www.dgnsgreenworld.blogspot.com

Saturday, December 25, 2021

ಯಾರಿಗಾದರೂ ಸಹಾಯವಾಗಬಹುದೆಂದು

ಯಾರಿಗಾದರೂ ಸಹಾಯವಾಗಬಹುದೆಂದು.
ನನ್ನ ಹೆಸರು ಹೇಮ, ಸಾಫ್ಟ್ವೇರ್ ಉದ್ಯೋಗಿ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದೇನೆ,ನಮ್ಮ ತಂದೆಗೆ 50 ವರ್ಷ ವಯಸ್ಸು ನನ್ನೊಂದಿಗೆ ಇಲ್ಲೇ ವಾಸವಿದ್ದಾರೆ ಅವರಿಗೆ ಮಧುಮೇಹ ಕಾಯಿಲೆ ಕೂಡ ಇದೆ,ಇತ್ತೀಚಿಗೆ ನಮ್ಮ ತಂದೆ ಕಾಲು ಎಡವಿಕೊಂಡು ಕಾಲಿನ ಬೆರಳಿಗೆ ಚಿಕ್ಕ ಗಾಯ ಮಾಡಿಕೊಂಡಿದ್ದರು,ಆಸ್ಪುತ್ರೆಗೆ ತೋರಿದೆ ಗಾಯಕ್ಕೆ ಬ್ಯಾಂಡೇಜ್ ಕಟ್ಟಿ ಇಂಜೆಕ್ಷನ್ ಕೊಟ್ಟಿ ಕಳುಹಿಸಿದರು ಎರಡು ಮೂರು ದಿನ ಆದರೂ ಗಾಯ ವಾಸಿಯಾಗಲಿಲ್ಲ ಬದಲಿಗೆ ಗಾಯ ದೊಡ್ಡದಾಗತೊಡಗಿತು ಮೂರು ವಾರ ಕಳೆಯಿತು ಕೊನೆಗೆ ಆಸ್ಪತ್ರೆಯವರು ಶುಗರ್ ಇದ್ದ ಕಾರಣ ಗ್ಯಾಂಗ್ರೇನ್’ಗೆ ತಿರುಗಿದೆ ತಕ್ಷಣ ಬೆರಳು ಕಟ್ ಮಾಡಬೇಕು ಇಲ್ಲದಿದ್ರೆ ಸಮಸ್ಯೆಯಾಗುತ್ತೆ ಅಂದರು ನನಗಂತೂ ದಿಕ್ಕೇ ತೋಚದಂತಾಗಿತ್ತು.

