು ಕೇಳಿದರೆ**ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!

*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು*
*ಎಂದು ಯಾರಾದರೂ ನಿಮ್ಮನ್ನು ಕೇಳಿದರೆ*
*ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!

            *ಪ್ರಥಮ* :
         *ಅಭಿಮನ್ಯುವನ್ನು ಹತ್ತಾರು ಕೌರವ ಸೇನೆಯ ಮಹಾರಥಿಗಳು ಸುತ್ತುವರೆದು ಕೊಂದರು*!!

         *ಎರಡನೇ* :

 *ಚಕ್ರವ್ಯೂಹವನ್ನು ಭೇದಿಸುವ ಕೃಷ್ಣನ ಜ್ಞಾನವನ್ನು ಕೇಳುತ್ತಾ ಸುಭದ್ರೆ ನಿದ್ರಿಸಿದಳು*.
*ಅದಕ್ಕೆ ಅಭಿಮನ್ಯು ತಾಯಿಯ ಗರ್ಭದಲ್ಲಿ ಚಕ್ರವ್ಯೂಹವನ್ನು ಭೇಧಿಸುವ ಕೌಶಲ್ಯ ಪೂರ್ತಿ ತಿಳಿದು ಕೊಳ್ಳಲು ಸಾಧ್ಯವಾಗದೆ  ಚಕ್ರವ್ಯೂಹದಲ್ಲಿ ಸಿಲುಕಿ ಬಲಿಯಾದ*!!

         *ಆದರೆ ಈ ಪ್ರಶ್ನೆಗೆ ಇದು ಸರಿಯಾದ ಉತ್ತರ ಇವೆರಡೂ ಅಲ್ಲ*
     *ಈ ಪ್ರಶ್ನೆಗೆ ಸರಿಯಾದ ಉತ್ತರ..  ಕೌರವರ ಆ ಯುದ್ಧ ತಂತ್ರ*
*ಅವರ ಯುಧ್ದ ತಂತ್ರದ ಕಾರಣ ಅರ್ಜುನನ್ನು* *ಯುದ್ಧಭೂಮಿಯಿಂದ ಉದ್ದೇಶಪೂರ್ವಕವಾಗಿ ಬಹು ದೂರ ಸಾಗುವಂತೆ ರಣತಂತ್ರ ರಚಿಸಲಾಯಿತು* *ಮತ್ತು ಅರ್ಜುನ  ತನ್ನ ಮಗನನ್ನು ರಕ್ಷಿಸಲು ಬಯಸುತ್ತಿದ್ದರೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ*
                 
         *ಒಂದು ವೇಳೆ*
*ಅರ್ಜುನ ಅಭಿಮನ್ಯುವಿನಿಂದ ದೂರ* *ಹೋಗದೆ ಬಳಿಯಲ್ಲಿದ್ದಿದ್ದರೇ* 
*ಬಹುಶಃ ಯಾರಿಂದಲೂ ಸಹಾ ಅಭಿಮನ್ಯುವನ್ನು* *ಕೊಲ್ಲಲಾಗುತ್ತಿರಲಿಲ್ಲವೇನೋ*!

         *ಸದ್ಯ ರಣರಂಗ ಸಜ್ಜುಗೊಂಡಿದೆ..!*
        
 *ಅಭಿಮನ್ಯುವನ್ನು (ಮೋದಿ ಜಿ) *ಸುತ್ತುವರಿಯಲು ಸಕಲ ಸಿದ್ಧತೆಗಳೂ ಆಗಲೇ ತಯಾರಿಗೊಂಡಿವೆ*!!

         
*ಕೌರವರ ಯೋಧರು*
         *ಕಾಂಗ್ರೆಸ್*
         *ಎಸ್ಪಿ*,
         *ಬಿಎಸ್ಪಿ*,
        *ಅಕಾಲಿದಳ*
         *ಮಮತಾ*,
         *ಲಾಲು*,
         *ಜೆಡಿಯು*,
         *ಶಿವಸೇನೆ*,
        *ಎನ್ಸಿಪಿ*
         *ಎಡಪಂಥೀಯ*,
         *ಆಪ್*,
         *ಓವೈಸಿ*,
         *ಚೀನಾ ಮತ್ತು*
         *ಪಾಕಿಸ್ತಾನ*
         *ಒಟ್ಟಾಗುವುದು...!!!*

         *ಈಗ ಸಾಕು*
         
*ಕೊನೆಯ ಯುದ್ಧ ತಂತ್ರದ ಅಡಿಯಲ್ಲಿ*
         *ಅರ್ಜುನನ್ನು *(ಎಲ್ಲ ಹಿಂದೂಗಳನ್ನು ಜಾತಿಗಳ ಆಧಾರದಲ್ಲಿ ಬೇರ್ಪಡಿಸಿ ಅವರ ಬಲವನ್ನ ಮುರಿಯುವುದು)*ಯುದ್ಧ ಕ್ಷೇತ್ರದಿಂದ ದೂರ ಕಳಿಸುವ ಪ್ರಯತ್ನ ಜಾರಿಯಲ್ಲಿದೆ*
         *ಯುದ್ಧಭೂಮಿಯಿಂದ ತಪ್ಪಿಸುವ ಪ್ರಯತ್ನ ಮುಂದುವರಿದಿದೆ..!*

         *ಈಗ ಇದು ನಿಮಗೆ ಬಿಟ್ಟದ್ದು*,
         
*ನೀವು*..!
         *ಅಭಿಮನ್ಯುವನ್ನು ಒಂಟಿಯಾಗಿ ಬಿಟ್ಟು*
 
*ಅವನ ನಿಧನದ ನಂತರ ಪಶ್ಚಾತ್ತಾಪ ಪಡುತ್ತೀರೋ ?*
        
         *ಅಥವಾ*..!
         *ಅವನೊಂದಿಗೆ ನಿಂತು ಅವನು ವಿಜಯಿಯಾಗುವುದನ್ನು ನೋಡಲು ಬಯಸುತ್ತೀರೋ ?*
         

 *ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಶೇರ್ ಮಾಡಿ!*

 *ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಈ ಪ್ರಶ್ನೆಯಲ್ಲಿದೆ!*

ಹರ ಹರ ಮಹಾದೇವ🕉️🚩*🙏*
        
*ವಂದೇ ಮಾತರಂ*
      *ಭಾರತ್ ಮಾತಾ ಕಿ ಜೈ*

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World