ಯಾರಿಗಾದರೂ ಸಹಾಯವಾಗಬಹುದೆಂದು.
ನನ್ನ ಹೆಸರು ಹೇಮ, ಸಾಫ್ಟ್ವೇರ್ ಉದ್ಯೋಗಿ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದೇನೆ,ನಮ್ಮ ತಂದೆಗೆ 50 ವರ್ಷ ವಯಸ್ಸು ನನ್ನೊಂದಿಗೆ ಇಲ್ಲೇ ವಾಸವಿದ್ದಾರೆ ಅವರಿಗೆ ಮಧುಮೇಹ ಕಾಯಿಲೆ ಕೂಡ ಇದೆ,ಇತ್ತೀಚಿಗೆ ನಮ್ಮ ತಂದೆ ಕಾಲು ಎಡವಿಕೊಂಡು ಕಾಲಿನ ಬೆರಳಿಗೆ ಚಿಕ್ಕ ಗಾಯ ಮಾಡಿಕೊಂಡಿದ್ದರು,ಆಸ್ಪುತ್ರೆಗೆ ತೋರಿದೆ ಗಾಯಕ್ಕೆ ಬ್ಯಾಂಡೇಜ್ ಕಟ್ಟಿ ಇಂಜೆಕ್ಷನ್ ಕೊಟ್ಟಿ ಕಳುಹಿಸಿದರು ಎರಡು ಮೂರು ದಿನ ಆದರೂ ಗಾಯ ವಾಸಿಯಾಗಲಿಲ್ಲ ಬದಲಿಗೆ ಗಾಯ ದೊಡ್ಡದಾಗತೊಡಗಿತು ಮೂರು ವಾರ ಕಳೆಯಿತು ಕೊನೆಗೆ ಆಸ್ಪತ್ರೆಯವರು ಶುಗರ್ ಇದ್ದ ಕಾರಣ ಗ್ಯಾಂಗ್ರೇನ್’ಗೆ ತಿರುಗಿದೆ ತಕ್ಷಣ ಬೆರಳು ಕಟ್ ಮಾಡಬೇಕು ಇಲ್ಲದಿದ್ರೆ ಸಮಸ್ಯೆಯಾಗುತ್ತೆ ಅಂದರು ನನಗಂತೂ ದಿಕ್ಕೇ ತೋಚದಂತಾಗಿತ್ತು.
ಈ ಎಲ್ಲಾ ವಿಚಾರವನ್ನು ನನ್ನ ಗೆಳತಿ ಸುಮಾಳ ಬಳಿ ಹೇಳಿಕೊಂಡೆ ಅವಳು ನಮ್ಮ ಊರಾದ ಶಿವಮೊಗ್ಗದಲ್ಲಿ ಒಬ್ಬರು ಪಂಡಿತರಿದ್ದಾರೆ ಹೆಸರು ಮೋಹನಗೌಡ, ಪಾರಂಪರಿಕ ನ್ಯಾಚುರೋಪತಿ ಆಯುರ್ವೇದ ಗಿಡಮೂಲಿಕೆ ಚಿಕಿತ್ಸೆ ನೀಡುತ್ತಾರೆ ಅವರು ಇಂತಹಾ ಹಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಿದ್ದಾರೆ,ಅವರ ಬಳಿ ಹೆಚ್ಚು ಬರುವುದೇ ಆಸ್ಪತ್ರೆ ರಿಜೆಕ್ಟ್ ಕೇಸ್ಗಳೇ,ಹಾರ್ಟ್,ಲಿವಿರ್,ಕಿಡ್ನಿ, ಕ್ಯಾನ್ಸರ್ ,ಥೈರಾಡ್ ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಒಮ್ಮೆ ಅವರನ್ನು ಭೇಟಿ ಮಾಡು ಖಂಡಿತಾ ನಿಮ್ಮ ತಂದೆಯ ಕಾಲಿನ ಬೆರಳನ್ನು ಉಳಿಸಿಕೊಡುತ್ತಾರೆ ಅಂದರು ತಕ್ಷಣ ಅವಳ ಬಳಿ ಅವರ ಮೊಬೈಲ್ ಪಡೆದು ಕಾಲ್ ಮಾಡಿ ಮಾತನಾಡಿದೆ ಅವರು ನನಗೆ ಧೈರ್ಯ ಹೇಳಿದರು ಮತ್ತು ಗುಣಪಡಿಸುವ ಸಂಪೂರ್ಣ ಭರವಸೆ ಕೊಟ್ಟರು ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ನಮ್ಮ ಮಗಳು ರಮ್ಯಾ ಅಲ್ಲೇ ಬೆಂಗಳೂರಿನಲ್ಲೇ ವೈದ್ಯ ವೃತ್ತಿ ಮಾಡುತ್ತಿದ್ದು ಅವಳ ಬಳಿಯೇ ತೋರಿಸಿ ಗುಣವಾಗುತ್ತದೆ ಎಂದರು, ಮರುದಿನವೇ ನನ್ನ ತಂದೆ ಮತ್ತು ತಾಯಿಯೊಂದಿಗೆ ಜಾಲಹಳ್ಳಿ ಕ್ರಾಸ್ ನಲ್ಲಿರುವ ಅವರ ಮಗಳನ್ನು ಭೇಟಿ ಮಾಡಿದೆ ಅವರು ತಂದೆಯ ಕಾಲಿನ ಗ್ಯಾಂಗ್ರೇನ್ ನ್ನು ನೋಡಿ ತಲೆಕೆಡಿಸಿಕೊಳ್ಳುವಂತದ್ದೇನು ಇಲ್ಲ ಸರಿಯಾಗುತ್ತಾರೆ ಬೆರಳು ಕಟ್ ಮಾಡಿಸಬೇಡಿ ನಮ್ಮಲ್ಲಿ ಮತ್ತು ಔಷದಿಯಲ್ಲಿ ವಿಶ್ವಾಸವಿಡಿ ಖಂಡಿತಾ ಗುಣವಾಗುತ್ತದೆ ಎಂದು ಧೈರ್ಯ ಹೇಳಿ ಔಷದ ಕೊಟ್ಟು ಕಳುಹಿಸಿದರು ,ನಮಗೆ ಪೂರ್ತಿಯಾಗಿ ನಂಬಿಕೆ ಬರದಿದ್ದರೂ ಅನಿವಾರ್ಯತೆ ನಮ್ಮ ತಂದೆಯ ಕಾಲು ಬೆರಳು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಅವರು ಹೇಳಿದಂತೆ ಸರಿಯಾಗಿ ಔಷದ ತೆಗೆದುಕೊಂಡೆವು ಒಂದು ವಾರದಲ್ಲೇ ಬೆರಳು ಕೊಳೆಯುವುದು ನಿಂತಿತ್ತು ಎರಡನೇ ವಾರದಲ್ಲಿ ಗಾಯ ಗುಣವಾಗಲು ಪ್ರಾರಂಭವಾಗಿ ಮಾಂಸ ಬೆಳೆಯತೊಡಗಿತು ಇವತ್ತಿಗೆ 60 ದಿನವಾಗಿದೆ ಸಂಪೂರ್ಣ ಗುಣಮುಖವಾಗಿದೆ, ನಮ್ಮ ತಂದೆ ಇಂದು ತುಂಬಾ ಖುಷಿಯಾಗಿದ್ದಾರೆ.ನಾನು ಹೆಮ್ಮೆಯಿಂದ ಹೇಳುತ್ತೇನೆ ನಮ್ಮ ಪುರಾತನ ಚಿಕಿತ್ಸೆ ಮತ್ತು ಗಿಡಮೂಲಿಕೆಯಿಂದ ಗುಣಪಡಿಸಲಾಗದ ಯಾವ ರೋಗವು ಇಲ್ಲ ,ನಿಮಗೆ ಯಾವುದೇ ಸಮಸ್ಯೆ ಇದ್ದರು ಇಂತಹಾ ವೈದ್ಯರನ್ನು ಭೇಟಿ ಮಾಡಿ ಕಾಯಿಲೆ ಗುಣಪಡಿಸಿಕೊಳ್ಳಿ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಿ,ಈ ಸಂದೇಶವನ್ನು ಶೇರ್ ಮಾಡಿ ಇದರಿಂದ ಹಲವು ಜನರಿಗೆ ಉಪಯೋಗವಾಗುತ್ತದೆ.
ಅವರ ಬೆಂಗಳೂರಿನ ವಿಳಾಸ.
ಜೀವ ಸಂಜೀವನಿ ಆಯುರ್ವೇದ ಪ್ರತಿಷ್ಠಾನ.
ಜಾಲಹಳ್ಳಿ ಕ್ರಾಸ್-ಬೆಂಗಳೂರು
-Jeeva sanjeevani Ayurveda foundation
Jalahalli cross,Bengaluru
ಫೋನ್ -9206380092/7892107018
ಯಾರಿಗಾದರೂ ಉಪಯೋಗವಾಗಬಹುದು. ದಯವಿಟ್ಟು ಕಾಪಿಪೇಸ್ಟ್ ಮಾಡಿಕೊಳ್ಳಿ...🙏🙏🙏
No comments:
Post a Comment
welcome to dgnsgreenworld Family