ಈ ಎಲ್ಲಾ ವಿಚಾರವನ್ನು ನನ್ನ ಗೆಳತಿ ಸುಮಾಳ ಬಳಿ ಹೇಳಿಕೊಂಡೆ ಅವಳು ನಮ್ಮ ಊರಾದ ಶಿವಮೊಗ್ಗದಲ್ಲಿ ಒಬ್ಬರು ಪಂಡಿತರಿದ್ದಾರೆ ಹೆಸರು ಮೋಹನಗೌಡ, ಪಾರಂಪರಿಕ ನ್ಯಾಚುರೋಪತಿ ಆಯುರ್ವೇದ ಗಿಡಮೂಲಿಕೆ ಚಿಕಿತ್ಸೆ ನೀಡುತ್ತಾರೆ ಅವರು ಇಂತಹಾ ಹಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಿದ್ದಾರೆ,ಅವರ ಬಳಿ ಹೆಚ್ಚು ಬರುವುದೇ ಆಸ್ಪತ್ರೆ ರಿಜೆಕ್ಟ್ ಕೇಸ್ಗಳೇ,ಹಾರ್ಟ್,ಲಿವಿರ್,ಕಿಡ್ನಿ, ಕ್ಯಾನ್ಸರ್ ,ಥೈರಾಡ್ ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಒಮ್ಮೆ ಅವರನ್ನು ಭೇಟಿ ಮಾಡು ಖಂಡಿತಾ ನಿಮ್ಮ ತಂದೆಯ ಕಾಲಿನ ಬೆರಳನ್ನು ಉಳಿಸಿಕೊಡುತ್ತಾರೆ ಅಂದರು ತಕ್ಷಣ ಅವಳ ಬಳಿ ಅವರ ಮೊಬೈಲ್ ಪಡೆದು ಕಾಲ್ ಮಾಡಿ ಮಾತನಾಡಿದೆ ಅವರು ನನಗೆ ಧೈರ್ಯ ಹೇಳಿದರು ಮತ್ತು ಗುಣಪಡಿಸುವ ಸಂಪೂರ್ಣ ಭರವಸೆ ಕೊಟ್ಟರು ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ನಮ್ಮ ಮಗಳು ರಮ್ಯಾ ಅಲ್ಲೇ ಬೆಂಗಳೂರಿನಲ್ಲೇ ವೈದ್ಯ ವೃತ್ತಿ ಮಾಡುತ್ತಿದ್ದು ಅವಳ ಬಳಿಯೇ ತೋರಿಸಿ ಗುಣವಾಗುತ್ತದೆ ಎಂದರು, ಮರುದಿನವೇ ನನ್ನ ತಂದೆ ಮತ್ತು ತಾಯಿಯೊಂದಿಗೆ ಜಾಲಹಳ್ಳಿ ಕ್ರಾಸ್ ನಲ್ಲಿರುವ ಅವರ ಮಗಳನ್ನು ಭೇಟಿ ಮಾಡಿದೆ ಅವರು ತಂದೆಯ ಕಾಲಿನ ಗ್ಯಾಂಗ್ರೇನ್ ನ್ನು ನೋಡಿ ತಲೆಕೆಡಿಸಿಕೊಳ್ಳುವಂತದ್ದೇನು ಇಲ್ಲ ಸರಿಯಾಗುತ್ತಾರೆ ಬೆರಳು ಕಟ್ ಮಾಡಿಸಬೇಡಿ ನಮ್ಮಲ್ಲಿ ಮತ್ತು ಔಷದಿಯಲ್ಲಿ ವಿಶ್ವಾಸವಿಡಿ ಖಂಡಿತಾ ಗುಣವಾಗುತ್ತದೆ ಎಂದು ಧೈರ್ಯ ಹೇಳಿ ಔಷದ ಕೊಟ್ಟು ಕಳುಹಿಸಿದರು ,ನಮಗೆ ಪೂರ್ತಿಯಾಗಿ ನಂಬಿಕೆ ಬರದಿದ್ದರೂ ಅನಿವಾರ್ಯತೆ ನಮ್ಮ ತಂದೆಯ ಕಾಲು ಬೆರಳು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಅವರು ಹೇಳಿದಂತೆ ಸರಿಯಾಗಿ ಔಷದ ತೆಗೆದುಕೊಂಡೆವು ಒಂದು ವಾರದಲ್ಲೇ ಬೆರಳು ಕೊಳೆಯುವುದು ನಿಂತಿತ್ತು ಎರಡನೇ ವಾರದಲ್ಲಿ ಗಾಯ ಗುಣವಾಗಲು ಪ್ರಾರಂಭವಾಗಿ ಮಾಂಸ ಬೆಳೆಯತೊಡಗಿತು ಇವತ್ತಿಗೆ 60 ದಿನವಾಗಿದೆ ಸಂಪೂರ್ಣ ಗುಣಮುಖವಾಗಿದೆ, ನಮ್ಮ ತಂದೆ ಇಂದು ತುಂಬಾ ಖುಷಿಯಾಗಿದ್ದಾರೆ.ನಾನು ಹೆಮ್ಮೆಯಿಂದ ಹೇಳುತ್ತೇನೆ ನಮ್ಮ ಪುರಾತನ ಚಿಕಿತ್ಸೆ ಮತ್ತು ಗಿಡಮೂಲಿಕೆಯಿಂದ ಗುಣಪಡಿಸಲಾಗದ ಯಾವ ರೋಗವು ಇಲ್ಲ ,ನಿಮಗೆ ಯಾವುದೇ ಸಮಸ್ಯೆ ಇದ್ದರು ಇಂತಹಾ ವೈದ್ಯರನ್ನು ಭೇಟಿ ಮಾಡಿ ಕಾಯಿಲೆ ಗುಣಪಡಿಸಿಕೊಳ್ಳಿ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಿ,ಈ ಸಂದೇಶವನ್ನು ಶೇರ್ ಮಾಡಿ ಇದರಿಂದ ಹಲವು ಜನರಿಗೆ ಉಪಯೋಗವಾಗುತ್ತದೆ.

