ವಂದನೆಗಳೊಂದಿಗೆ
www.dgnsgreenworld.blogspot.com
Friday, July 9, 2021
" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ.
" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ. ಇನ್ನು ಕೆಲವು ಗಿಡದಲ್ಲೆ ಬಾಡಿ,ಒಣಗಿ ನೆಲಕ್ಕೆ ಬಿದ್ದು ಅದೇ ಗಿಡಕ್ಕೆ ಗೊಬ್ಬರವಾಗುತ್ತವೆ. ಅದರಿಂದ ಸುಂದರವಾದ ಹೂವುಗಳು ಮತ್ತೆ ಅರಳುತ್ತವೆ. ಆ ರೀತಿ ಅರಳಲು ನೆಲಕ್ಕೆ ಬಿದ್ದು ಗೊಬ್ಬರವಾದ ಹೂಗಳೇ ಕಾರಣ. ಹಾಗೆಯೇ ಉನ್ನತ ವ್ಯಕ್ತಿಗಳ ಸಾಧನೆಯ ಹಿಂದೆ ಸಣ್ಣ ಪುಟ್ಟ ವ್ಯಕ್ತಿಗಳ ಪಾತ್ರ ಅಮೋಘವಾಗಿರುತ್ತದೆ. ಸಾಧನೆ ಮಾಡಿದ ವ್ಯಕ್ತಿಯನ್ನು ಗುರುತಿಸುತ್ತೇವೆಯೇ ಹೊರತು, ಆ ಸಾಧನೆಯ ಹಿಂದಿರುವವನು ಗೌಣವಾಗಿಯೇ ಉಳಿಯುತ್ತಾನೆ" --
Subscribe to:
Post Comments (Atom)
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...
Green World
-
SAVE NATURE, HEALTHY, WEALTHY & WISE. dgnsgreenworld FAMILY. Picture of Kaner (Yellow Oleander): This is an large orname...
No comments:
Post a Comment
welcome to dgnsgreenworld Family