*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು*
*ಎಂದು ಯಾರಾದರೂ ನಿಮ್ಮನ್ನು ಕೇಳಿದರೆ*
*ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!
*ಪ್ರಥಮ* :
*ಅಭಿಮನ್ಯುವನ್ನು ಹತ್ತಾರು ಕೌರವ ಸೇನೆಯ ಮಹಾರಥಿಗಳು ಸುತ್ತುವರೆದು ಕೊಂದರು*!!
*ಎರಡನೇ* :
*ಚಕ್ರವ್ಯೂಹವನ್ನು ಭೇದಿಸುವ ಕೃಷ್ಣನ ಜ್ಞಾನವನ್ನು ಕೇಳುತ್ತಾ ಸುಭದ್ರೆ ನಿದ್ರಿಸಿದಳು*.
*ಅದಕ್ಕೆ ಅಭಿಮನ್ಯು ತಾಯಿಯ ಗರ್ಭದಲ್ಲಿ ಚಕ್ರವ್ಯೂಹವನ್ನು ಭೇಧಿಸುವ ಕೌಶಲ್ಯ ಪೂರ್ತಿ ತಿಳಿದು ಕೊಳ್ಳಲು ಸಾಧ್ಯವಾಗದೆ ಚಕ್ರವ್ಯೂಹದಲ್ಲಿ ಸಿಲುಕಿ ಬಲಿಯಾದ*!!
*ಆದರೆ ಈ ಪ್ರಶ್ನೆಗೆ ಇದು ಸರಿಯಾದ ಉತ್ತರ ಇವೆರಡೂ ಅಲ್ಲ*
*ಈ ಪ್ರಶ್ನೆಗೆ ಸರಿಯಾದ ಉತ್ತರ.. ಕೌರವರ ಆ ಯುದ್ಧ ತಂತ್ರ*
*ಅವರ ಯುಧ್ದ ತಂತ್ರದ ಕಾರಣ ಅರ್ಜುನನ್ನು* *ಯುದ್ಧಭೂಮಿಯಿಂದ ಉದ್ದೇಶಪೂರ್ವಕವಾಗಿ ಬಹು ದೂರ ಸಾಗುವಂತೆ ರಣತಂತ್ರ ರಚಿಸಲಾಯಿತು* *ಮತ್ತು ಅರ್ಜುನ ತನ್ನ ಮಗನನ್ನು ರಕ್ಷಿಸಲು ಬಯಸುತ್ತಿದ್ದರೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ*
*ಒಂದು ವೇಳೆ*
*ಅರ್ಜುನ ಅಭಿಮನ್ಯುವಿನಿಂದ ದೂರ* *ಹೋಗದೆ ಬಳಿಯಲ್ಲಿದ್ದಿದ್ದರೇ*
*ಬಹುಶಃ ಯಾರಿಂದಲೂ ಸಹಾ ಅಭಿಮನ್ಯುವನ್ನು* *ಕೊಲ್ಲಲಾಗುತ್ತಿರಲಿಲ್ಲವೇನೋ*!
*ಸದ್ಯ ರಣರಂಗ ಸಜ್ಜುಗೊಂಡಿದೆ..!*
*ಅಭಿಮನ್ಯುವನ್ನು (ಮೋದಿ ಜಿ) *ಸುತ್ತುವರಿಯಲು ಸಕಲ ಸಿದ್ಧತೆಗಳೂ ಆಗಲೇ ತಯಾರಿಗೊಂಡಿವೆ*!!
*ಕೌರವರ ಯೋಧರು*
*ಕಾಂಗ್ರೆಸ್*
*ಎಸ್ಪಿ*,
*ಬಿಎಸ್ಪಿ*,
*ಅಕಾಲಿದಳ*
*ಮಮತಾ*,
*ಲಾಲು*,
*ಜೆಡಿಯು*,
*ಶಿವಸೇನೆ*,
*ಎನ್ಸಿಪಿ*
*ಎಡಪಂಥೀಯ*,
*ಆಪ್*,
*ಓವೈಸಿ*,
*ಚೀನಾ ಮತ್ತು*
*ಪಾಕಿಸ್ತಾನ*
*ಒಟ್ಟಾಗುವುದು...!!!*
*ಈಗ ಸಾಕು*
*ಕೊನೆಯ ಯುದ್ಧ ತಂತ್ರದ ಅಡಿಯಲ್ಲಿ*
*ಅರ್ಜುನನ್ನು *(ಎಲ್ಲ ಹಿಂದೂಗಳನ್ನು ಜಾತಿಗಳ ಆಧಾರದಲ್ಲಿ ಬೇರ್ಪಡಿಸಿ ಅವರ ಬಲವನ್ನ ಮುರಿಯುವುದು)*ಯುದ್ಧ ಕ್ಷೇತ್ರದಿಂದ ದೂರ ಕಳಿಸುವ ಪ್ರಯತ್ನ ಜಾರಿಯಲ್ಲಿದೆ*
*ಯುದ್ಧಭೂಮಿಯಿಂದ ತಪ್ಪಿಸುವ ಪ್ರಯತ್ನ ಮುಂದುವರಿದಿದೆ..!*
*ಈಗ ಇದು ನಿಮಗೆ ಬಿಟ್ಟದ್ದು*,
*ನೀವು*..!
*ಅಭಿಮನ್ಯುವನ್ನು ಒಂಟಿಯಾಗಿ ಬಿಟ್ಟು*
*ಅವನ ನಿಧನದ ನಂತರ ಪಶ್ಚಾತ್ತಾಪ ಪಡುತ್ತೀರೋ ?*
*ಅಥವಾ*..!
*ಅವನೊಂದಿಗೆ ನಿಂತು ಅವನು ವಿಜಯಿಯಾಗುವುದನ್ನು ನೋಡಲು ಬಯಸುತ್ತೀರೋ ?*
*ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಶೇರ್ ಮಾಡಿ!*
*ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಈ ಪ್ರಶ್ನೆಯಲ್ಲಿದೆ!*
ಹರ ಹರ ಮಹಾದೇವ🕉️🚩*🙏*
*ವಂದೇ ಮಾತರಂ*
*ಭಾರತ್ ಮಾತಾ ಕಿ ಜೈ*
No comments:
Post a Comment
welcome to dgnsgreenworld Family