ಅವರ ಬೆಂಗಳೂರಿನ ವಿಳಾಸ.

ಜೀವ ಸಂಜೀವನಿ ಆಯುರ್ವೇದ ಪ್ರತಿಷ್ಠಾನ.
ಜಾಲಹಳ್ಳಿ ಕ್ರಾಸ್-ಬೆಂಗಳೂರು
-Jeeva sanjeevani Ayurveda foundation
Jalahalli cross,Bengaluru

ಫೋನ್ -9206380092/7892107018
ಯಾರಿಗಾದರೂ ಉಪಯೋಗವಾಗಬಹುದು. ದಯವಿಟ್ಟು ಕಾಪಿಪೇಸ್ಟ್ ಮಾಡಿಕೊಳ್ಳಿ...🙏🙏🙏

Thursday, December 23, 2021

*ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಕಲಮುಗಳು( IPC ಸೆಕ್ಷನ್ಸ್)*

*ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಕಲಮುಗಳು( IPC ಸೆಕ್ಷನ್ಸ್)*

*ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,*
*ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,*
*ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.*
*ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,* *ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.*

ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻

೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ  ಅಪರಾಧವಾಗಿದೆ.

೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ.

೪)ಮುನಿಯಬೇಡ,

ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

೫)ಅನ್ಯರಿಗೆ ಅಸಹ್ಯಪಡಬೇಡ,

ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ

೬) ತನ್ನ ಬಣ್ಣಿಸಬೇಡ,

ಇದು ಐಪಿಸಿ ಸೆಕ್ಷನ್-192, 

ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ.

೭)ಇದಿರ ಹಳಿಯಲು ಬೇಡ.

ಇದು ಐಪಿಸಿ ಸೆಕ್ಷನ್ -499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವಾಗಿದೆ.

ಈ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಲ್ಲಿ 

ನಿನಗಾವ ಭಯವಿಲ್ಲ,

ಇದೇ ಅಂತರಂಗಶುದ್ಧಿ,

ಇದೇ ಬಹಿರಂಗಶುದ್ಧಿ ,

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ, ಎಂದು ಹೀಗೆ ಜಗತ್ತಿನ ಯಾರೂ ಯೋಚಿಸದ ಯೋಜಿಸದ ರೀತಿಯಲ್ಲಿ,

೯೦೦ ವರ್ಷಗಳ ಹಿಂದೆಯೇ ಕಾನೂನು,ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಅರ್ಥಿಕತೆ, ಶಿಕ್ಷಣ, ಜ್ಞಾನ ವಿಜ್ಞಾನದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ ಅಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಸ್ಥಾಪಿಸಿ ಅನುಷ್ಟಾನಕ್ಕೆ ತಂದರು ಬಸವಾದಿ ಶರಣರು,

ಯಾವ ದೇಶದಲ್ಲೂ , ಎಲ್ಲೂ ಕೂಡ, ಯಾವ ಕಾನೂನು ರಚನೆಯಾಗದ ಮುನ್ನವೇ ಈ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವೂ, ಸರ್ವಕಾಲಿಕ ಸತ್ಯವೂ, ವಾಸ್ತವವೂ ಆದ ವಚನಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಿದ,

ಜಗತ್ತಿನ ಪ್ರಥಮ ಪ್ರಜಾಸತ್ತಾತ್ಮಕ ಚಿಂತಕರು ದಾರ್ಶನಿಕರು ಯಾರೆಂದರೆ, ಅವರೇ  ಭಾರತವನ್ನು ವಿಶ್ವಗುರುವಾಗಿಸಿದ ಮಹಾಮಾನವತಾವಾದಿ,

ವಿಶ್ವಗುರು ಜಗಜ್ಯೋತಿ ಭಕ್ತಿಭಂಡಾರಿ  ಬಸವಣ್ಣನವರು.👏🏻👏🏻👏🏻👏🏻

ಬರಿ ಭಾರತಕ್ಕೆ ಮಾತ್ರವಲ್ಲ , ಇಡೀ ಈ ವಿಶ್ವಕ್ಕೆ ಗುರು, ನಮ್ಮ ಅಣ್ಣಾ ಬಸವಣ್ಣನವರು..
ವಂದನೆಗಳೊಂದಿಗೆ ,,,, 🙏🏻

