www.dgnsgreenworld.blogspot.com

Saturday, November 18, 2023

ಯಾವುದನ್ನೂ ನಾಳೆಗೆ ಮುಂದೂಡಬೇಡಿ!ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ! ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ

ಯಾವುದನ್ನೂ ನಾಳೆಗೆ ಮುಂದೂಡಬೇಡಿ!
ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ! 
ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ.

ಯಾರಬಗ್ಗೆಯೂ ಬೇಸರಿಸ ಬೇಡಿ, ಅವರನ್ನು ಬದಲಿಸಲೂ ಪ್ರಯತ್ನಿಸಬೇಡಿ. 
ಬೇಸರಿಸುವುದರಿಂದ ನಿಮಗೇ ಹಾನಿ, ಪ್ರತಿಯೊಬ್ಬರೂ ಅವರದೇ ಆದ ವ್ಯಕ್ತಿತ್ವವನ್ನು  ಹೊಂದಿರುತ್ತಾರೆ, 
ಸಹನೆ ಶಾಂತಿಗೆ ದಾರಿ.*
*ಸರಳತೆ ಸುಖಜೀವನಕ್ಕೆ ದಾರಿ.*
ಈ ಜೀವನವೇ ಒಂದು ಕನಸು! ಇದನ್ನು ಸುಂದರ ಕನಸಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲೇ ಇದೆ. ಪಟ್ಟು ಬಿಡದ ಪ್ರಯತ್ನಿಸಿ, ಆದರೆ ಜೀವನ ಕನಸು ಎಂಬುದ ಮರೆಯದಿರಿ. ಏಕೆಂದರೆ ಇಲ್ಲಿ ಯಾವುದೂ ಶಾಶ್ವತವಲ್ಲ. ಈ ಸತ್ಯವ ನೆನಪಿನಲ್ಲಿರಿಸಿಕೊಂಡರೆ ಚಿಂತಿಸುವ ಅಗತ್ಯವೂ ಇರುವುದಿಲ್ಲ.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World