Sunday, December 19, 2021

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:
9 x 1 = 09
9 x 2 = 18
9 x 3 = 27
9 x 4 = 36
9 x 5 = 45
9 x 6 = 54
9 x 7 = 63
9 x 8 = 72
9 x 9 = 81
9 x 10 = 91
ಅವರ ಸ್ಟೂಡೆಂಟ್ಸ್ ಗಳಲ್ಲಿ ಗೊಂದಲ ಉಂಟಾಯಿತು ಏಕೆಂದರೆ ಆಲ್ಬರ್ಟ್ ಐನ್‌ಸ್ಟೈನ್ ತಪ್ಪು ಮಾಡಿದ್ದರು! 
9 x 10 ಗೆ ಸರಿಯಾದ ಉತ್ತರ 90 
ಎಲ್ಲಾ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿದರು.ಆದರೆ ಆಲ್ಬರ್ಟ್ ಐನ್‌ಸ್ಟೈನ್ ಎಲ್ಲರೂ ಮೌನವಾಗಿರಲು ಕಾಯ್ದು  ಹೇಳಿದರು:
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ  ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ ಮತ್ತು ಅದನ್ನು ಆನಂದಿಸುತ್ತಾದೆ. ಆದ್ದರಿಂದ ಟೀಕೆಗಳು ನಿಮ್ಮ ಕನಸುಗಳನ್ನು ನಾಶಮಾಡಲು ಬಿಡಬೇಡಿ, ಎಂದಿಗೂ ತಪ್ಪು ಮಾಡದ ವ್ಯಕ್ತಿ ಏನನ್ನೂ ಮಾಡದವನು. ”

Sunday, December 12, 2021

ಭಾರತದ ದಂಡನಾಯಕರಾಗಿದ್ದ CDS ಸ್ವರ್ಗಿಯ ಬಿಪಿನ್ ರಾವತ್ ಅವರ ಮನೆಯಿದು.....

ಭಾರತದ ದಂಡನಾಯಕರಾಗಿದ್ದ CDS ಸ್ವರ್ಗಿಯ ಬಿಪಿನ್ ರಾವತ್ ಅವರ ಮನೆಯಿದು.....

ಉತ್ತರಾಖಂಡ್ ರಾಜ್ಯದ ಪೌರೀಗರ್ವಾಲ್ ನ ಪ್ರಾಂತದಲ್ಲಿರುವ ಈ ಮನೆ ಬಿಪಿನ್ ರಾವತ್ ಅವರದ್ದು.
ನಿವೃತ್ತಿಯ ನಂತರ ಇಲ್ಲಿಯೇ ಒಂದು ನೂತನವಾದ ಮನೆ ನಿರ್ಮಾಣ ಮಾಡಿಸಿ, ಒಂದಷ್ಟು ದಿನ ವ್ಯವಸಾಯ ಮಾಡಿಕೊಂಡು ನಿವೃತ್ತಿಯ ಜೀವನ ಸವೆಸಬೇಕು ಎಂದು ಅವರು ಯೋಜನೆ ಹಾಕಿಕೊಂಡಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೂಡ ತಿಳಿಸಿದ್ದರು.

ನಮ್ಮ ದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅನುಭವಿಸಿದವರು ದೊಡ್ಡ ದೊಡ್ಡ ನಗರಗಳಲ್ಲಿ ಅಥವಾ ವಿದೇಶಗಳಲ್ಲಿ ಆಸ್ತಿಪಾಸ್ತಿ ಮಾಡಿದವರೇ ಜಾಸ್ತಿ, ಅಂತವರ ನಡುವೆ ಇಂತಹ ಒಂದು ಜೀವ ಕೂಡ ಇತ್ತು....

ಪ್ರಧಾನಿ ನರೇಂದ್ರ ಮೋದಿಜಿಯೇ ಸಾಮಾನ್ಯ ಅವರ ದಂಡನಾಯಕ ಅವರಿಗಿಂತ ಸಾಮಾನ್ಯ.....

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World